Arivu Scheme: ಹಣವಿಲ್ಲದೇ ಉನ್ನತ ವ್ಯಾಸಂಗ ನಿಲ್ಲಿಸಬೇಡಿ, ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸುವರ್ಣ ಅವಕಾಶ!
Last Updated:May 09, 2026 2:44 PM IST ಇದಕ್ಕಾಗಿ ನೀವು ಎಲ್ಲಿಯೂ ಅಲೆಯಬೇಕಿಲ್ಲ. ಮೊದಲು ನಿಗಮದ ಅಧಿಕೃತ ವೆಬ್ಸೈಟ್ kmdconline.karnataka.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಅರಿವು ಶಿಕ್ಷಣ ಸಾಲ ಯೋಜನೆ ಚಿಕ್ಕಮಗಳೂರು: ನಿಮ್ಮ ಡಿಗ್ರಿ ಮುಗಿದಿದೆಯೇ? ಮುಂದೆ ಎಂಬಿಬಿಎಸ್ (MBBS), ಇಂಜಿನಿಯರಿಂಗ್ ಅಥವಾ ಇನ್ನಾವುದೇ ಉನ್ನತ ವ್ಯಾಸಂಗ (Higher Education) ಮಾಡುವ ಹಂಬಲವಿದ್ದರೂ ಹಣದ ಕೊರತೆಯಿಂದ ಕಂಗಾಲಾಗಿದ್ದೀರಾ? ಹಾಗಿದ್ದರೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳೇ, ನಿಮಗಾಗಿ ಒಂದು ಅದ್ಭುತ ಸುದ್ದಿ ಇಲ್ಲಿದೆ. ಕರ್ನಾಟಕ…
