Upsc 2 2026 03 c9f201d7f49dc015a6de80a6ac34e322 1200x675.jpg

UPSC Success Story: ಕಡುಬಡತನದ ನಡುವೆ 57 ನೇ ರ‍್ಯಾಂಕ್ ಗಳಿಸಿದ ಕಟ್ಟಡ ಕಾರ್ಮಿಕನ ಮಗಳು! ಕೇರಳದ ಯುವತಿಯ ಯುಪಿಎಸ್‌ಸಿ ಯಶೋಗಾಥೆ ಇಲ್ಲಿದೆ

Last Updated:Mar 07, 2026 6:51 PM IST ಕೇರಳದ ಶ್ರೀಜಾ ಬಡತನದ ಕುಟುಂಬದಿಂದ ಬಂದವರು ಆದರೆ ನಾಗರಿಕಾ ಸೇವಾ ಪರೀಕ್ಷೆಯಲ್ಲಿ ಸಾಧನೆ ಮಾಡಬೇಕೆಂಬ ಕನಸನ್ನು ಬಾಲ್ಯದಿಂದಲೇ ಇರಿಸಿಕೊಂಡಿದ್ದರು. ಅವರ ಗುರಿ ಸಾಧನೆಗೆ ಅವರ ಬಡತನ ಅಡ್ಡಿಯಾಗಲಿಲ್ಲ. ಮನೆಯಲ್ಲಿ ಕಡು ಬಡತನವಿದ್ದರೂ ಆಕೆ ತಮ್ಮ ಗುರಿಯಿಂದ ಹಿಂದೇಟು ಹಾಕಲಿಲ್ಲ. ಏನಾದರಾಗಲೀ ಸಾಧನೆ ಮಾಡಿಯೇ ಮಾಡುತ್ತೇನೆಂಬ ಛಲವನ್ನು ಅವರು ಇರಿಸಿಕೊಂಡರು. ಮನೆಯವರ ಬೆಂಬಲ ಕೂಡ ಅವರಿಗಿತ್ತು, ಇದರಿಂದ ಅವರು ತಮ್ಮ ಉದ್ದೇಶವನ್ನು ಬೇಗನೇ ಪೂರೈಸಿಕೊಂಡರು. ಯುಪಿಎಸ್​ಸಿ ಕ್ಲಿಯರ್ ಮಾಡಿದ…

Read More
Untitled design 2025 11 27t144602.563 2025 11 ad4bbd82f2d96888011ba7cb84de55eb 3x2.jpg

ಛಲ ಬಿಡದ ಪರಿಶ್ರಮಕ್ಕೆ ಕೊನೆಗೂ ಸಿಕ್ತು ಜಯ! ಐಎಎಸ್ ಅಧಿಕಾರಿಯಾದ್ರು ಬಸ್ ಡ್ರೈವರ್ ಮಗ

ಬಸ್ ಡ್ರೈವರ್ ಮಗ ಮೋಯಿನ್ ಬಾಲ್ಯದ ಕನಸು ನನಸಾಗಲಿಲ್ಲ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವವರ ಮಗನಾಗಿ ಹುಟ್ಟಿದ ಮೋಯಿನ್ ಅಹ್ಮದ್ ಅವರು ಮನೆಯಲ್ಲಿರುವ ಆರ್ಥಿಕ ಸಂಕಷ್ಟಗಳಿಂದ ಬಳಲಿದ್ರು ಸಹ ಛಲ ಬಿಡದೆ ಮುನ್ನುಗ್ಗಿ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಬರೆದು ಐಎಎಸ್ ಅಧಿಕಾರಿಯಾದರು. ಅವರ ಈ ಸಾಧನೆಯ ಕಥೆ ಅವರ ತಾಳ್ಮೆ, ಸ್ಥಿತಿಸ್ಥಾಪಕತ್ವ ಮತ್ತು ಆರ್ಥಿಕ ಸಂಕಷ್ಟದಿಂದ ಮೇಲೇರುವ ಅಚಲ ಮನೋಭಾವದ ಪ್ರಬಲ ಉದಾಹರಣೆಯಾಗಿದೆ. ಬಾಲ್ಯದಲ್ಲಿ ಮೋಯಿನ್‌ ಅವರಿಗೆ ದೊಡ್ಡವನಾದ ನಂತರ ಒಬ್ಬ ಒಳ್ಳೆಯ ಕ್ರಿಕೆಟಿಗ ಆಗಬೇಕು…

Read More
Rapidreadnewlogo.svg .svgxml

ಕೋಚಿಂಗ್ ಇಲ್ಲ, ಮಾರ್ಗದರ್ಶನವೂ ಇಲ್ಲ; ಸ್ವಪ್ರಯತ್ನದಿಂದ ಐಎಎಸ್ ಅಧಿಕಾರಿಯಾದ ರೈತನ ಮಗಳು!

Last Updated:June 21, 2025 5:11 PM IST ತಪಸ್ಯಾ ಪರಿಹಾರ್ ಎಂಬ ರೈತನ ಮಗಳು. ಯಾವುದೇ ಕೋಚಿಂಗ್ ಇಲ್ಲದೆ ಸ್ವ ಅಧ್ಯಯನದ ಮೂಲಕ 2017 ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ AIR 23 ಪಡೆದು ಐಎಎಸ್ ಅಧಿಕಾರಿ ಆಗಿದ್ದಾರೆ. ಅವರ ಸಾಧನೆ ಅನೇಕ ಆಕಾಂಕ್ಷಿಗಳಿಗೆ ಪ್ರೇರಣೆಯಾಗಿದೆ. News18 ಸರ್ಕಾರಿ ಅಧಿಕಾರಿಗಳಾಗುವುದು (Government Officers) ಅನೇಕರ ಕನಸು. ಅದಕ್ಕಾಗಿ ಪ್ರತಿ ವರ್ಷವೂ ಲಕ್ಷಾಂತರ ವಿದ್ಯಾರ್ಥಿಗಳು (Students) ದೇಶದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (Competitive Exam) ಒಂದಾದ ಯೂನಿಯನ್ ಸಿವಿಲ್…

Read More
1745323946 upsc ias question 2025 01 f43baebfb219c691b4657ee98f74e669 3x2.jpg

ಅಂಗವೈಕಲ್ಯತೆ ಸಾಧನೆಗೆ ಅಡ್ಡಿ ಅಲ್ಲ ಎಂದು ತೋರಿಸಿಕೊಟ್ರು ಈ ಅಭ್ಯರ್ಥಿ; UPSCಯಲ್ಲಿ ಉತ್ತೀರ್ಣ ಇರಾ ಸಿಂಘಲ್

ಜೀವನದಲ್ಲಿ ಸಾಧಿಸಬೇಕೆಂಬ ಸ್ಫೂರ್ತಿ ಮೀರತ್‌ನಲ್ಲಿ ಬೆಳೆದ ಇರಾ ಕರ್ಪ್ಯೂ, ಪ್ರತಿಭಟನೆ ಇದರಲ್ಲಿಯೇ ಕಾಲ ಕಳೆದವರು. ಅನೇಕ ಮಕ್ಕಳಂತೆ ಅವರು ರೇಡಿಯೋ, ದೂರದರ್ಶನ ಹಾಗೂ ಪತ್ರಿಕೆಗಳಲ್ಲಿ ಸುದ್ದಿಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಕರ್ಪ್ಯೂ ವಿಧಿಸುವ ಪ್ರಕಟಣೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಆದರೆ ಇತರರಿಗಿಂತ ಭಿನ್ನವಾಗಿ, ಅವರು ಭಯಭೀತರಾಗಿರಲಿಲ್ಲ, ಆದರೆ ಸ್ಫೂರ್ತಿ ಪಡೆದಿದ್ದರು. ಜಿಲ್ಲಾ ಮ್ಯಾಜಿಸ್ಟ್ರೇಟ್‌ನ ಶಾಂತ ಅಧಿಕಾರದಿಂದ ಅವರು ಆಕರ್ಷಿತರಾದರು, ಅವ್ಯವಸ್ಥೆಗೆ ಕ್ರಮವನ್ನು ತರಬಲ್ಲ ಏಕೈಕ ವ್ಯಕ್ತಿ. ಆಗಲೇ, ಒಂದು ಕನಸು ಬೇರೂರಿತು, ಅವರು ಅದೇ ಹುದ್ದೆಯನ್ನಲಂಕರಿಸಬೇಕೆಂದು ಸಂಕಲ್ಪಿಸಿಕೊಂಡರು. ತಮ್ಮ ಸಾಧನೆಗೆ…

Read More
TOP