Whatsapp image 2026 03 06 at 15.15.37 2026 03 b21c9f0a9c186bd279bbb4f73c3139c0 1200x675.jpeg

Indian Army: ಭಾರತೀಯ ಸೇನೆ ಸೇರಲು ಸುವರ್ಣಾವಕಾಶ; ಈ ಊರಿನಲ್ಲಿದೆ ಹಲವಾರು ಉದ್ಯೋಗಾವಕಾಶ!

Last Updated:Mar 06, 2026 5:04 PM IST ಮಂಗಳೂರು: ಭಾರತೀಯ ಸೇನೆಗೆ (Indian Army) ಸೇರಲು ಇಚ್ಛೆ ಇದ್ದರೆ, ಮಂಗಳೂರಿನ ಸೇನಾ ನೇಮಕಾತಿ ಕಚೇರಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಫೆಬ್ರವರಿ 13ರಿಂದ ಪ್ರಕ್ರಿಯೆ ಆರಂಭವಾಗಿದೆ. ನೇಮಕಾತಿ ಮಂಗಳೂರು: ಭಾರತೀಯ ಸೇನೆಗೆ (Indian Army) ಸೇರೋ ಇಚ್ಛೆ ಇದೆಯೇ? ಹಾಗಾದ್ರೆ ಮಂಗಳೂರಿನ ಈ ಸುದ್ದಿಯನ್ನು ನೀವು ಗಮನಿಸಲೇಬೇಕು. ಭಾರತೀಯ ಸೇನೆಯಲ್ಲಿ ಅಗ್ನಿವೀರ್ ಮತ್ತು ಶಾಶ್ವತ ವರ್ಗದ ಹುದ್ದೆಗಳ ಭರ್ತಿಗಾಗಿ ಆನ್‌ಲೈನ್ (Online) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ….

Read More
Your paragraph text 2026 03 01t131008.584 2026 03 1a700d284fe2cd4d88c658813f7c23bd 1200x675.jpg

Jobs: ಕೇವಲ 8 ಗಂಟೆಯಲ್ಲಿ ಲಕ್ಕೇ ಚೇಂಜ್;‌ ಆ 193 ಮಂದಿಯ ಬದುಕನ್ನೇ ಬದಲಾಯಿಸಿತು ಪಂಚಾಯ್ತಿ ಸಭಾಂಗಣ!

Last Updated:Mar 01, 2026 1:10 PM IST ಚಾಮರಾಜನಗರ ಉದ್ಯೋಗ ಮೇಳದಲ್ಲಿ 1290 ಅಭ್ಯರ್ಥಿಗಳಲ್ಲಿ 193 ಜನ ಸ್ಥಳದಲ್ಲೇ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ಸುನಿಲ್ ಬೋಸ್ ನೇಮಕಾತಿ ಪತ್ರ ವಿತರಿಸಿದರು. 101 ಕಂಪನಿಗಳು ಭಾಗವಹಿಸಿದ್ದವು. ಉದ್ಯೋಗ ಮೇಳ ಚಾಮರಾಜನಗರ: ರಾಜ್ಯದೆಲ್ಲೆಡೆ ಉದ್ಯೋಗಾರ್ಥಿಗಳ (Aspirants) ಸಂಘರ್ಷ ಜೋರಾಗಿದೆ. ವಯಸ್ಸು ಓಡುತ್ತಿದೆ, ನೇಮಕಾತಿ ಆಗುತ್ತಿಲ್ಲ ಎಂಬ ಸಮಸ್ಯೆಯಿಂದ ಯುವಜನ ರೋಸಿ ಹೋಗಿದ್ದಾರೆ. ಈ ರೀತಿಯ ಘೋರ ಕತ್ತಲಲ್ಲಿ ಮಿಂಚಿನ ಹುಳುವಿನಂತಹ ಒಂದು ಅವಕಾಶ (Opportunity) ಚಾಮರಾಜನಗರ ಜಿಲ್ಲೆಯ ಯುವಕ-ಯುವತಿಯರಿಗೆ ಸಿಕ್ಕಿದ್ದು…

Read More
Rapidreadnewlogo.svg .svgxml

Education: ಗಡಿನಾಡ ವಿದ್ಯಾರ್ಥಿಗಳಿಗೆ ಶುಭ ಸುದ್ದಿ, ಸುಮಾರು 76 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ ಬೃಹತ್‌ ಕಾಮಗಾರಿ!

Last Updated:Feb 19, 2026 12:29 PM IST ಚಿಂತಾಮಣಿ ಸರ್ಕಾರಿ ಪಾಲಿಟೆಕ್ನಿಕ್ ಹಳೆಯ ಕಟ್ಟಡ ನೆನಪಾಗಿ ಉಳಿದು, 75 ವರ್ಷಗಳ ನಂತರ 50 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಆರಂಭವಾಗಿದೆ. M.C. ಆಂಜನೇಯರೆಡ್ಡಿ ಸ್ಮರಣೀಯ. + ಇಲ್ಲಿ ವಿಡಿಯೋ ನೋಡಿ ಕೋಲಾರ: ಸುಮಾರು 75 ವಸಂತಗಳನ್ನು (Years) ಪೂರೈಸುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಹಳೆಯ ಕಟ್ಟಡ (Old Building) ಇನ್ನು ನೆನಪು ಮಾತ್ರ. ಸಂಪೂರ್ಣ ಅವಸಾನದ ಅಂಚಿಗೆ ತಲುಪಿದ ಕಟ್ಟಡಗಳ ಪೈಕಿ,…

Read More
Rapidreadnewlogo.svg .svgxml

Job Fair: 5000 ಕ್ಕೂ ಹೆಚ್ಚು ಜನರಿಗೆ ಸಿಗಲಿದೆ ಉದ್ಯೋಗ; 90 ಕ್ಕೂ ಹೆಚ್ಚು ಕಂಪನಿಗಳಿಂದ ಆಫರ್‌, ಎಲ್ಲಿ? ಹೇಗೆ? ಇಲ್ಲಿದೆ ವರದಿ

Last Updated:Feb 15, 2026 10:55 AM IST ಧಾರವಾಡದಲ್ಲಿ ಫೆಬ್ರವರಿ 22ರಂದು KCD ಆವರಣದಲ್ಲಿ 5000ಕ್ಕೂ ಹೆಚ್ಚು ಉದ್ಯೋಗಾವಕಾಶಗಳೊಂದಿಗೆ ಬೃಹತ್ ಉದ್ಯೋಗ ಮೇಳ ನಡೆಯಲಿದೆ; ಟಾಟಾ ಮೋಟಾರ್ಸ್ ಸೇರಿದಂತೆ 90 ಕಂಪನಿಗಳು ಭಾಗವಹಿಸುತ್ತಿವೆ. ಉದ್ಯೋಗಾವಕಾಶ ಧಾರವಾಡ: ಜಿಲ್ಲೆಯ ನಿರುದ್ಯೋಗಿ (Unemployed) ಯುವಜನತೆಗೆ ಉದ್ಯೋಗದ (Job) ಬಾಗಿಲು ತೆರೆಯಲು ಜಿಲ್ಲಾಡಳಿತ ಸಜ್ಜಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಇವರ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 22 ರಂದು ನಗರದ ಕರ್ನಾಟಕ ಕಾಲೇಜು (KCD) ಆವರಣದಲ್ಲಿ ಬೃಹತ್ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು…

Read More
Rapidreadnewlogo.svg .svgxml

Job Fair: ಮಂಡ್ಯದಲ್ಲಿ ಮುಂದಿನ ವಾರಾಂತ್ಯಕ್ಕೆ ವಿಶೇಷ ಉದ್ಯೋಗ ಮೇಳ, ಮೊಟ್ಟ ಮೊದಲ ಬಾರಿಗೆ ಈ ವರ್ಗಕ್ಕೂ ಆದ್ಯತೆ!

Last Updated:Feb 14, 2026 11:39 AM IST ಮಂಡ್ಯದಲ್ಲಿ ಫೆ. 21ರಂದು ಉದ್ಯೋಗ ಮೇಳ ಆಯೋಜನೆ, ವಿಶೇಷ ಚೇತನರು ಮತ್ತು ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಅವಕಾಶ, ಮಂಡ್ಯ ಜಿಲ್ಲಾಡಳಿತ ಮತ್ತು ಮಂಡ್ಯ ವಿಶ್ವವಿದ್ಯಾಲಯದ ಸಹಭಾಗಿತ್ವ. ಉದ್ಯೋಗಾವಕಾಶ ಮಂಡ್ಯ: ಇದೇ ತಿಂಗಳು ಮುಂದಿನ ವಾರ ಮಂಡ್ಯ (Mandya) ಜಿಲ್ಲೆಯ ನಿರುದ್ಯೋಗಿಗಳಿಗೆ ಬಂಪರ್ ಅವಕಾಶ ಕಾದಿದೆ. ಫೆ. 21 ರಂದು ಮಂಡ್ಯ ನಗರದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನ (Job Fair) ಆಯೋಜನೆ ಮಾಡಲಾಗಿದೆ. ಈ ಮೇಳದಲ್ಲಿ ವಿಶೇಷ…

Read More
Rapidreadnewlogo.svg .svgxml

Job News: ಸರ್ಕಾರಿ ಉದ್ಯೋಗ ಮಾಡಲು ಬಯಸುತ್ತೀರಾ? ಹಾಗಿದ್ದರೆ ಇಲ್ಲಿದೆ ನೋಡಿ ಸುವರ್ಣಾವಕಾಶ!

Last Updated:Feb 13, 2026 2:58 PM IST ಚಳ್ಳಕೆರೆ GTTC ನಲ್ಲಿ 2026-27 ಅತಿಥಿ ಉಪನ್ಯಾಸಕರ ನೇಮಕಾತಿಗೆ B.E ಅಥವಾ M.Tech ಪದವಿದಾರರಿಂದ ಅರ್ಜಿ ಆಹ್ವಾನ, ವೇತನ ₹25000-₹35000, ಅರ್ಜಿ ಇಮೇಲ್ ಅಥವಾ ನೇರವಾಗಿ ಸಲ್ಲಿಸಬಹುದು. ಸರ್ಕಾರಿ ಉದ್ಯೋಗ ಚಿತ್ರದುರ್ಗ ಜಿಲ್ಲೆಯ  ಚಳ್ಳಕೆರೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (GTTC)  2026-27ನೇ ಸಾಲಿನ ಅತಿಥಿ ಉಪನ್ಯಾಸಕರ (Teacher) ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ವಿವರಗಳು  ಇಂತಿವೆ ಕಾಲೇಜಿನ ಬೋಧನಾ ಅಗತ್ಯತೆಗಳಿಗೆ (Need) ಅನುಗುಣವಾಗಿ ಕೆಳಗಿನ ಹುದ್ದೆಗಳಿಗೆ…

Read More
Rapidreadnewlogo.svg .svgxml

Job News: 7 ನೇ ತರಗತಿ ಕಲಿತಿದ್ದರೂ ಸಿಗುತ್ತೆ ಸರ್ಕಾರಿ ಉದ್ಯೋಗ, ಅರ್ಜಿ ಸಲ್ಲಿಸಲು ಇನ್ನೂ ಒಂದು ವಾರ ಬಾಕಿ!

Last Updated:Feb 13, 2026 3:13 PM IST ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ದೇವದಾಸಿ ಪುನರ್ವಸತಿ ಯೋಜನೆಗೆ ವಿವಿಧ ಹುದ್ದೆಗಳ ಭರ್ತಿ ಆರಂಭ, ಅರ್ಜಿ ಸಲ್ಲಿಸಲು ಫೆ.20ರೊಳಗೆ ಅವಕಾಶ. ಉದ್ಯೋಗಾವಕಾಶ ಚಿತ್ರದುರ್ಗ: ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದೇವದಾಸಿ ಪುನರ್ವಸತಿ ಯೋಜನೆಯಡಿ ಖಾಲಿ (Vacant) ಇರುವ ಯೋಜನಾ ಅನುಷ್ಠಾನಾಧಿಕಾರಿ, ಲೆಕ್ಕಿಗರು(ಗುಮಾಸ್ತ) ಹಾಗೂ ಕಚೇರಿ ಸಹಾಯಕರ ತಲಾ ಒಂದು ಹುದ್ದೆಗಳನ್ನು (Jobs) ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ…

Read More
Rapidreadnewlogo.svg .svgxml

Indian Army: ನಿಮಗೆ ಸೈನಿಕರಾಗೋ ಆಸೆ ಇದೆಯೇ? ಸೂಕ್ತ ತರಬೇತಿ ಸಿಗುತ್ತಿಲ್ವೇ? ಈ ಊರಲ್ಲಿ ಊಟ-ವಸತಿ ಜೊತೆ ಟ್ರೈನಿಂಗ್‌ ಉಚಿತ!

Last Updated:Feb 01, 2026 10:26 AM IST ಧಾರವಾಡದ ವಿದ್ಯಾಕಾಶಿ ಸಂಸ್ಥೆ ಹಾಗೂ ಶ್ರೀಶಾ ಕಮಾಂಡೋ ಅಕಾಡೆಮಿ ಉಚಿತ ಅಗ್ನಿವೀರ ದೈಹಿಕ ತರಬೇತಿ ಆರಂಭಿಸಿ 600 ಕ್ಕೂ ಹೆಚ್ಚು ಯುವಕರಿಗೆ ಆಹಾರ ವಸತಿ ಸೇರಿದಂತೆ ಸೌಲಭ್ಯ ಒದಗಿಸಿದೆ. + ಇಲ್ಲಿ ವಿಡಿಯೋ ನೋಡಿ ಧಾರವಾಡ: ನೀವು ದೇಶ ಸೇವೆ (Nation Duty) ಮಾಡಬೇಕು ಅಂತ ಅಂದುಕೊಂಡಿದ್ದೀರಾ, ನೀವು ಸೈನಿಕರಾಗೋಕೆ ತಯಾರಾ? ನಿಮಗೆ ಸರಿಯಾದ ತರಬೇತಿ (Training) ಸಿಗುತ್ತಿಲ್ವಾ? ಹಾಗಾದರೆ ನೀವು ಇಲ್ಲಿಗೆ ಬರಲೇಬೇಕು. ದೇಶ ಸೇವೆ…

Read More
Rapidreadnewlogo.svg .svgxml

Recruitment: ಇನ್ನೆರಡೇ ದಿನದಲ್ಲಿ ʼಉದ್ಯೋಗ ಪರ್ವʼ, ರೆಸ್ಯೂಮ್‌ ರೆಡಿ ಮಾಡ್ಕೋಳಿ; 5000 ಕ್ಕೂ ಹೆಚ್ಚು ಜನರಿಗೆ ಕೆಲಸ!

Last Updated:Jan 30, 2026 4:34 PM IST ಚಿತ್ರದುರ್ಗದಲ್ಲಿ ಫೆ.01ರಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳ ನಡೆಯಲಿದೆ; 100ಕ್ಕೂ ಹೆಚ್ಚು ಕಂಪನಿಗಳು, 7500 ಅಭ್ಯರ್ಥಿಗಳ ನಿರೀಕ್ಷೆ, ಡಾ. ಆಕಾಶ್ ನೇತೃತ್ವದಲ್ಲಿ. ಉದ್ಯೋಗ ಪರ್ವ ಚಿತ್ರದುರ್ಗ:- ನಿರುದ್ಯೋಗ (Unemployement) ಅಂತ ಮನೆಯಲ್ಲಿ ಖಾಲಿ ಕೂತಿದ್ದೀರಾ? ಹಾಗಾದ್ರೆ ತಡ ಮಾಡ್ಬೇಡಿ ನಾಡಿದ್ದೇ ಹೊರಟು ಕೋಟೆನಾಡು ತಲುಪಿಬಿಡಿ! ಯಾಕಂದ್ರೆ ನಿಮಗೊಂದು ಸುವರ್ಣಾವಕಾಶ ಕಾದು ನಿಂತಿದೆ. ಫೆಬ್ರವರಿ 01 ರಂದು ನಗರದ ಸರ್ಕಾರಿ ಕಲಾ ಕಾಲೇಜು (Government…

Read More
Rapidreadnewlogo.svg .svgxml

ನಿಮ್ಮೂರಲ್ಲೇ ಇದ್ದು ಸರ್ಕಾರಿ ಕೆಲಸ ಮಾಡಲು ಇಲ್ಲಿದೆ ಅವಕಾಶ, ಬರೀ ಎಸ್‌ ಎಸ್‌ ಎಲ್‌ ಸಿ ಪಾಸಾಗಿದ್ರೂ ಸಾಕು!

Last Updated:Jan 04, 2026 11:41 AM IST ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನೇರಳೆ ಗ್ರಾಮ ಪಂಚಾಯಿತಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಉದ್ಯೋಗಾವಕಾಶ ಮೈಸೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ (Department) ವತಿಯಿಂದ ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಂಜನಗೂಡು ತಾಲ್ಲೂಕಿನ ನೇರಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಪುನರ್ವಸತಿ…

Read More
TOP