ನೀವು ಪದವೀಧರರೇ? ಹಾಗಿದ್ದರೆ ಚಿಕ್ಕಮಗಳೂರಲ್ಲಿ ನಿಮಗಿದೆ ಸರಕಾರಿ ಉದ್ಯೋಗ!
Last Updated:December 17, 2025 1:10 PM IST ಚಿಕ್ಕಮಗಳೂರು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಯೋಜನಾ ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನ, ಪದವೀಧರರಿಗೆ ಡಿಸೆಂಬರ್ 30ರೊಳಗೆ ಅರ್ಜಿ ಸಲ್ಲಿಸಲು ಅವಕಾಶ. ಕೆಲಸ ಖಾಲಿ ಇದೆ ಚಿಕ್ಕಮಗಳೂರು: ನೀವು ಪದವೀಧರರೇ? ಸಮಾಜಶಾಸ್ತ್ರ ಅಥವಾ ಸಮಾಜ ಸೇವೆಯಲ್ಲಿ ಆಸಕ್ತಿ ಉಳ್ಳವರೇ? ಹಾಗಿದ್ದರೆ ನೀವು ಈ ವಿಷಯವನ್ನು (Subject) ಓದಲೇಬೇಕು, ಯಾಕೆಂದರೆ ಇಲ್ಲಿ ನಿಮಗಿದೆ ಉದ್ಯೋಗಾವಕಾಶ. ಹೌದು, ನೀವು ಪದವೀಧರರಾಗಿದ್ದರೆ (Graduation) ಹಾಗೆಯೇ ನಿರುದ್ಯೋಗಿಗಳಾಗಿದ್ದರೆ ನಿಮಗೆ ಸರ್ಕಾರದ ಅಧಿಕಾರಿ…
