Rapidreadnewlogo.svg .svgxml

Indian Army: ನಿಮಗೆ ಸೈನಿಕರಾಗೋ ಆಸೆ ಇದೆಯೇ? ಸೂಕ್ತ ತರಬೇತಿ ಸಿಗುತ್ತಿಲ್ವೇ? ಈ ಊರಲ್ಲಿ ಊಟ-ವಸತಿ ಜೊತೆ ಟ್ರೈನಿಂಗ್‌ ಉಚಿತ!

Last Updated:Feb 01, 2026 10:26 AM IST ಧಾರವಾಡದ ವಿದ್ಯಾಕಾಶಿ ಸಂಸ್ಥೆ ಹಾಗೂ ಶ್ರೀಶಾ ಕಮಾಂಡೋ ಅಕಾಡೆಮಿ ಉಚಿತ ಅಗ್ನಿವೀರ ದೈಹಿಕ ತರಬೇತಿ ಆರಂಭಿಸಿ 600 ಕ್ಕೂ ಹೆಚ್ಚು ಯುವಕರಿಗೆ ಆಹಾರ ವಸತಿ ಸೇರಿದಂತೆ ಸೌಲಭ್ಯ ಒದಗಿಸಿದೆ. + ಇಲ್ಲಿ ವಿಡಿಯೋ ನೋಡಿ ಧಾರವಾಡ: ನೀವು ದೇಶ ಸೇವೆ (Nation Duty) ಮಾಡಬೇಕು ಅಂತ ಅಂದುಕೊಂಡಿದ್ದೀರಾ, ನೀವು ಸೈನಿಕರಾಗೋಕೆ ತಯಾರಾ? ನಿಮಗೆ ಸರಿಯಾದ ತರಬೇತಿ (Training) ಸಿಗುತ್ತಿಲ್ವಾ? ಹಾಗಾದರೆ ನೀವು ಇಲ್ಲಿಗೆ ಬರಲೇಬೇಕು. ದೇಶ ಸೇವೆ…

Read More
Rapidreadnewlogo.svg .svgxml

Recruitment: ಇನ್ನೆರಡೇ ದಿನದಲ್ಲಿ ʼಉದ್ಯೋಗ ಪರ್ವʼ, ರೆಸ್ಯೂಮ್‌ ರೆಡಿ ಮಾಡ್ಕೋಳಿ; 5000 ಕ್ಕೂ ಹೆಚ್ಚು ಜನರಿಗೆ ಕೆಲಸ!

Last Updated:Jan 30, 2026 4:34 PM IST ಚಿತ್ರದುರ್ಗದಲ್ಲಿ ಫೆ.01ರಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳ ನಡೆಯಲಿದೆ; 100ಕ್ಕೂ ಹೆಚ್ಚು ಕಂಪನಿಗಳು, 7500 ಅಭ್ಯರ್ಥಿಗಳ ನಿರೀಕ್ಷೆ, ಡಾ. ಆಕಾಶ್ ನೇತೃತ್ವದಲ್ಲಿ. ಉದ್ಯೋಗ ಪರ್ವ ಚಿತ್ರದುರ್ಗ:- ನಿರುದ್ಯೋಗ (Unemployement) ಅಂತ ಮನೆಯಲ್ಲಿ ಖಾಲಿ ಕೂತಿದ್ದೀರಾ? ಹಾಗಾದ್ರೆ ತಡ ಮಾಡ್ಬೇಡಿ ನಾಡಿದ್ದೇ ಹೊರಟು ಕೋಟೆನಾಡು ತಲುಪಿಬಿಡಿ! ಯಾಕಂದ್ರೆ ನಿಮಗೊಂದು ಸುವರ್ಣಾವಕಾಶ ಕಾದು ನಿಂತಿದೆ. ಫೆಬ್ರವರಿ 01 ರಂದು ನಗರದ ಸರ್ಕಾರಿ ಕಲಾ ಕಾಲೇಜು (Government…

Read More
Rapidreadnewlogo.svg .svgxml

ನಿಮ್ಮೂರಲ್ಲೇ ಇದ್ದು ಸರ್ಕಾರಿ ಕೆಲಸ ಮಾಡಲು ಇಲ್ಲಿದೆ ಅವಕಾಶ, ಬರೀ ಎಸ್‌ ಎಸ್‌ ಎಲ್‌ ಸಿ ಪಾಸಾಗಿದ್ರೂ ಸಾಕು!

Last Updated:Jan 04, 2026 11:41 AM IST ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನೇರಳೆ ಗ್ರಾಮ ಪಂಚಾಯಿತಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಉದ್ಯೋಗಾವಕಾಶ ಮೈಸೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ (Department) ವತಿಯಿಂದ ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಂಜನಗೂಡು ತಾಲ್ಲೂಕಿನ ನೇರಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಪುನರ್ವಸತಿ…

Read More
Rapidreadnewlogo.svg .svgxml

ನೀವು ಪದವೀಧರರೇ? ಹಾಗಿದ್ದರೆ ಚಿಕ್ಕಮಗಳೂರಲ್ಲಿ ನಿಮಗಿದೆ ಸರಕಾರಿ ಉದ್ಯೋಗ!

Last Updated:December 17, 2025 1:10 PM IST ಚಿಕ್ಕಮಗಳೂರು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಯೋಜನಾ ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನ, ಪದವೀಧರರಿಗೆ ಡಿಸೆಂಬರ್ 30ರೊಳಗೆ ಅರ್ಜಿ ಸಲ್ಲಿಸಲು ಅವಕಾಶ. ಕೆಲಸ ಖಾಲಿ ಇದೆ ಚಿಕ್ಕಮಗಳೂರು:   ನೀವು ಪದವೀಧರರೇ? ಸಮಾಜಶಾಸ್ತ್ರ ಅಥವಾ ಸಮಾಜ ಸೇವೆಯಲ್ಲಿ ಆಸಕ್ತಿ ಉಳ್ಳವರೇ? ಹಾಗಿದ್ದರೆ ನೀವು ಈ ವಿಷಯವನ್ನು (Subject) ಓದಲೇಬೇಕು, ಯಾಕೆಂದರೆ ಇಲ್ಲಿ ನಿಮಗಿದೆ ಉದ್ಯೋಗಾವಕಾಶ. ಹೌದು, ನೀವು ಪದವೀಧರರಾಗಿದ್ದರೆ (Graduation) ಹಾಗೆಯೇ ನಿರುದ್ಯೋಗಿಗಳಾಗಿದ್ದರೆ ನಿಮಗೆ ಸರ್ಕಾರದ ಅಧಿಕಾರಿ…

Read More
Whatsapp image 2025 10 23 at 14.34.04 2025 10 d120d4b98a157e760141acfc7b1ca63c 3x2.jpeg

ಆರ್ಮಿ ಸೇರಬೇಕು ಎಂಬ ಕನಸು ಮುರಿದು ಬಿತ್ತಾ? ಹಾಗಿದ್ರೆ ಈ ಕಂಪೆನಿ ಸೇರಿ! ಇಲ್ಲಿದೆ ಉದ್ಯೋಗಾವಕಾಶದ ಭಂಡಾರ

ಮಿಲಿಟರಿ ಕನಸು ಕಂಡವರು ಇಲ್ಲೂ ಬರಬಹುದು! ಹಲವರಿಗೆ ಮಿಲಿಟರಿಯ ಭಾಗವಾಗಬೇಕೆಂಬ ಕನಸಿರುತ್ತದೆ. ಆದರೆ ಆ ಆಸೆ ಕೈಗೂಡೋದು ಹಲವು ಬಾರಿ ಕಷ್ಟ. ಅಂತಹವರಿಗೆ ಅಸ್ತ್ರ ಒಂದು ಹೊಸ ವೇದಿಕೆ ಕಲ್ಪಿಸುತ್ತಿದೆ. ಅದೇನೆಂದರೆ ತನ್ನಲ್ಲಿ ಉದ್ಯೋಗಾವಕಾಶ! ಹೌದು, ಈಗಾಗಲೇ ಭಾರತೀಯ ಸೇನೆಗೆ ಶಸ್ತ್ರಾಸ್ತ್ರದಲ್ಲಿ ಸಹಕಾರ ಒದಗಿಸುವ ಯೋಜನೆಯಲ್ಲಿ ಮುಂಚೂಣಿಯಲ್ಲಿರುವ ಹಾಗೆಯೇ Munitions india private limited ಜೊತೆ ಸೇರಿ  ಸದೃಢ ಡ್ರೋನ್‌ಗಳನ್ನು ಭಾರತಕ್ಕೆ ನೀಡುತ್ತಿದೆ. ಇಂತಹ ಸಂಸ್ಥೆಯಲ್ಲಿ ಕೆಳಕಂಡ ಕೆಲಸ ಖಾಲಿ ಇವೆ. ಕಚೇರಿ ಆಡಳಿತ ಸಹಾಯಕ ಅರ್ಹತೆ:…

Read More
Rapidreadnewlogo.svg .svgxml

ಅಗ್ನಿಪಥ್ ಯೋಜನೆಯಡಿ 'ಅಗ್ನಿವೀರ್' ವಾಯು ಪ್ರವೇಶಕ್ಕೆ ಈ ರೀತಿ ಅರ್ಜಿ ಸಲ್ಲಿಸಿ!

Last Updated:July 05, 2025 10:48 AM IST ಭಾರತೀಯ ವಾಯುದಳದಲ್ಲಿ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 02-07-2005 ರಿಂದ 02-01-2009ರೊಳಗೆ ಜನಿಸಿದವರಾಗಿರಬೇಕು. ಅರ್ಜಿ ಶುಲ್ಕ 550 ರೂಪಾಯಿ. ಅರ್ಹ ಅಭ್ಯರ್ಥಿಗಳು ಯಾರು? ಮೈಸೂರು: ಭಾರತೀಯ ವಾಯುದಳದಲ್ಲಿ ಅಗ್ನಿಪಥ್ (Agneepath) ಯೋಜನೆಯಡಿ ಅಗ್ನಿವೀರ್ (Agniveer) ವಾಯು ಪ್ರವೇಶಕ್ಕೆ ಭಾರತೀಯ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ (Online) ಮೂಲಕ ಆಯ್ಕೆ ಪರೀಕ್ಷೆಗಾಗಿ (Exam) ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ…

Read More
Rapidreadnewlogo.svg .svgxml

Jobs Alert: ಅಂಚೆ ಜೀವ ವಿಮೆಯಲ್ಲಿ ಕೆಲಸ; ಜುಲೈ 22ಕ್ಕೆ ನೇರ ಸಂದರ್ಶನ, ನಿರುದ್ಯೋಗಿಗಳಿಗೆ ಬಂಪರ್ ಅವಕಾಶ

Last Updated:July 06, 2025 12:34 PM IST ನಂಜನಗೂಡು ಅಂಚೆ ವಿಭಾಗವು PLI ಮತ್ತು RPLI ಯೋಜನೆಗಳ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು ಅರ್ಜಿಗಳನ್ನು ಆಹ್ವಾನಿಸಿದೆ. 18 ವರ್ಷ ವಯಸ್ಸು ಮತ್ತು ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಅಗತ್ಯ. ಸಂದರ್ಶನ ಜುಲೈ 22, 2025 ರಂದು. ಜೀವ ವಿಮೆ ಮಾಡಿಸುವ ಕೆಲಸ  ನಂಜನಗೂಡು: ಮೈಸೂರು ಜಿಲ್ಲೆಯ ನಂಜನಗೂಡು ಅಂಚೆ ವಿಭಾಗವು ತನ್ನ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ (PLI) ಮತ್ತು ಗ್ರಾಮೀಣ ಅಂಚೆ ಜೀವ ವಿಮೆ (RPLI) ಯೋಜನೆಗಳ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು…

Read More
TOP