Mandya Job: ಕೆ.ಆರ್.ಪೇಟೆ ವಿಶೇಷ ಚೇತನರ ಗಮನಕ್ಕೆ, ಸರ್ಕಾರಿ ಯೋಜನೆಯಡಿ ಉದ್ಯೋಗ ಪಡೆಯಲು ಇದೇ ಲಾಸ್ಟ್ ಚಾನ್ಸ್!
Last Updated:May 06, 2026 1:36 PM IST ಕೆ.ಆರ್.ಪೇಟೆ ತಾಲ್ಲೂಕಿನ ಮುರುಕನಹಳ್ಳಿ, ಬಂಡಿಹೊಳೆ ಗ್ರಾಮಗಳಲ್ಲಿ ವಿಕಲಚೇತನರಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ಖಾಲಿ, ಎಸ್ಎಸ್ಎಲ್ಸಿ ಪಾಸ್ ಅಥವಾ ಫೇಲ್ ಅರ್ಜಿ ಮೇ 25ರೊಳಗೆ ಸಲ್ಲಿಸಬೇಕು ಕರ್ನಾಟಕ ಸರ್ಕಾರಿ ಉದ್ಯೋಗ ಮಂಡ್ಯ: ಸೋಲು ಗೆಲುವಿನ ಸೋಪಾನ ಎಂಬ ಮಾತಿದೆ. ನೀವು ಎಸ್ಎಸ್ಎಲ್ಸಿ (SSLC) ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ (Fail) ಈಗ ಗೌರವಯುತ ಸರ್ಕಾರಿ ಕೆಲಸ (Govt Job) ಪಡೆಯುವ ಅವಕಾಶ ನಿಮ್ಮ ಮುಂದಿದೆ. ವಿಶೇಷವಾಗಿ ವಿಕಲಚೇತನರಿಗಾಗಿ (Disabled People)…
