Whatsapp image 2026 05 16 at 5.32.07 pm 1 2026 05 bcbfbb54709bab8833b945b7a70045fc 1200x675.jpeg

Job News: ನಿರುದ್ಯೋಗಿಗಳಿಗೆ ಬಂಪರ್ ಲಾಟರಿ, 18 ರಿಂದ 45 ವರ್ಷದೊಳಗಿನವರಿಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ ಪಡೆಯಲು ಸುವರ್ಣಾವಕಾಶ!

Last Updated:May 16, 2026 5:52 PM IST ಮಂಡ್ಯ ಅಶೋಕನಗರ ಆನೆ ಪಾರ್ಕ್ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ, ಪಿಯುಸಿ ಪದವೀಧರರಿಗೆ ಜೂನ್ 6ರವರೆಗೆ ಅರ್ಜಿ ಅವಕಾಶ. ತಾತ್ಕಾಲಿಕ ಉದ್ಯೋಗಗಳು ಮಂಡ್ಯ ಮಂಡ್ಯ: ಉದ್ಯೋಗದ (Job) ಹುಡುಕಾಟದಲ್ಲಿರುವ ಮಂಡ್ಯ (Mandya) ಜಿಲ್ಲೆಯ ಯುವಕ-ಯುವತಿಯರಿಗೆ ಇಲ್ಲಿದೆ ಒಂದು ಭರ್ಜರಿ ಸಿಹಿ ಸುದ್ದಿ. ಮಂಡ್ಯ ನಗರದ ಅತ್ಯಂತ ಜನಪ್ರಿಯ ತಾಣವಾದ ಅಶೋಕನಗರದ ಆನೆ ಪಾರ್ಕ್ ಬಾಲಭವನದಲ್ಲಿ ಖಾಲಿ ಇರುವ ಪ್ರಮುಖ ಹುದ್ದೆಗಳ…

Read More
Whatsapp image 2026 05 06 at 9.41.29 am 2026 05 6b3d113d5474e0efbef5e98cbcc5e56d 1200x675.jpeg

Mandya Job: ಕೆ.ಆರ್.ಪೇಟೆ ವಿಶೇಷ ಚೇತನರ ಗಮನಕ್ಕೆ, ಸರ್ಕಾರಿ ಯೋಜನೆಯಡಿ ಉದ್ಯೋಗ ಪಡೆಯಲು ಇದೇ ಲಾಸ್ಟ್ ಚಾನ್ಸ್!

Last Updated:May 06, 2026 1:36 PM IST ಕೆ.ಆರ್.ಪೇಟೆ ತಾಲ್ಲೂಕಿನ ಮುರುಕನಹಳ್ಳಿ, ಬಂಡಿಹೊಳೆ ಗ್ರಾಮಗಳಲ್ಲಿ ವಿಕಲಚೇತನರಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ಖಾಲಿ, ಎಸ್‍ಎಸ್‍ಎಲ್‍ಸಿ ಪಾಸ್ ಅಥವಾ ಫೇಲ್ ಅರ್ಜಿ ಮೇ 25ರೊಳಗೆ ಸಲ್ಲಿಸಬೇಕು ಕರ್ನಾಟಕ ಸರ್ಕಾರಿ ಉದ್ಯೋಗ ಮಂಡ್ಯ: ಸೋಲು ಗೆಲುವಿನ ಸೋಪಾನ ಎಂಬ ಮಾತಿದೆ. ನೀವು ಎಸ್‍ಎಸ್‍ಎಲ್‍ಸಿ (SSLC) ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ (Fail) ಈಗ ಗೌರವಯುತ ಸರ್ಕಾರಿ ಕೆಲಸ (Govt Job) ಪಡೆಯುವ ಅವಕಾಶ ನಿಮ್ಮ ಮುಂದಿದೆ. ವಿಶೇಷವಾಗಿ ವಿಕಲಚೇತನರಿಗಾಗಿ (Disabled People)…

Read More
TOP