Rapidreadnewlogo.svg .svgxml

ನೀವು ಪದವೀಧರರೇ? ಹಾಗಿದ್ದರೆ ಚಿಕ್ಕಮಗಳೂರಲ್ಲಿ ನಿಮಗಿದೆ ಸರಕಾರಿ ಉದ್ಯೋಗ!

Last Updated:December 17, 2025 1:10 PM IST ಚಿಕ್ಕಮಗಳೂರು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಯೋಜನಾ ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನ, ಪದವೀಧರರಿಗೆ ಡಿಸೆಂಬರ್ 30ರೊಳಗೆ ಅರ್ಜಿ ಸಲ್ಲಿಸಲು ಅವಕಾಶ. ಕೆಲಸ ಖಾಲಿ ಇದೆ ಚಿಕ್ಕಮಗಳೂರು:   ನೀವು ಪದವೀಧರರೇ? ಸಮಾಜಶಾಸ್ತ್ರ ಅಥವಾ ಸಮಾಜ ಸೇವೆಯಲ್ಲಿ ಆಸಕ್ತಿ ಉಳ್ಳವರೇ? ಹಾಗಿದ್ದರೆ ನೀವು ಈ ವಿಷಯವನ್ನು (Subject) ಓದಲೇಬೇಕು, ಯಾಕೆಂದರೆ ಇಲ್ಲಿ ನಿಮಗಿದೆ ಉದ್ಯೋಗಾವಕಾಶ. ಹೌದು, ನೀವು ಪದವೀಧರರಾಗಿದ್ದರೆ (Graduation) ಹಾಗೆಯೇ ನಿರುದ್ಯೋಗಿಗಳಾಗಿದ್ದರೆ ನಿಮಗೆ ಸರ್ಕಾರದ ಅಧಿಕಾರಿ…

Read More
Whatsapp image 2025 10 23 at 14.34.04 2025 10 d120d4b98a157e760141acfc7b1ca63c 3x2.jpeg

ಆರ್ಮಿ ಸೇರಬೇಕು ಎಂಬ ಕನಸು ಮುರಿದು ಬಿತ್ತಾ? ಹಾಗಿದ್ರೆ ಈ ಕಂಪೆನಿ ಸೇರಿ! ಇಲ್ಲಿದೆ ಉದ್ಯೋಗಾವಕಾಶದ ಭಂಡಾರ

ಮಿಲಿಟರಿ ಕನಸು ಕಂಡವರು ಇಲ್ಲೂ ಬರಬಹುದು! ಹಲವರಿಗೆ ಮಿಲಿಟರಿಯ ಭಾಗವಾಗಬೇಕೆಂಬ ಕನಸಿರುತ್ತದೆ. ಆದರೆ ಆ ಆಸೆ ಕೈಗೂಡೋದು ಹಲವು ಬಾರಿ ಕಷ್ಟ. ಅಂತಹವರಿಗೆ ಅಸ್ತ್ರ ಒಂದು ಹೊಸ ವೇದಿಕೆ ಕಲ್ಪಿಸುತ್ತಿದೆ. ಅದೇನೆಂದರೆ ತನ್ನಲ್ಲಿ ಉದ್ಯೋಗಾವಕಾಶ! ಹೌದು, ಈಗಾಗಲೇ ಭಾರತೀಯ ಸೇನೆಗೆ ಶಸ್ತ್ರಾಸ್ತ್ರದಲ್ಲಿ ಸಹಕಾರ ಒದಗಿಸುವ ಯೋಜನೆಯಲ್ಲಿ ಮುಂಚೂಣಿಯಲ್ಲಿರುವ ಹಾಗೆಯೇ Munitions india private limited ಜೊತೆ ಸೇರಿ  ಸದೃಢ ಡ್ರೋನ್‌ಗಳನ್ನು ಭಾರತಕ್ಕೆ ನೀಡುತ್ತಿದೆ. ಇಂತಹ ಸಂಸ್ಥೆಯಲ್ಲಿ ಕೆಳಕಂಡ ಕೆಲಸ ಖಾಲಿ ಇವೆ. ಕಚೇರಿ ಆಡಳಿತ ಸಹಾಯಕ ಅರ್ಹತೆ:…

Read More
TOP