Whatsapp image 2026 05 07 at 2.16.48 pm 2026 05 864bc7b1df4719445a78036ede16a4c7 1200x675.jpeg

Arivu Scheme: ಹಣವಿಲ್ಲದೇ ಉನ್ನತ ವ್ಯಾಸಂಗ ನಿಲ್ಲಿಸಬೇಡಿ, ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸುವರ್ಣ ಅವಕಾಶ!

Last Updated:May 09, 2026 2:44 PM IST ಇದಕ್ಕಾಗಿ ನೀವು ಎಲ್ಲಿಯೂ ಅಲೆಯಬೇಕಿಲ್ಲ. ಮೊದಲು ನಿಗಮದ ಅಧಿಕೃತ ವೆಬ್‍ಸೈಟ್ kmdconline.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಅರಿವು ಶಿಕ್ಷಣ ಸಾಲ ಯೋಜನೆ ಚಿಕ್ಕಮಗಳೂರು: ನಿಮ್ಮ ಡಿಗ್ರಿ ಮುಗಿದಿದೆಯೇ? ಮುಂದೆ ಎಂಬಿಬಿಎಸ್ (MBBS), ಇಂಜಿನಿಯರಿಂಗ್ ಅಥವಾ ಇನ್ನಾವುದೇ ಉನ್ನತ ವ್ಯಾಸಂಗ (Higher Education) ಮಾಡುವ ಹಂಬಲವಿದ್ದರೂ ಹಣದ ಕೊರತೆಯಿಂದ ಕಂಗಾಲಾಗಿದ್ದೀರಾ? ಹಾಗಿದ್ದರೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳೇ, ನಿಮಗಾಗಿ ಒಂದು ಅದ್ಭುತ ಸುದ್ದಿ ಇಲ್ಲಿದೆ. ಕರ್ನಾಟಕ…

Read More
TOP