Your paragraph text 2026 04 23t101055.550 2026 04 a00f078eee4833e07ea2195b36043cff.jpg

Census: ಬೆಂಗಳೂರಲ್ಲಿ ನಡೆಯುತ್ತಿದೆ 1745 ಜನರ ನೇಮಕಾತಿ; ಎಕ್ಸಾಮ್‌ ಇಲ್ಲ, 2nd PUC ಸಾಕು, ನೇರ ಆಯ್ಕೆ! ಇಂದೇ ಕೊನೆ ದಿನ

Last Updated:Apr 23, 2026 10:12 AM IST ಬೆಂಗಳೂರು ದಕ್ಷಿಣ ನಗರ ಪಾಲಿಕೆ ಜನಗಣತಿ 2027ಗಾಗಿ 1745 ಗಣತಿದಾರರ ವಾಕ್ ಇನ್ ಸಂದರ್ಶನ ಇಂದು, ದ್ವಿತೀಯ ಪಿಯುಸಿ ಅರ್ಹತೆ, ಆಂಡ್ರಾಯ್ಡ್ 12 ಫೋನ್ ಕಡ್ಡಾಯ, ಗೌರವ ಧನ ಗರಿಷ್ಠ 18000 ರೂ. ನೇಮಕಾತಿ ಬೆಂಗಳೂರು: ಭಾರತದ ಜನಗಣತಿ-2027ರ ರಾಷ್ಟ್ರೀಯ ಮಹತ್ವದ ಕಾರ್ಯವನ್ನು ಯಶಸ್ವಿಗೊಳಿಸಲು ಬೆಂಗಳೂರು ದಕ್ಷಿಣ ನಗರ ಪಾಲಿಕೆಯು (Bengaluru South) ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು (Enrollment) ಕೈಗೆತ್ತಿಕೊಂಡಿದೆ. ಒಟ್ಟು 1,745 ಗಣತಿದಾರರನ್ನು ಆಯ್ಕೆ ಮಾಡಿಕೊಳ್ಳಲು…

Read More
Your paragraph text 2026 04 21t165551.310 2026 04 2f3170384eb6e615f4a499ee55ebf4a9.jpg

Opportunity: ಪಿಯುಸಿ ಫೇಲ್‌ ಆದ್ರಾ? ಚಿಂತೆ ಮಾಡಬೇಡಿ, ಈ ಕೋರ್ಸ್‌ ಮಾಡಿದ್ರೆ ಕೆಲಸ ಗ್ಯಾರೆಂಟಿ; 6 ತಿಂಗಳಲ್ಲಿ ಉದ್ಯೋಗ ಪಕ್ಕಾ!

Last Updated:Apr 21, 2026 4:58 PM IST ಪಿಯುಸಿ ಫೇಲ್ ವಿದ್ಯಾರ್ಥಿಗಳಿಗೆ ಅವಕಾಶ, ಬೆಂಗಳೂರು ಕಿಲ್ಟ್ ನಲ್ಲಿ ಲೆದರ್ ಫ್ಯಾಷನ್ ಡಿಪ್ಲೊಮಾ ಕೋರ್ಸ್ ಗೆ ಅರ್ಜಿ ಆಹ್ವಾನ, ವಾರ್ಷಿಕ ಶುಲ್ಕ ಕಡಿಮೆ, ಎಸ್ ಸಿ ಗೆ ಉಚಿತ, 100 ಪರ್ಸೆಂಟ್ ಪ್ಲೇಸ್‌ಮೆಂಟ್. ತರಬೇತಿ ಬೆಂಗಳೂರು: ಪಿಯುಸಿ ಪರೀಕ್ಷೆಯಲ್ಲಿ(PUC Exam) ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ (Students) ಭವಿಷ್ಯ ಕತ್ತಲಾಯಿತು ಎಂದು ಕೈ ಚೆಲ್ಲುವ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ (Karnataka Government) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಲೆದರ್…

Read More
Your paragraph text 2026 04 10t172007.471 2026 04 c935ac34e8a0b41991d945f5f7b4e200 1200x675.jpg

Job Offer: ಕೆಲಸ ಹುಡುಕುತ್ತಿದ್ದೀರಾ? ಕೇವಲ SSLC ಪಾಸ್ ಆದ್ರೆ ಸಾಕು, ಅಂಚೆ ಇಲಾಖೆಯಿಂದ ಕಾದಿದೆ ಬಂಪರ್ ಆಫರ್!

Last Updated:Apr 10, 2026 5:35 PM IST ನಂಜನಗೂಡು ಅಂಚೆ ಇಲಾಖೆ ಏಪ್ರಿಲ್ 28ರಂದು ಪಿಎಲ್ಐ ಆರ್‌ಪಿಎಲ್ಐ ನೇರ ಪ್ರತಿನಿಧಿಗಳ ವಾಕ್ ಇನ್ ಇಂಟರ್ವ್ಯೂ, ಎಸ್‌ಎಸ್‌ಎಲ್‌ಸಿ ಪಾಸ್ ಸ್ಥಳೀಯ ನಿರುದ್ಯೋಗಿಗಳಿಗೆ ಕಮಿಷನ್ ಆಧಾರಿತ ಅವಕಾಶ ನೇರ ನೇಮಕಾತಿ ಮೈಸೂರು: ನಿರುದ್ಯೋಗದಿಂದ (Unemployment) ಕಂಗೆಟ್ಟಿದ್ದೀರಾ? ಕೈಯಲ್ಲಿ ಬಿಡಿಗಾಸಿಲ್ಲ ಅಂತಾ ಚಿಂತೆ ಮಾಡ್ತಿದ್ದೀರಾ? ಹಾಗಾದ್ರೆ ನಿಮಗೆ ಇಲ್ಲೊಂದು ಬಂಪರ್ ಆಫರ್ (Offer) ಕಾದಿದೆ! ಕೇಂದ್ರ ಸರ್ಕಾರದ ವಿಶ್ವಾಸಾರ್ಹ ಅಂಚೆ ಇಲಾಖೆ ಇದೀಗ ನಂಜನಗೂಡು ಮತ್ತು ಟಿ. ನರಸೀಪುರ ಭಾಗದ…

Read More
Whatsapp image 2026 04 09 at 12.26.09 2026 04 4ad485e81c4c1c4f6f2dde656e5fb8f6 1200x675.jpeg

Inspirational Story: ಯುಟ್ಯೂಬ್‌ ನೋಡಿ ಟಫ್‌ ಎಕ್ಸಾಮ್‌ ಪಾಸಾದ ಸರ್ಕಾರಿ ಶಾಲೆ ಮಕ್ಕಳು; ಇದು ಎಂಟೆಕ್‌ ಯುವಕ ಮಾಡಿದ ಮೋಡಿ!

Last Updated:Apr 09, 2026 4:15 PM IST ಮಂಡ್ಯದ ಸಂತೋಷ್ ಅವರ ಮಂಡ್ಯ ಗೌಡಾಸ್ ಯೂಟ್ಯೂಬ್ ಚಾನೆಲ್ ಮೂಲಕ ಉಚಿತ ನವೋದಯ ಕೋಚಿಂಗ್, 2 ವರ್ಷದಲ್ಲಿ 30ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳು ನವೋದಯ ಸೀಟು ಪಡೆದಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಡ್ಯ: ತಮ್ಮ ಮಕ್ಕಳು ನವೋದಯ (navodaya) ಅಥವಾ ಸೈನಿಕ ಶಾಲೆಯಲ್ಲಿ ಸೀಟು ಪಡೆಯಬೇಕು ಅನ್ನೋದು ಪ್ರತಿಯೊಬ್ಬ ಪೋಷಕರ ಕನಸು. ಇದಕ್ಕಾಗಿಯೇ ಸಾವಿರಾರು ರೂಪಾಯಿ ಫೀಸ್ (Fees) ಕಟ್ಟಿ ಕೋಚಿಂಗ್ ಕ್ಲಾಸ್‌ಗಳಿಗೆ ಮಕ್ಕಳನ್ನು…

Read More
Whatsapp image 2026 03 31 at 14.38.43 2026 03 d57fd94d4b0b6f38953efe5db79e3361 1200x675.jpeg

Training: ಬರೀ 8ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು! ಒಂದು ತಿಂಗಳ ಉಚಿತ ಉದ್ಯೋಗ ತರಬೇತಿ; ಲಕ್ಷ ಲಕ್ಷ ಫೀಸ್ ಕಟ್ಟಬೇಕಿಲ್ಲ, ಇಲ್ಲಿ ಎಲ್ಲವೂ ಫ್ರೀ!

Last Updated:Mar 31, 2026 3:25 PM IST ನೆಲಮಂಗಲ ಅರಶಿಣಕುಂಟೆ ರುಡ್‌ಸೆಟ್ ಮೇ 2ರಿಂದ ಒಂದು ತಿಂಗಳ ಉಚಿತ ಎಲೆಕ್ಟ್ರಿಕ್ ಮೋಟಾರ್ ರೀವೈಂಡಿಂಗ್ ತರಬೇತಿ, 8ನೇ ಪಾಸ್ 18 ರಿಂದ 50ರವರಿಗೆ, ಬಿಪಿಎಲ್ ಗ್ರಾಮೀಣರಿಗೆ ಆದ್ಯತೆ ಉಚಿತ ತರಬೇತಿ ನೆಲಮಂಗಲ: ಕೆಲಸ ಇಲ್ಲ ಅಂತ ಮನೆಯಲ್ಲಿಯೇ ಕೂತು ಯೋಚನೆ ಮಾಡ್ತಾ ಇದ್ದೀರಾ? ಏನಾದ್ರು ಕೆಲಸ ಕಲಿಯೋಣ ಅಂದ್ರೆ ಲಕ್ಷ ಲಕ್ಷ ಫೀಸ್ (Fees) ಕೊಡಬೇಕು ಅಂತ ಹಿಂದೆ ಸರಿಯುತ್ತಿದ್ದೀರಾ? ಹಾಗಾದರೆ ನಿಮಗಿಲ್ಲಿದೆ ಒಂದು ಭರ್ಜರಿ ಗುಡ್…

Read More
Whatsapp image 2026 03 27 at 13.26.49 2026 03 5ee3039cfd3e22b8b0cec92e6de184bf 1200x675.jpeg

Government Job: ವಕೀಲ ವೃತ್ತಿಯಲ್ಲಿದ್ದೀರಾ? ಹಾಗಾದ್ರೆ ರಾಜ್ಯ ಸರ್ಕಾರದಿಂದ ನಿಮಗೆ ಸಿಕ್ಕಿದೆ ಬಿಗ್ ಆಫರ್!

Last Updated:Mar 27, 2026 1:31 PM IST ಚಿತ್ರದುರ್ಗದ ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಹಿರಿಯ ನ್ಯಾಯಾಲಯಗಳಲ್ಲಿ Additional Government Advocate ಹುದ್ದೆಗೆ ನೇಮಕಾತಿ ಘೋಷಣೆ, 7 ವರ್ಷ ಅನುಭವದ ವಕೀಲರಿಗೆ ಅವಕಾಶ. ವಕೀಲ ವೃತ್ತಿ ಚಿತ್ರದುರ್ಗ: ಕೋರ್ಟ್ (Court) ಮೆಟ್ಟಿಲೇರಿ ವಾದ ಮಂಡಿಸುವ ವಕೀಲರಿಗೆ ಈಗ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ (Good News) ಸಿಕ್ಕಿದೆ! ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕುಗಳ ಹಿರಿಯ ಶ್ರೇಣಿ ನ್ಯಾಯಾಲಯಗಳಲ್ಲಿ ಖಾಲಿ ಇರುವ ಅಪರ ಸರ್ಕಾರಿ…

Read More
Whatsapp image 2026 03 24 at 10.36.16 2026 03 726a1b401bffe5f8d04019670c13bd83 1200x675.jpeg

Training: ನಿರುದ್ಯೋಗಿಗಳಿಗೆ ದಿನಕ್ಕೆ 500-1000 ದುಡಿವ ಅವಕಾಶ; ಅರ್ಜಿ ಸಲ್ಲಿಸಲು ಒಂದೇ ವಾರ ಬಾಕಿ

Last Updated:Mar 24, 2026 4:02 PM IST ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಮೈಸೂರು ಜಿಲ್ಲೆಯ ಭೋವಿ ಸಮುದಾಯ ಯುವಕರಿಗೆ ಉಚಿತ ಟೈಲರಿಂಗ್ ಮತ್ತು ಯಂತ್ರೋಪಕರಣ ನೀಡಿ ಸ್ವ-ಉದ್ಯೋಗ ಉತ್ತೇಜಿಸುತ್ತದೆ. ಉಚಿತ ತರಬೇತಿ ಮೈಸೂರು: ಪರಿಶಿಷ್ಟ ಜಾತಿಯ (Scheduled Caste) ಭೋವಿ ಸಮುದಾಯದ ನಿರುದ್ಯೋಗಿ ಯುವಕ-ಯುವತಿಯರಲ್ಲಿ ಸ್ವಯಂ ಉದ್ಯೋಗವನ್ನು (Self Employment)  ಉತ್ತೇಜಿಸಲು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ನಿಗಮದ ವತಿಯಿಂದ ಮೈಸೂರು (Mysuru) ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಗೆ ಉಚಿತವಾಗಿ ಟೈಲರಿಂಗ್ ತರಬೇತಿ…

Read More
Whatsapp image 2026 03 24 at 11.58.21 2026 03 22787add16ab9a764f8d7884731bb67d 1200x675.jpeg

KSOU: ಶುಲ್ಕ ತುಂಬಲು ಇದೇ ತಿಂಗಳು ಕೊನೆ ಅವಕಾಶ, ಇಲ್ಲದಿದ್ದರೆ ದಂಡ ನಿಕ್ಕಿ; KSOU ಹೊರಡಿಸಿದೆ ಅಧಿಸೂಚನೆ

Last Updated:Mar 24, 2026 12:08 PM IST KSOU ಮೈಸೂರು 2001 2002 ರಿಂದ 2025 26 ರ ವಿದ್ಯಾರ್ಥಿಗಳಿಗೆ ಅಂತಿಮ ಶುಲ್ಕ ಪಾವತಿ ಅವಕಾಶ ಘೋಷಣೆ. March 30 ಗಡುವು April 6 ರವರೆಗೆ ದಂಡದೊಂದಿಗೆ ಅವಕಾಶ. ಕೊನೆಯ ಅವಕಾಶ ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU) ವತಿಯಿಂದ ವಿವಿಧ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ (Fee) ಪಾವತಿಸಲು ಮಹತ್ವದ ಅಧಿಸೂಚನೆ ಪ್ರಕಟವಾಗಿದೆ. ವಿಶೇಷವಾಗಿ ಹಳೆಯ ವಿದ್ಯಾರ್ಥಿಗಳಿಗೆ ಇದು ಕೊನೆಯ ಅವಕಾಶವಾಗಿರುವುದರಿಂದ…

Read More
Whatsapp image 2026 03 06 at 15.15.37 2026 03 b21c9f0a9c186bd279bbb4f73c3139c0 1200x675.jpeg

Indian Army: ಭಾರತೀಯ ಸೇನೆ ಸೇರಲು ಸುವರ್ಣಾವಕಾಶ; ಈ ಊರಿನಲ್ಲಿದೆ ಹಲವಾರು ಉದ್ಯೋಗಾವಕಾಶ!

Last Updated:Mar 06, 2026 5:04 PM IST ಮಂಗಳೂರು: ಭಾರತೀಯ ಸೇನೆಗೆ (Indian Army) ಸೇರಲು ಇಚ್ಛೆ ಇದ್ದರೆ, ಮಂಗಳೂರಿನ ಸೇನಾ ನೇಮಕಾತಿ ಕಚೇರಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಫೆಬ್ರವರಿ 13ರಿಂದ ಪ್ರಕ್ರಿಯೆ ಆರಂಭವಾಗಿದೆ. ನೇಮಕಾತಿ ಮಂಗಳೂರು: ಭಾರತೀಯ ಸೇನೆಗೆ (Indian Army) ಸೇರೋ ಇಚ್ಛೆ ಇದೆಯೇ? ಹಾಗಾದ್ರೆ ಮಂಗಳೂರಿನ ಈ ಸುದ್ದಿಯನ್ನು ನೀವು ಗಮನಿಸಲೇಬೇಕು. ಭಾರತೀಯ ಸೇನೆಯಲ್ಲಿ ಅಗ್ನಿವೀರ್ ಮತ್ತು ಶಾಶ್ವತ ವರ್ಗದ ಹುದ್ದೆಗಳ ಭರ್ತಿಗಾಗಿ ಆನ್‌ಲೈನ್ (Online) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ….

Read More
Your paragraph text 2026 03 01t131008.584 2026 03 1a700d284fe2cd4d88c658813f7c23bd 1200x675.jpg

Jobs: ಕೇವಲ 8 ಗಂಟೆಯಲ್ಲಿ ಲಕ್ಕೇ ಚೇಂಜ್;‌ ಆ 193 ಮಂದಿಯ ಬದುಕನ್ನೇ ಬದಲಾಯಿಸಿತು ಪಂಚಾಯ್ತಿ ಸಭಾಂಗಣ!

Last Updated:Mar 01, 2026 1:10 PM IST ಚಾಮರಾಜನಗರ ಉದ್ಯೋಗ ಮೇಳದಲ್ಲಿ 1290 ಅಭ್ಯರ್ಥಿಗಳಲ್ಲಿ 193 ಜನ ಸ್ಥಳದಲ್ಲೇ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ಸುನಿಲ್ ಬೋಸ್ ನೇಮಕಾತಿ ಪತ್ರ ವಿತರಿಸಿದರು. 101 ಕಂಪನಿಗಳು ಭಾಗವಹಿಸಿದ್ದವು. ಉದ್ಯೋಗ ಮೇಳ ಚಾಮರಾಜನಗರ: ರಾಜ್ಯದೆಲ್ಲೆಡೆ ಉದ್ಯೋಗಾರ್ಥಿಗಳ (Aspirants) ಸಂಘರ್ಷ ಜೋರಾಗಿದೆ. ವಯಸ್ಸು ಓಡುತ್ತಿದೆ, ನೇಮಕಾತಿ ಆಗುತ್ತಿಲ್ಲ ಎಂಬ ಸಮಸ್ಯೆಯಿಂದ ಯುವಜನ ರೋಸಿ ಹೋಗಿದ್ದಾರೆ. ಈ ರೀತಿಯ ಘೋರ ಕತ್ತಲಲ್ಲಿ ಮಿಂಚಿನ ಹುಳುವಿನಂತಹ ಒಂದು ಅವಕಾಶ (Opportunity) ಚಾಮರಾಜನಗರ ಜಿಲ್ಲೆಯ ಯುವಕ-ಯುವತಿಯರಿಗೆ ಸಿಕ್ಕಿದ್ದು…

Read More
TOP