Job 2 2026 03 145a9600bd98033db1235dcda444f6d9 1200x675.jpg

AYUSH Ministry Hiring: ಆಯುಷ್ ಸಚಿವಾಲಯದಲ್ಲಿ ನೇಮಕಾತಿ; 2 ಲಕ್ಷ ಸಂಬಳ, ಇಂದೇ ಅರ್ಜಿ ಸಲ್ಲಿಸಿ!

Last Updated:Mar 04, 2026 8:17 AM IST ವೇತನದ ವಿಚಾರದಲ್ಲಿ ಈ ಹುದ್ದೆಗಳು ಲೆವೆಲ್-14 ವೇತನಶ್ರೇಣಿಗೆ ಸೇರಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 1,44,200ರಿಂದ ರೂ. 2,18,200ರವರೆಗೆ ಮೂಲ ವೇತನ ದೊರೆಯುತ್ತದೆ. ಇದರೊಂದಿಗೆ ಕೇಂದ್ರ ಸರ್ಕಾರಿ ನಿಯಮಾವಳಿಗಳ ಪ್ರಕಾರ ಡಿಎ, ಎಚ್‌ಆರ್‌ಎ ಹಾಗೂ ಇತರ ಭತ್ಯೆಗಳು ಸಹ ಲಭ್ಯವಿರುತ್ತವೆ. ಅನುಭವಿಗಳಾದ ವೈದ್ಯರು ಹಾಗೂ ಆಡಳಿತಾತ್ಮಕ ಹೊಣೆಗಾರಿಕೆಗಳನ್ನು ನಿಭಾಯಿಸಬಲ್ಲ ತಜ್ಞರಿಗೆ ಇದು ಆಕರ್ಷಕ ಪ್ಯಾಕೇಜ್ ಆಗಿದೆ. News18 ಕೇಂದ್ರ ಸರ್ಕಾರದ (Central Government) ಆಯುಷ್ ಮಂತ್ರಾಲಯವು (Ministry of…

Read More
Mnk 2026 03 cecef6b9ccdcb1e5039117f1f6d2ab02 1200x675.jpg

Viral News: ಓವರ್ ಡ್ಯೂಟಿ ಮಾಡೋಕೆ ಹಿಂಜರಿಯುತ್ತಿದ್ದಾರಂತೆ ಉದ್ಯೋಗಿಗಳು! ಅದ್ಯಾಕೆ ಅಂತ ತಿಳಿದುಕೊಳ್ಳಿ

Last Updated:Mar 03, 2026 5:39 PM IST ಹತ್ತಾರು ಗಂಟೆಗಳ ಕಾಲ ಕಂಪ್ಯೂಟರ್ ಮುಂದೆ ಕೂರುವುದಕ್ಕಿಂತ, ಕೆಲಸದ ನಡುವೆ ಸಿಗುವ ನೆಮ್ಮದಿ ಮತ್ತು ಸ್ವಾತಂತ್ರ್ಯಕ್ಕೆ ಜನರು ಮೊದಲ ಆದ್ಯತೆ ನೀಡುತ್ತಿದ್ದಾರೆ. ಈ ಬದಲಾಗುತ್ತಿರುವ ಕೆಲಸದ ಸಂಸ್ಕೃತಿಯ ಬಗ್ಗೆ ಪೂರ್ತಿ ವಿವರ ಇಲ್ಲಿದೆ. News18 ಕಚೇರಿಗೆ (Offce) ಹೋಗಿ ಕೆಲಸ (Work) ಮಾಡಬೇಕೋ ಅಥವಾ ಮನೆಯಿಂದಲೇ ಕೆಲಸ ಮಾಡಬೇಕೋ ಎಂಬ ಚರ್ಚೆ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ, 2026ರ ಹೊತ್ತಿಗೆ ಈ ಚರ್ಚೆ ಒಂದು ಹೊಸ…

Read More
Education 2026 03 4fd06400421fef81f95f4f44e025b904 1200x675.jpg

Bengaluru: 1ನೇ ತರಗತಿ ಸೇರಿಸಲು 6 ವರ್ಷ ಕಡ್ಡಾಯ; ವಯೋಮಿತಿ ಸಡಿಲಿಕೆಗೆ CM-DCM ಮೊರೆಹೋದ ಪೋಷಕರು

Last Updated:Mar 03, 2026 10:36 AM IST ಮಕ್ಕಳನ್ನು ಶಾಲೆಗೆ ಸೇರಿಸುವ ಸಮಯ ಬಂತು. ಆದರೆ ಪೋಷಕರಲ್ಲಿ ಟೆನ್ಷನ್ ಹೆಚ್ಚಾಗಿದೆ. 1ನೇ ತರಗತಿಗೆ ಮಕ್ಕಳನ್ನು ಸೇರಿಸಲು 6 ವರ್ಷ ಕಡ್ಡಾಯ ಅನ್ನೋ ನಿಯಮ ಪೋಷಕರನ್ನ ಕಂಗೆಡಿಸಿದೆ. ಪೋಷಕರು ಶಿಕ್ಷಣ ಸಚಿವರು, ಡಿಸಿಎಂ, ಸಿಎಂ ಕಚೇರಿಯ ಕದ ತಟ್ಟಿದ್ದಾರೆ. ಈ ಕುರಿತ ಡಿಟೇಲ್ಸ್​ ಇಲ್ಲಿದೆ. ಕಳೆದ ವರ್ಷದಂತೆ 5 ವರ್ಷ 5 ತಿಂಗಳ ಮಕ್ಕಳಿಗೂ ದಾಖಲಾತಿ ನೀಡಿ! ಬೆಂಗಳೂರು:  ರಾಜ್ಯದಲ್ಲಿ ಶಾಲೆ ಅಡ್ಮಿಷನ್ ಕಿರಿಕಿರಿ (School Admission) ಮತ್ತೆ…

Read More
Kk 23 2026 03 8030b92d764427fc529b137e729d0028 1200x675.jpg

Moonlighting: ಒಂದೇ ಕೆಲಸ ನೆಚ್ಚಿಕೊಳ್ಳುವ ಕಾಲ ಮುಗಿಯಿತು,  'ಮೂನ್‌ಲೈಟಿಂಗ್' ಈಗ ಹೊಸ ಟ್ರೆಂಡ್: ಯಾಕೆ ಗೊತ್ತಾ?

Last Updated:Mar 02, 2026 3:27 PM IST ಎಐ ತಂತ್ರಜ್ಞಾನದ ಹಾವಳಿಯ ನಡುವೆ, ಇಂತಹ ಪರ್ಯಾಯ ವೃತ್ತಿಗಳು ಜನರಿಗೆ ಹೊಸ ಭರವಸೆ ನೀಡುತ್ತಿವೆ. ಕಂಪನಿಯ ಕೆಲಸ ‘ಪ್ರೈಮರಿ ಟ್ಯಾಬ್’ ಆಗಿದ್ದರೆ, ಸೈಡ್ ಹಸ್ಟಲ್ ಎನ್ನುವುದು ‘ಸೆಕೆಂಡ್ ಟ್ಯಾಬ್’ ಆಗಿ ಮಾರ್ಪಟ್ಟಿದೆ. ಬದಲಾಗುತ್ತಿರುವ ಈ ಕೆಲಸದ ಸಂಸ್ಕೃತಿಯನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಿದೆ. News18 ಸಂಜೆ 6 ಗಂಟೆ ಆಯಿತೆಂದರೆ ಸಾಕು, ಕಚೇರಿ ಕೆಲಸ (Office Work) ಮುಗಿಸಿ ಮನೆಗೆ ಓಡುವ ಕಾಲ ಈಗ ಮರೆಯಾಗಿದೆ. ಈಗಿನ ಯುವ ಪೀಳಿಗೆಗೆ…

Read More
1772198353 job 2026 02 131e0f978ccac5cb261b62dcdf870b3d.jpg

Jobs: RRB ಗ್ರೂಪ್ D ಅರ್ಜಿ ಗಡುವು ವಿಸ್ತರಣೆ; ಮಾರ್ಚ್ 9ರವರೆಗೆ ಮತ್ತೊಂದು ಚಾನ್ಸ್!

Last Updated:Mar 02, 2026 4:52 PM IST ಲೆವೆಲ್–1 ಹುದ್ದೆಗಳು ರೈಲ್ವೆಯಲ್ಲಿ ಪ್ರಮುಖ ಪ್ರವೇಶ ಹಂತದ ಉದ್ಯೋಗಗಳಾಗಿವೆ. ದೇಶದ ವಿವಿಧ ವಲಯಗಳಲ್ಲಿ ಸಾವಿರಾರು ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಗಡುವು ವಿಸ್ತರಣೆಯೊಂದಿಗೆ ಇನ್ನೂ ಅರ್ಜಿ ಸಲ್ಲಿಸದವರು ತಮ್ಮ ದಾಖಲೆಗಳನ್ನು ಪರಿಶೀಲಿಸಿ, ತುರ್ತಾಗಿ ಅರ್ಜಿ ಸಲ್ಲಿಸುವುದು ಒಳಿತು. ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ, ಅಂತಿಮ ದಿನಾಂಕಕ್ಕೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. News18 ನವದೆಹಲಿ: ಲೆವೆಲ್–1 (ಗ್ರೂಪ್…

Read More
36 2026 03 dd7be8467e11eb9fa8446b8db6a04c9e 1200x675.jpg

Success Story: ಅಂದು ಪರೀಕ್ಷೆಯಲ್ಲಿ ಫೇಲ್​ ಆದ್ರೂ ಛಲ ಬಿಡಲಿಲ್ಲ; ಭಾರತದಿಂದ ಅಮೆರಿಕಾಗೆ ಹೋಗಿ ಬದುಕು ಕಟ್ಟಿಕೊಂಡ ವ್ಯಕ್ತಿಯ ಸ್ಪೂರ್ತಿ ಕಥೆ

ಆದರೆ ಇನ್ನೂ ಕೆಲವರು ಒಂದು ಅವಕಾಶ ಹೋದರೆ ಏನಾಯ್ತು, ಮತ್ತೊಂದು ಒಳ್ಳೆಯ ಅವಕಾಶವನ್ನು ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಅಂತ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇಲ್ಲಿಯೂ ಸಹ ಇಂತಹದೇ ಒಂದು ಯಶಸ್ಸಿನ ಸ್ಟೋರಿ (Success Story) ಇದೆ ನೋಡಿ. ಐಐಟಿ ಪರೀಕ್ಷೆ ಪಾಸ್ ಮಾಡುವಲ್ಲಿ ವಿಫಲರಾದ ಟೆಕ್ಕಿ ಐಐಟಿ ಪ್ರವೇಶ ಪರೀಕ್ಷೆಯನ್ನು ಪಾಸ್ ಮಾಡುವಲ್ಲಿ ವಿಫಲರಾದ ವೀರಜ್ ಗಡ್ಡಾ ಅವರು ಎಂಜಿನಿಯರಿಂಗ್ ಮುಗಿಸಿ, ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಲು ಮನಸ್ಸು ಮಾಡಿದರು. ಅವರ ಪೋಷಕರು ಸಹ ಅವರ ಯುಎಸ್…

Read More
45 2026 03 45fb8235c6214c7dd755f9a3bf9d9d0e 1200x675.jpg

Job: ಐಐಟಿ ಬಾಂಬೆನಲ್ಲಿ 19 ಹುದ್ದೆಗಳ ನೇಮಕಾತಿ; ಮಾರ್ಚ್ 16ರೊಳಗೆ ಅರ್ಜಿ ಹಾಕಿ!

Last Updated:Mar 01, 2026 5:12 PM IST ಬಾಂಬೆ ಐಐಟಿ 19 ಹುದ್ದೆಗಳ ಭರ್ತಿಗೆ ಅಧಿಸೂಚನೆ ನೀಡಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 16, 2026 ಕೊನೆಯ ದಿನ. ಅರ್ಹತೆ, ವಯೋಮಿತಿ, ಶುಲ್ಕ, ಆಯ್ಕೆ ಪ್ರಕ್ರಿಯೆ ವಿವರಿಸಲಾಗಿದೆ. News18 ನವದೆಹಲಿ: ದೇಶದ ಪ್ರಮುಖ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲೊಂದು ಆಗಿರುವ ಬಾಂಬೆ ಐಐಟಿಯಲ್ಲಿ ವಿವಿಧ ವಿಭಾಗಗಳು ಮತ್ತು ಘಟಕಗಳಲ್ಲಿ ಒಟ್ಟು 19 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ (Application) ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಆಸಕ್ತ ಹಾಗೂ…

Read More
Your paragraph text 2026 03 01t131008.584 2026 03 1a700d284fe2cd4d88c658813f7c23bd 1200x675.jpg

Jobs: ಕೇವಲ 8 ಗಂಟೆಯಲ್ಲಿ ಲಕ್ಕೇ ಚೇಂಜ್;‌ ಆ 193 ಮಂದಿಯ ಬದುಕನ್ನೇ ಬದಲಾಯಿಸಿತು ಪಂಚಾಯ್ತಿ ಸಭಾಂಗಣ!

Last Updated:Mar 01, 2026 1:10 PM IST ಚಾಮರಾಜನಗರ ಉದ್ಯೋಗ ಮೇಳದಲ್ಲಿ 1290 ಅಭ್ಯರ್ಥಿಗಳಲ್ಲಿ 193 ಜನ ಸ್ಥಳದಲ್ಲೇ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ಸುನಿಲ್ ಬೋಸ್ ನೇಮಕಾತಿ ಪತ್ರ ವಿತರಿಸಿದರು. 101 ಕಂಪನಿಗಳು ಭಾಗವಹಿಸಿದ್ದವು. ಉದ್ಯೋಗ ಮೇಳ ಚಾಮರಾಜನಗರ: ರಾಜ್ಯದೆಲ್ಲೆಡೆ ಉದ್ಯೋಗಾರ್ಥಿಗಳ (Aspirants) ಸಂಘರ್ಷ ಜೋರಾಗಿದೆ. ವಯಸ್ಸು ಓಡುತ್ತಿದೆ, ನೇಮಕಾತಿ ಆಗುತ್ತಿಲ್ಲ ಎಂಬ ಸಮಸ್ಯೆಯಿಂದ ಯುವಜನ ರೋಸಿ ಹೋಗಿದ್ದಾರೆ. ಈ ರೀತಿಯ ಘೋರ ಕತ್ತಲಲ್ಲಿ ಮಿಂಚಿನ ಹುಳುವಿನಂತಹ ಒಂದು ಅವಕಾಶ (Opportunity) ಚಾಮರಾಜನಗರ ಜಿಲ್ಲೆಯ ಯುವಕ-ಯುವತಿಯರಿಗೆ ಸಿಕ್ಕಿದ್ದು…

Read More
Jk 2026 03 d9013507479a3fb6bda672408901ea05 1200x675.jpg

Students Struggle Amid War: ಯುದ್ಧದ ಬಿಕ್ಕಟ್ಟು: ಏರ್‌ಸ್ಪೇಸ್ ಕ್ಲೋಸ್, ಅಕಾಡೆಮಿಕ್ ಡಿಸ್ರಪ್ಷನ್ ಭೀತಿಯಲ್ಲಿ ವಿದ್ಯಾರ್ಥಿಗಳು!

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ಭೀತಿ ಮತ್ತು ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಪ್ರಮುಖ ದೇಶಗಳ ಏರ್‌ಸ್ಪೇಸ್ (Airspace) ಸ್ಥಗಿತಗೊಂಡಿದೆ. ಇದರಿಂದಾಗಿ ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಅವರ ಶೈಕ್ಷಣಿಕ ವೇಳಾಪಟ್ಟಿ (Academic Calendar) ಸಂಪೂರ್ಣವಾಗಿ ಏರುಪೇರಾಗಿದೆ. ಹಾಗಾದರೆ ವಿದ್ಯಾರ್ಥಿಗಳಿಗೆ ಪದವಿ ಮುಗಿಸಲು ಪರ್ಯಾಯ ಮಾರ್ಗಗಳು ಯಾವವು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿವೆ. ವರದಿಗಳ ಪ್ರಕಾರ! ದುಬೈಯ ಪಾಮ್ ಜುಮೇರಾ ಮತ್ತು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕ್ಷಿಪಣಿ ಪತನ ಮತ್ತು ಡ್ರೋನ್…

Read More
TOP