Whatsapp image 2026 06 12 at 14.19.54 2026 06 4caeef7a6d2aa0b56604aa972b21ba32 1200x675.jpeg

Job Alert: ಈ ಊರಲ್ಲಿ ಶಿಕ್ಷಕ ಹುದ್ದೆಗಳು ಖಾಲಿ ಇವೆ; ಅರ್ಜಿ ಸಲ್ಲಿಸಲು ಬಾಕಿ ಇರೋದು ಇನ್ನೂ 3 ದಿನ ಮಾತ್ರ!

Last Updated:Jun 12, 2026 2:31 PM IST ನೀವೂ ಕೂಡ ಬಿ.ಎಡ್‌, ಟಿ-ಇಟಿ ಬರೆದು ಸರ್ಕಾರಿ ನೇಮಕಾತಿಗಾಗಿ ಕಾಯ್ತಿದ್ದೀರಾ? ಹಾಗಾದರೆ ಇಲ್ಲಿ ನಿಮಗಾಗಿ ಭಾರೀ ಉದ್ಯೋಗಾವಕಾಶ ಕಾದಿದೆ. ಆರ್ಜಿ ಸಲ್ಲಿಸಲು ಜೂನ್‌ 15 ಕೊನೆಯ ದಿನಾಂಕ, ಹೀಗಾಗಿ ಬೇಗ ಬೇಗನೇ ಅರ್ಜಿ ಸಲ್ಲಿಸಿ ಶಿಕ್ಷಕ ಹುದ್ದೆ ಧಾರವಾಡ; ನೀವು ಡಿ.ಎಡ್ ಅಥವಾ ಬಿ.ಎಡ್ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಾದರೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ ಇಲ್ಲಿದೆ! ಸಮಗ್ರ ಶಿಕ್ಷಣ ಕರ್ನಾಟಕ (SSK) ಯೋಜನೆಯ ಸಮನ್ವಯ ಶಿಕ್ಷಣದ…

Read More
Whatsapp image 2026 06 10 at 15.42.37 2026 06 28fe485719719c28794b8c63b6b4173f 1200x675.jpeg

Job Update: ಮನೆಯಲ್ಲೇ ಕುಳಿತು 40 ಸಾವಿರ ಗಳಿಸಬಹುದು, ಈ ನಂಬರ್‌ ಗೆ ಮಿಸ್‌ ಕಾಲ್‌ ಕೊಟ್ರೆ ಸಾಕು; ಸಾವಿರಾರು ಉದ್ಯೋಗ ಖಾಲಿ ಇದೆ!

Last Updated:Jun 10, 2026 5:09 PM IST ಕೇಂದ್ರದ National Career Service, MyGov, myScheme ಪೋರ್ಟಲ್‌ಗಳಲ್ಲಿ ಉಚಿತ Work From Home ಜಾಬ್, ತಿಂಗಳಿಗೆ ಸುಮಾರು ₹10-40 ಸಾವಿರ ಆದಾಯ, ಫೀ ಕೇಳಿದರೆ ವಂಚನೆ ಎಂದು ಎಚ್ಚರಿಕೆ ಉದ್ಯೋಗ ಮಾಹಿತಿ ಬೆಂಗಳೂರು: ಮನೆಯಲ್ಲಿ ಕುಳಿತು ಒಳ್ಳೆಯ ಆದಾಯ (Income) ಗಳಿಸಬೇಕೆಂಬ ಕನಸಿದ್ದರೆ ಈಗ ಅದು ಸಾಧ್ಯ! ಕೇಂದ್ರ ಸರ್ಕಾರ ಅಧಿಕೃತ ಪೋರ್ಟಲ್‌ಗಳ ಮೂಲಕ ಸಾವಿರಾರು Work From Home (WFH) ಅವಕಾಶಗಳನ್ನು ನೀಡುತ್ತಿದ್ದು, ಒಂದು…

Read More
Shashank 02 1 2026 06 23e4012d042cb7b647b654e257749f4b 1200x675.jpg

MBBS ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ ಗುಡ್ ನ್ಯೂಸ್! ವೈದ್ಯರ ಕೊರತೆಗೆ ನೀಗಿಸಲು ದೊಡ್ಡ ನಿರ್ಧಾರ!

Last Updated:Jun 10, 2026 5:09 PM IST ವೈದ್ಯರ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯು.ಟಿ.ಖಾದರ್ ಅವರು ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಆರೋಗ್ಯ ಸಚಿವ ಯು.ಟಿ ಖಾದರ್​ ಬೆಂಗಳೂರು: ನೂತನ ಆರೋಗ್ಯ ಸಚಿವ ಯು.ಟಿ. ಖಾದರ್​ (U. T. Khader) ಅವರು ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ಖಾತೆ ಹಂಚಿಕೆಯಾದಾಗಿನಿಂದ ಫುಲ್​ ಆ್ಯಕ್ಟೀವ್​ ಆಗಿರುವ ಯು.ಟಿ. ಖಾದರ್​ ಅವರು ವೈದ್ಯರ ಕೊರತೆ (Shortage of Doctors) ನೀಗಿಸಲು ಮುಂದಾಗಿದ್ದಾರೆ. ಹೊಸ ಆರೋಗ್ಯ ಸಚಿವರ ಸಮ್ಮುಖದಲ್ಲಿ ಹೊಸ ಭರವಸೆ ಮೂಡಿದ್ದು,…

Read More
Whatsapp image 2026 06 10 at 11.37.26 2026 06 9634885087de763dee90f659f2e0ba25 1200x675.jpeg

Job Update: 2500 ಶಿಕ್ಷಕರ ನೇಮಕಾತಿಗೆ ಅಸ್ತು, ಇನ್ಮೇಲೆ 1 ನೇ ತರಗತಿಯಿಂದಲೇ ಕಂಪ್ಯೂಟರ್‌ ಶಿಕ್ಷಣ; ಇಲ್ಲಿದೆ ಸಂಪೂರ್ಣ ವಿವರ!

Last Updated:Jun 10, 2026 1:07 PM IST ಕರ್ನಾಟಕ ಸರ್ಕಾರ 2026-27ರಿಂದ 700 ಸರ್ಕಾರಿ ಶಾಲೆಗಳಲ್ಲಿ ಒಂಬತ್ತನೇ ತರಗತಿಯಿಂದಲೇ ಕಂಪ್ಯೂಟರ್ ಕಡ್ಡಾಯ, 2500 ಐಟಿ ಶಿಕ್ಷಕರ ಹುದ್ದೆ, ಹಳೆಯ PST ಹುದ್ದೆಗಳನ್ನು ಪರಿವರ್ತನೆ ಐಟಿ ಶಿಕ್ಷಕರು ಬೆಂಗಳೂರು: ಕರ್ನಾಟಕದ ಸರ್ಕಾರಿ ಶಾಲೆಗಳ (Government School) ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಹತ್ತರ ಬದಲಾವಣೆಯೊಂದಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ! ಹೌದು, ಇನ್ಮುಂದೆ ನಮ್ಮ ಸರ್ಕಾರಿ ಶಾಲೆಯ ಬಡ ಮಕ್ಕಳು ಕೂಡ ಖಾಸಗಿ ಕಾನ್ವೆಂಟ್ ಮಕ್ಕಳಂತೆ ಹೈಟೆಕ್ (Hi-Tech)…

Read More
Your paragraph text 2026 06 07t192332.543 2026 06 e508b29c2de461bc03348e12dea85b58 1200x675.jpg

SSLC: ಈ ಪರೀಕ್ಷೆ ಪಾಸಾದ್ರೆ ಸಿಗಲಿದೆ 20 ಸಾವಿರ; ಅಂತರಾಷ್ಟ್ರೀಯ ದೈತ್ಯ ಸಂಸ್ಥೆಯಿಂದ ಹೈ ಕ್ಲಾಸ್‌ ತರಬೇತಿ ಪಡೆಯೋಕೆ ನೀವು ರೆಡಿನಾ?

Last Updated:Jun 07, 2026 7:25 PM IST ಮೈಸೂರಿನಲ್ಲಿ Swami Vivekananda Youth Movement ಮತ್ತು Qualcomm ನಡೆಸುವ ಅನ್ವೇಷಣೆ 2026-27 ಸ್ಪರ್ಧೆ, SSLC ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶಿಬಿರ, ಉಚಿತ ಆನ್‌ಲೈನ್ ತರಗತಿಗಳ ಅವಕಾಶ SSLC ಮಕ್ಕಳು ಮೈಸೂರು: ನೀವು ಪ್ರಸ್ತುತ 10ನೇ ತರಗತಿಯಲ್ಲಿ (SSLC) ಓದುತ್ತಿದ್ದೀರಾ? ನಿಮ್ಮಲ್ಲಿರುವ ಪ್ರತಿಭೆಗೆ ತಕ್ಕ ವೇದಿಕೆ ಮತ್ತು ಉನ್ನತ ಶಿಕ್ಷಣಕ್ಕೆ (Education) ಆರ್ಥಿಕ ನೆರವು ಬೇಕಾಗಿದೆಯೇ? ಹಾಗಾದರೆ ನಿಮಗಾಗಿಯೇ ಇಲ್ಲಿದೆ ಒಂದು ಸೂಪರ್ ಸುದ್ದಿ! ʼಅನ್ವೇಷಣೆʼ ಇದು ಪ್ರತಿಭಾವಂತರ…

Read More
Your paragraph text 2026 06 07t190309.523 2026 06 fb5dab69775b9a262b9e454316d608ac 1200x675.jpg

Job Update: B.ED, TET ಆಗಿದ್ಯಾ? ಈ ಸರ್ಕಾರಿ ಸಂಸ್ಥೆಯಲ್ಲಿದೆ ಉದ್ಯೋಗ; ಪರೀಕ್ಷೆಯೂ ಇಲ್ಲ, ಊಟ-ವಸತಿಯೂ ಉಚಿತ!

Last Updated:Jun 07, 2026 7:03 PM IST ಚಿತ್ರದುರ್ಗದಲ್ಲಿ KREIS ವಸತಿ ಶಾಲೆ, ಕಾಲೇಜುಗಳಿಗೆ 2026-27ರ ಅತಿಥಿ ಶಿಕ್ಷಕ, ಉಪನ್ಯಾಸಕರ 15 ಹುದ್ದೆಗಳಿಗೆ B.Ed, TET ಪಾಸಾದವರಿಂದ ಜೂನ್ 11ರವರೆಗೆ ಅರ್ಜಿ ಆಹ್ವಾನಿಸಲಾಗಿದೆ ಶಿಕ್ಷಕ ಹುದ್ದೆ ಚಿತ್ರದುರ್ಗ ಜಿಲ್ಲೆಯಲ್ಲಿ ಉದ್ಯೋಗ (Job) ಹುಡುಕುತ್ತಿರುವ B.Ed ಮತ್ತು TET ಪಾಸಾದ ಶಿಕ್ಷಕ ಅಭ್ಯರ್ಥಿಗಳಿಗೆ ಒಂದು ಮಹತ್ವದ ಅವಕಾಶ ಬಂದಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ವ್ಯಾಪ್ತಿಯ ಜಿಲ್ಲೆಯ ವಿವಿಧ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ…

Read More
Whatsapp image 2026 06 05 at 10.00.17 2026 06 2b633c2bc123cfe74184d23640bbffd2 1200x675.jpeg

Job Update: ನಿಮ್ಮೂರಲ್ಲೇ ಇದ್ದು 30 ಸಾವಿರದವರೆಗೆ ದುಡಿಯೋ ಅವಕಾಶ; SSLC ಆಗಿದ್ರೂ ಓಕೆ, ಕೆಲಸಕ್ಕೆ ಹೊಸಬರಾಗಿದ್ರೂ ಸಮಸ್ಯೆ ಇಲ್ಲ!

Last Updated:Jun 05, 2026 10:24 AM IST ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಇಂಡಿಯನ್ ಫಸ್ಟ್ ಕೋ-ಕಾಮರ್ಸ್ ಪ್ರೈವೇಟ್ ಲಿಮಿಟೆಡ್ Asort ಮತ್ತು ಭರತ್ ಫೈನಾನ್ಸಿಯಲ್ ಇನ್‌ಕ್ಲೂಷನ್ ಲಿಮಿಟೆಡ್ BFIL ನಾಳೆ BDE, ಫೀಲ್ಡ್ ಆಫೀಸರ್ ಸಂದರ್ಶನ ನಡೆಸಲಿದೆ ಉದ್ಯೋಗಾವಕಾಶ ಮಂಡ್ಯ: ಕೆಲಸ ಹುಡುಕುತ್ತಿರುವ ಯುವಕ-ಯುವತಿಯರಿಗೆ (Youngster) ಸುವರ್ಣಾವಕಾಶ! ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಇಂಡಿಯನ್ ಫಸ್ಟ್ ಕೋ-ಕಾಮರ್ಸ್ ಪ್ರೈವೇಟ್ ಲಿಮಿಟೆಡ್ (Asort) ಹಾಗೂ ಭರತ್ ಫೈನಾನ್ಸಿಯಲ್ ಇನ್‌ಕ್ಲೂಷನ್ ಲಿಮಿಟೆಡ್ (BFIL) ಸಂಸ್ಥೆಗಳ…

Read More
Your paragraph text 2026 05 31t112947.502 2026 05 573891db5e2e43d3c0ed16504f9c461c 1200x675.jpg

Job Update: ನಿಮ್ಮದು ಐಟಿಐ ಆಗಿದ್ಯಾ? ಹಾಗಾದರೆ ಇನ್ನೂ 10 ದಿನದಲ್ಲಿ ತರಬೇತಿ ಸಮೇತ ಕೆಲಸ ಸಿಗುತ್ತೆ, ಇಲ್ಲಿ ಬನ್ನಿ ಸಾಕು

Last Updated:May 31, 2026 11:30 AM IST ಮೈಸೂರು ಸರ್ಕಾರಿ ಐಟಿಐಯಲ್ಲಿ ಜೂನ್ 10, 2026ರಂದು ಬೆಳಿಗ್ಗೆ 9ಕ್ಕೆ ಬೃಹತ್ ಜಾಬ್ ಫೇರ್, ಐಟಿಐ ತರಬೇತಿ ಪಡೆಯುತ್ತಿರುವ ಮತ್ತು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯೋಗ, ಅಪ್ರೆಂಟಿಸ್ ಅವಕಾಶಗಳು ಉದ್ಯೋಗ ಮೇಳ ಮೈಸೂರು: ಐಟಿಐ ಮುಗಿಸಿ ಕೈತುಂಬಾ ಸಂಬಳ (Salary) ಬರುವ ಕೆಲಸದ ಹುಡುಕಾಟದಲ್ಲಿದ್ದೀರಾ? ಕೈಗಾರಿಕಾ ಕ್ಷೇತ್ರದಲ್ಲಿ ನಿಮ್ಮ ವೃತ್ತಿಜೀವನ ರೂಪಿಸಿಕೊಳ್ಳಲು ಉತ್ತಮ ಅವಕಾಶಕ್ಕಾಗಿ (Opportunity) ಕಾಯುತ್ತಿದ್ದೀರಾ? ಹಾಗಾದರೆ ಸಾಂಸ್ಕೃತಿಕ ನಗರಿ ಮೈಸೂರಿನ ಯುವಕರಿಗೆ (Mysuru) ಇಲ್ಲೊಂದು ಸುವರ್ಣಾವಕಾಶವಿದೆ….

Read More
Your paragraph text 2026 05 31t095849.428 2026 05 1019b699bd2797b4de0efe1ea7ec64b5 1200x675.jpg

Job Update: 30 ದಾಟಿದ್ರೂ ಪರವಾಗಿಲ್ಲ, SSLC ಆದ್ರೂ ಓಕೆ; ನಿಮ್ಮೂರಲ್ಲೇ ಇದ್ದುಕೊಂಡು 20-30 ಸಾವಿರ ಪಡೆಯಲು ಇಲ್ಲಿದೆ ಅವಕಾಶ!

ಇಲ್ಲಿದೆ ಕೆಲಸದ ಸಂಪೂರ್ಣ ವಿವರ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಇದೇ ಜೂನ್ 2ರಂದು ಬೃಹತ್ ನೇರ ಸಂದರ್ಶನ (Walk-in Interview) ಏರ್ಪಡಿಸಲಾಗಿದೆ. ಯಾವೆಲ್ಲಾ ಹುದ್ದೆಗಳು ಖಾಲಿ ಇವೆ? ಯಾರೆಲ್ಲಾ ಭಾಗವಹಿಸಬಹುದು? ಸಂಬಳ ಎಷ್ಟು? ಸಂಪೂರ್ಣ ಡೀಟೇಲ್ಸ್ ಇಲ್ಲಿದೆ ನೋಡಿ. ಯಾವೆಲ್ಲಾ ಕಂಪನಿಗಳು ಭಾಗಿ? ಈ ಬೃಹತ್ ನೇರ ಸಂದರ್ಶನದಲ್ಲಿ ಪ್ರಮುಖವಾಗಿ ಮೂರು ಸಂಸ್ಥೆಗಳು ಭಾಗವಹಿಸುತ್ತಿದ್ದು, ನೂರಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿವೆ ನೆಟ್ಟೂರು ಟೆಕ್ನಿಕಲ್ ಟ್ರೈನಿಂಗ್ ಫೌಂಡೇಶನ್ (NTTF) – ಬೆಂಗಳೂರು (ಖ್ಯಾತ ಟೆಕ್ನಿಕಲ್ ತರಬೇತಿ…

Read More
Whatsapp image 2026 05 28 at 11.46.06 2026 05 d4c0a582c56107cd0062e51e45124ae2 1200x675.jpeg

Job News: ಡಿಗ್ರಿ ಮುಗಿಸಿ ಮನೆಯಲ್ಲಿ ಖಾಲಿ ಕುಳಿತಿದ್ದೀರಾ? ಹಾಗಾದರೆ ತಡ ಮಾಡದೇ 2 ದಿನದಲ್ಲಿ ಅರ್ಜಿ ಸಲ್ಲಿಸಿ

Last Updated:May 28, 2026 4:07 PM IST ಚಿಕ್ಕಮಗಳೂರು ಕೃಷಿ ಇಲಾಖೆ ಆತ್ಮ ಯೋಜನೆ ಅಡಿಯಲ್ಲಿ ಶೃಂಗೇರಿ BTM, ಕಡೂರು ATM ಹುದ್ದೆಗಳಿಗೆ ಸ್ಥಳೀಯರಿಗೆ ಆದ್ಯತೆ, ಮೇ 30 ಸಂಜೆ 5.30 ಅರ್ಜಿ ಕೊನೆಯ ದಿನ ಕೆಲಸ ಚಿಕ್ಕಮಗಳೂರು: ಕೆಲಸ ಹುಡುಕಿ ಸುಸ್ತಾಗಿದ್ದೀರಾ? ಕೃಷಿ ಕ್ಷೇತ್ರದಲ್ಲಿ ಡಿಗ್ರಿ ಮುಗಿಸಿ ಮನೆಯಲ್ಲಿ ಕೂತಿದ್ದೀರಾ? ಹಾಗಾದರೆ ಇಲ್ಲಿದೆ ನೋಡಿ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಯುವಕ-ಯುವತಿಯರಿಗೆ ಕೃಷಿ ಇಲಾಖೆಯಿಂದ ಬಂಪರ್ ಆಫರ್! ಕೃಷಿ ಇಲಾಖೆಯ ‘ಆತ್ಮ’ (ATMA) ಯೋಜನೆಯಡಿ ಇದೀಗ…

Read More
TOP