Whatsapp image 2026 05 07 at 14.05.38 1 2026 05 249f64657c4fa4ee1bc116817226b59a 1200x675.jpeg

Admission: ಮಹಿಳೆಯರಿಗೆ ಫುಲ್ ಫ್ರೀ! ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಈ ಕೋರ್ಸ್‌ಗೆ ಇಂದೇ ಅರ್ಜಿ ಹಾಕಿ, ವಿದೇಶದಲ್ಲಿ ಕೆಲಸ ಪಡೆಯಿರಿ!

Last Updated:May 07, 2026 6:18 PM IST ದಕ್ಷಿಣ ಕನ್ನಡ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ 2026-27 ಪ್ರವೇಶಕ್ಕೆ ಮೇ 8ರವರೆಗೆ ಆನ್‌ಲೈನ್ ಅರ್ಜಿ ಆಹ್ವಾನ, SSLC ಪಾಸ್ 14-40 ವಯಸ್ಸಿನವರಿಗೆ Fitter ಮತ್ತು Refrigeration ಕೋರ್ಸ್, ಮಹಿಳೆಗೆ ಉಚಿತ ಪ್ರವೇಶಾತಿ ದಕ್ಷಿಣ ಕನ್ನಡ: ಎಸ್ಸೆಸ್ಸೆಲ್ಸಿ ಪಾಸ್  ಮಾಡಿ ಮುಂದೇನು ಎಂಬ ದೊಡ್ಡ ಪ್ರಶ್ನೆ ಕಾಡುತ್ತಿದೆಯಾ? ಕಡಿಮೆ ಖರ್ಚಿನಲ್ಲಿ ಕೇಂದ್ರ ಸರ್ಕಾರ (Government) ಮಾನ್ಯತೆ ಪಡೆದ ತರಬೇತಿ ಪಡೆದು ಭಾರತ ಮಾತ್ರವಲ್ಲ ವಿದೇಶದಲ್ಲೂ ಕೆಲಸ ಸಿಗಬೇಕೆಂಬ…

Read More
Whatsapp image 2026 05 07 at 15.09.25 2026 05 9add64e75e7ac4643ee6f7478ec396e8 1200x675.jpeg

2nd PUC Result: ನಿಮಗೆ ಕಮ್ಮಿ ಅಂಕ ಬಂದ್ರೂ ಪರವಾಗಿಲ್ಲ; ಈ ಕೋರ್ಸ್‌ ಮಾಡಿದ್ರೆ 150+ ವಿದೇಶಿ ಕೆಲಸ, 10 ಲಕ್ಷಕ್ಕಿಂತ ಹೆಚ್ಚು ಸಂಬಳ ಫಿಕ್ಸ್!

Last Updated:May 07, 2026 3:12 PM IST ಚಿಕ್ಕಮಗಳೂರಿನ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ NEP 2020 ಅನುಸಾರ 4 ವರ್ಷದ BVA ಕೋರ್ಸ್‌ಗೆ 2026-27 ಅಡ್ಮಿಷನ್ ಆರಂಭ, ಸೀಟ್‌ಗಳು ಸೀಮಿತ, ಫೀಸ್ ವರ್ಷಕ್ಕೆ 22000 + ಇಲ್ಲಿ ವಿಡಿಯೋ ನೋಡಿ ಚಿಕ್ಕಮಗಳೂರು: ಸಾಂಪ್ರದಾಯಿಕ BA, B.Sc, B.Com ಡಿಗ್ರಿ (Degree) ಮಾಡಿ ಕೆಲಸ ಸಿಗುತ್ತೋ ಇಲ್ವೋ ಅನ್ನೋ ಭಯ ನಿಮ್ಮನ್ನು ಕಾಡುತ್ತಿದೆಯಾ? ಹಾಗಿದ್ದರೆ ಒಂದು ನಿಮಿಷ ನಿಲ್ಲಿ! ಅಂಕಗಳಿಗಿಂತ (Marks) ನಿಮ್ಮ ಕಲೆಗೆ ಬೆಲೆ ಕೊಡುವ,…

Read More
Your paragraph text 2026 05 03t130135.833 2026 05 9fc581c9306701ae73f2c20e8e794849 1200x675.jpg

UPSC Coaching: ಭಾರತದ ಪ್ರಸಿದ್ಧ ಐಎಎಸ್‌ ಟ್ರೈನರ್‌ಗಳಿಂದ ತರಬೇತಿ ಪಡೆಯಬೇಕೆ? 3 ವರ್ಷ ಊಟ-ವಸತಿಯ ಜೊತೆ ಇಲ್ಲಿ ಕೋಚಿಂಗ್‌ ಫ್ರೀ!

Last Updated:May 03, 2026 1:04 PM IST ಸ್ಪರ್ಶ ಟ್ರಸ್ಟ್ ಬೆಂಗಳೂರು ಬಡ ಹೆಣ್ಣುಮಕ್ಕಳಿಗೆ ಯುಪಿಎಸ್‌ಸಿ, ಕೆಎಎಸ್, ಸಿಎ ಉಚಿತ ತರಬೇತಿ ಯೋಜನೆ ಆರಂಭಿಸಿದೆ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಪೋಸ್ಟರ್ ಬಿಡುಗಡೆ ಮಾಡಿ ಅರ್ಜಿ ಕೋರಿದ್ದಾರೆ ತರಬೇತಿ ಉಚಿತ ಬೆಂಗಳೂರು: ಕರ್ನಾಟಕದ ಬಡ ಹೆಣ್ಣುಮಕ್ಕಳಿಗೆ (Poor Girls) ಯುಪಿಎಸ್‌ಸಿ, ಕೆಎಎಸ್ ಹಾಗೂ ಸಿಎ ವ್ಯಾಸಂಗಕ್ಕೆ ಉಚಿತ ತರಬೇತಿ ನೀಡುವ ಮಹತ್ವದ ಯೋಜನೆಯೊಂದನ್ನು (Project)  ಸ್ಪರ್ಶ ಸಂಸ್ಥೆ ಬೆಂಗಳೂರಿನಲ್ಲಿ ಪ್ರಾರಂಭಿಸಿದ್ದು, ಈ ಯೋಜನೆಯ ಯುವಿಕಾ ಕಾರ್ಯಕ್ರಮದ ಪೋಸ್ಟರ್…

Read More
Your paragraph text 2026 04 28t113145.170 2026 04 45a43a3a0ed75cb2291639039a669710 1200x675.jpg

Job Update: ನೀವು ಈ ವಿಷಯಗಳಲ್ಲಿ ಪರಿಣಿತರೇ? ಹಾಗಾದರೆ ಕೂಡಲೇ ಇಲ್ಲಿ ಅರ್ಜಿ ಹಾಕಿ, 16 ವಿಷಯಕ್ಕೆ ಬೇಕಿದ್ದಾರೆ ಉಪನ್ಯಾಸಕರು!

ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು 2026-27ಕ್ಕೆ ಅತಿಥಿ ಉಪನ್ಯಾಸಕ, ಸಂಪನ್ಮೂಲ ಹುದ್ದೆಗಳಿಗೆ ಮೇ 15ರವರೆಗೆ ಅರ್ಜಿ, ಮೇ 19ರಂದು ವಾಕ್ ಇನ್ ಸಂದರ್ಶನ Source link

Read More
Your paragraph text 2026 04 28t113145.170 2026 04 45a43a3a0ed75cb2291639039a669710 1200x675.jpg

Job Update: ನೀವು ಈ ವಿಷಯಗಳಲ್ಲಿ ಪರಿಣಿತರೇ? ಹಾಗಾದರೆ ಕೂಡಲೇ ಇಲ್ಲಿ ಅರ್ಜಿ ಹಾಕಿ, 16 ವಿಷಯಕ್ಕೆ ಬೇಕಿದ್ದಾರೆ ಉಪನ್ಯಾಸಕರು!

ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು 2026-27ಕ್ಕೆ ಅತಿಥಿ ಉಪನ್ಯಾಸಕ, ಸಂಪನ್ಮೂಲ ಹುದ್ದೆಗಳಿಗೆ ಮೇ 15ರವರೆಗೆ ಅರ್ಜಿ, ಮೇ 19ರಂದು ವಾಕ್ ಇನ್ ಸಂದರ್ಶನ Source link

Read More
Your paragraph text 2026 04 27t114947.469 2026 04 ccdbcd4bb472308d3733bdd09f9f0875 1200x675.jpg

UGCET: ನೀಟ್ ಎಫೆಕ್ಟ್; ಈ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಭಾರೀ ಬದಲಾವಣೆ, UGCET ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಬಿಗ್‌ ಅಪ್ಡೇಟ್‌!

Last Updated:Apr 27, 2026 11:50 AM IST ಯುಜಿಸಿಇಟಿ 2026 ಕೃಷಿಕರ ಕೋಟಾ ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ, ನೀಟ್ ಪರೀಕ್ಷೆ ಕಾರಣ, ಏಪ್ರಿಲ್ 29 ಬದಲು ಮೇ 10ಕ್ಕೆ, ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾನಿಲಯ ಅಭ್ಯರ್ಥಿಗಳಿಗೆ ಅನ್ವಯ ಪರೀಕ್ಷೆ ಮುಂದೂಡಿಕೆ ಬೆಂಗಳೂರು: ಯುಜಿಸಿಇಟಿ (UGCET) 2026ರ ಕೃಷಿಕರ ಕೋಟಾದ (Agriculture Quota) ಅಡಿಯಲ್ಲಿ ಪ್ರಾಯೋಗಿಕ ಪರೀಕ್ಷೆ ಎದುರಿಸಲು ಸಜ್ಜಾಗಿದ್ದ ಅಭ್ಯರ್ಥಿಗಳಿಗೆ ಕೃಷಿ ವಿಶ್ವವಿದ್ಯಾನಿಲಯವು (Agriculture University) ಮಹತ್ವದ ಸುದ್ದಿಯೊಂದನ್ನು ನೀಡಿದೆ. ಈ ಮೊದಲು ನಿಗದಿಯಾಗಿದ್ದ ಪರೀಕ್ಷಾ…

Read More
Your paragraph text 2026 04 25t154006.701 2026 04 3f0df48ec9439b01b6c8a1569fbbd20e 1200x675.jpg

Job Alert: SSLC ಆದ್ರೂ ಸಾಕು ಇಲ್ಲಿ ಸಿಗುತ್ತೆ ಕೆಲಸ; ನಿಮ್ಮೂರಲ್ಲೇ ಇದ್ದು 20 ಸಾವಿರದ ತನಕ ಸಂಬಳ ಪಡೆಯಬಹುದು!

Last Updated:Apr 25, 2026 3:41 PM IST ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಏಪ್ರಿಲ್ 29ರಂದು ಭರತ್ ಫೈನಾನ್ಸಿಯಲ್ ಇನ್ಕ್ಲೂಷನ್, ಎ.ಯು. ಸ್ಮಾಲ್ ಫೈನಾನ್ಸ್ ಹುದ್ದೆಗಳಿಗೆ ನೇರ ಸಂದರ್ಶನ, ಎಸ್‌ಎಸ್‌ಎಲ್‌ಸಿ, 18-35 ವಯಸ್ಸು, ವೇತನ 15-18 ಸಾವಿರ ಉದ್ಯೋಗಾವಕಾಶ ಮಂಡ್ಯ ಜಿಲ್ಲೆಯ ನಿರುದ್ಯೋಗಿ (Unemployment) ಯುವಕ-ಯುವತಿಯರಿಗೆ (Youngster) ಸುವರ್ಣ ಅವಕಾಶ ಬಂದಿದೆ! ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಭರತ್ ಫೈನಾನ್ಸಿಯಲ್ ಇನ್ಸೂರೆನ್ಸ್ ಮತ್ತು ಎ.ಯು. ಸ್ಮಾಲ್ ಫೈನಾನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಏಪ್ರಿಲ್ 29ರಂದು…

Read More
Your paragraph text 2026 04 24t143108.615 2026 04 f255a16e8872474963c8112f0c7bbcb0 1200x675.jpg

Course: ಪಿಯುಸಿ ಮುಗೀತಾ? ನೀವು ಕಲಾಸಕ್ತರೇ? ಹಾಗಿದ್ರೆ ಕೂಡಲೇ ಈ ಕೋರ್ಸ್‌ಗೆ ನೋಂದಾಯಿಸಿ, 15 ಲಕ್ಷವರೆಗೂ ಗಳಿಸಿರಿ!

ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಬಿ.ವಿ.ಎ. 2026-27 ಪ್ರವೇಶಕ್ಕೆ ಮೇ 30ರವರೆಗೆ UUCMS ಮೂಲಕ ಅರ್ಜಿ ಆಹ್ವಾನ, ದ್ವಿತೀಯ ಪಿಯುಸಿ ಉತ್ತೀರ್ಣ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು Source link

Read More
Your paragraph text 2026 04 24t124827.476 2026 04 b9e584079bc3c784eaa41a754279ccba 1200x675.jpg

Job Fair: ಮೈಸೂರಲ್ಲಿ ಸತತ 8 ಗಂಟೆಗಳ ಉದ್ಯೋಗ ಹಬ್ಬ; 3500 ಕ್ಕೂ ಹೆಚ್ಚು ಜನರಿಗೆ ಸ್ಥಳದಲ್ಲೇ ಸಿಗಲಿದೆ ಕೆಲಸ, ಪ್ರತಿಷ್ಠಿತ ಕಂಪನಿಗಳ ಆಯೋಜನೆ!

Last Updated:Apr 24, 2026 12:58 PM IST ಮೈಸೂರಿನ SJCE ಕ್ಯಾಂಪಸ್‌ನಲ್ಲಿ ಏಪ್ರಿಲ್ 25ರಂದು CII ಯಂಗ್ ಇಂಡಿಯನ್ಸ್ ಮೆಗಾ ಜಾಬ್ ಫೇರ್, 50ಕ್ಕೂ ಹೆಚ್ಚು ಕಂಪನಿಗಳಿಂದ 3500ಕ್ಕೂ ಹೆಚ್ಚು ಉದ್ಯೋಗಾವಕಾಶ, ಮಹಿಳೆ ಮತ್ತು ವಿಶೇಷಚೇತನರಿಗೆ ಆದ್ಯತೆ ಉದ್ಯೋಗ ಮೇಳ ಮೈಸೂರಿನ ನಿರುದ್ಯೋಗಿ ಯುವಜನತೆಗೆ (Youngster) ಹಾಗೂ ಉದ್ಯೋಗ ಬದಲಾವಣೆಯ ನಿರೀಕ್ಷೆಯಲ್ಲಿರುವವರಿಗೆ ನಾಳೆ ಭರ್ಜರಿ ಸುವರ್ಣಾವಕಾಶವೊಂದು ಎದುರಾಗಲಿದೆ. ಸಿಐಐ ಯಂಗ್ ಇಂಡಿಯನ್ಸ್ ವಿಭಾಗದ ವತಿಯಿಂದ ಏಪ್ರಿಲ್ 25ರಂದು ನಗರದ ಪ್ರತಿಷ್ಠಿತ ಎಸ್.ಜೆ.ಸಿ.ಇ (SJCE) ಕ್ಯಾಂಪಸ್‌ನಲ್ಲಿ ಬೃಹತ್…

Read More
Your paragraph text 2026 04 23t154058.487 2026 04 f5b4e754ff7eb0d0a0e96b86e1a7b863.jpg

SSLC Result: ಬಡತನದ ನಡುವೆಯೂ ದಿನಕ್ಕೆ 9 ತಾಸು ಓದಿ ಗೆದ್ದ ಕಾಫಿನಾಡ ಹುಡುಗಿ; ಟೈಲರ್‌ ದಂಪತಿಗಳ ಮಗಳು ರಾಜ್ಯಕ್ಕೇ ಟಾಪರ್!

Last Updated:Apr 23, 2026 3:43 PM IST ಚಿಕ್ಕಮಗಳೂರು ಸೆಂಟ್ ಮೇರಿಸ್ ಶಾಲೆಯ ಬೃಂದಾ ಎಸ್‌ಎಸ್‌ಎಲ್‌ಸಿ ಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯ ಪ್ರಥಮ, ಟೈಲರ್ ಪೋಷಕರ ಮಗಳು ಪರಿಶ್ರಮದಿಂದ ಬಡತನ ಮೀರಿ ಮೆರೆದ ಸಾಧನೆ ಬೃಂದಾಳ ಸಾಧನೆ ಚಿಕ್ಕಮಗಳೂರು : ಕಾಫಿನಾಡಿನ ಕೋಟೆ ಬಡಾವಣೆಯ ಸಣ್ಣ ಟೈಲರಿಂಗ್ (Tailoring) ಅಂಗಡಿಯ ಮಗಳು ಇಡೀ ರಾಜ್ಯಕ್ಕೇ ಮೊದಲ ಸ್ಥಾನ ಪಡೆದಿದ್ದಾಳೆ! ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿರುವ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಚಿಕ್ಕಮಗಳೂರಿನ ಸೆಂಟ್ ಮೇರಿಸ್…

Read More
TOP