Job News: ವಕೀಲರಿಗೆ ಗುಡ್ ನ್ಯೂಸ್, ಚಿಕ್ಕಮಗಳೂರಲ್ಲಿ ಈ ಹುದ್ದೆಗೆ ಅರ್ಜಿ ಸಲ್ಲಿಸಿ!
Last Updated:Feb 27, 2026 5:02 PM IST ಚಿಕ್ಕಮಗಳೂರು ಜಿಲ್ಲೆಯ ಕಡೂರು ಕಂದಾಯ ತಾಲೂಕಿನಲ್ಲಿ ನೋಟರಿ ಹುದ್ದೆಗೆ ನೇಮಕಾತಿ ನಡೆಯುತ್ತಿದೆ, ಅರ್ಜಿ ಸಲ್ಲಿಸಲು ಮಾರ್ಚ್ 25ರ ಸಂಜೆ 5 ಗಂಟೆಯೊಳಗೆ ಭೌತಿಕವಾಗಿ ಅರ್ಜಿ ಸಲ್ಲಿಸಬೇಕು. ವಕೀಲರ ಉದ್ಯೋಗ ಚಿಕ್ಕಮಗಳೂರು: ನೀವು ವಕೀಲರ? (Lawyers) ನೋಟರಿ ಹುದ್ದೆ ಹುಡುಕಾಟ ನಡೆಸುತ್ತಾ ಇದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ ನೋಟರಿ ಹುದ್ದೆಗೆ (Job) ನೇಮಕಾತಿ ನಡಿತಾ ಇದೆ. ಕರ್ನಾಟಕ (Karnataka) ಸರ್ಕಾರದ ಆದೇಶದನ್ವಯ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು…
