Last Updated:
ಇದಕ್ಕಾಗಿ ನೀವು ಎಲ್ಲಿಯೂ ಅಲೆಯಬೇಕಿಲ್ಲ. ಮೊದಲು ನಿಗಮದ ಅಧಿಕೃತ ವೆಬ್ಸೈಟ್ kmdconline.karnataka.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
ಚಿಕ್ಕಮಗಳೂರು: ನಿಮ್ಮ ಡಿಗ್ರಿ ಮುಗಿದಿದೆಯೇ? ಮುಂದೆ ಎಂಬಿಬಿಎಸ್ (MBBS), ಇಂಜಿನಿಯರಿಂಗ್ ಅಥವಾ ಇನ್ನಾವುದೇ ಉನ್ನತ ವ್ಯಾಸಂಗ (Higher Education) ಮಾಡುವ ಹಂಬಲವಿದ್ದರೂ ಹಣದ ಕೊರತೆಯಿಂದ ಕಂಗಾಲಾಗಿದ್ದೀರಾ? ಹಾಗಿದ್ದರೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳೇ, ನಿಮಗಾಗಿ ಒಂದು ಅದ್ಭುತ ಸುದ್ದಿ ಇಲ್ಲಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2026-27ನೇ ಸಾಲಿಗೆ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯನ್ನು (Arivu Education Loan Scheme) ಘೋಷಿಸಿದೆ.
-ಆನ್ಲೈನ್ ಅರ್ಜಿಯ ಪ್ರಿಂಟ್ ಔಟ್ (QR ಕೋಡ್ ಹೊಂದಿರಬೇಕು).
-ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
-ಎಸ್ಎಸ್ಎಲ್ಸಿ ಮತ್ತು ಪಿಯುಸಿ ಅಂಕಪಟ್ಟಿಗಳು.
-ಆಧಾರ್ ಕಾರ್ಡ್ ಮತ್ತು 4 ಪಾಸ್ಪೋರ್ಟ್ ಅಳತೆಯ ಫೋಟೋಗಳು.
-ಸಿಇಟಿ/ನೀಟ್ ಪ್ರವೇಶ ಪತ್ರ.
-ವಿದ್ಯಾರ್ಥಿ ಹಾಗೂ ಪೋಷಕರ ಸ್ವಯಂ ಘೋಷಣೆ ಪತ್ರ.
-ರೂ. 100ರ ಛಾಪಾ ಕಾಗದದಲ್ಲಿ ಇಂಡೆಮ್ನಿಟಿ ಬಾಂಡ್.
Chikmagalur,Chikmagalur,Karnataka

