ಕೈ ಹಿಡಿಯಿತು ಮುತ್ತು ಕೃಷಿ..ರಾಜಸ್ಥಾನದ ಈ ವ್ಯಕ್ತಿ ಈಗ ಕೋಟ್ಯಾಧಿಪತಿ
Last Updated:June 25, 2025 9:04 PM IST Success Story: ಇವರು ಹೆಸರು ಗೌರವ್ ಪಚೌರಿ, ರಾಜಸ್ಥಾನ ಮೂಲದವರು. ಓದಿ ಸರ್ಕಾರಿ ಕೆಲಸ ತೆಗೆದುಕೊಳ್ಳಬೇಕು ಅಂತಾ ನಾಲ್ಕು ವರ್ಷದಿಂದ ಪ್ರಯತ್ನ ಪಡ್ತಾನೆ ಇದ್ರು. ಅದ್ಯಾಕೋ ಸರ್ಕಾರಿ ಸಂಬಳ ಅನುಭವಿಸುವ ಅದೃಷ್ಟ ಇರಲಿಲ್ಲವೇನೋ, ಯಾವ ಪರೀಕ್ಷೆಯಲ್ಲೂ ಪಾಸ್ ಆಗಲು ಸಾಧ್ಯವಾಗಿಲ್ಲ. ಜೀವನಕ್ಕೆ ಮುಂದೇನೋ ಅಂತಾ ಪ್ರಶ್ನೆ ಬಂದಾಗ ಇವರಿಗಿದ್ದದ್ದು ಎರಡು ಆಯ್ಕೆಯಾಗಿತ್ತು. ಒಂದು ಮತ್ತೆ ಪರೀಕ್ಷೆಗೆ ತಯಾರಾಗೋದು, ಇಲ್ಲ ಕೃಷಿ ಕೆಲಸ ಮಾಡೋದು. ಅವರ ಕುರಿತು ಸಂಪೂರ್ಣ ವರದಿ…
