Your paragraph text 2026 04 25t154006.701 2026 04 3f0df48ec9439b01b6c8a1569fbbd20e 1200x675.jpg

Job Alert: SSLC ಆದ್ರೂ ಸಾಕು ಇಲ್ಲಿ ಸಿಗುತ್ತೆ ಕೆಲಸ; ನಿಮ್ಮೂರಲ್ಲೇ ಇದ್ದು 20 ಸಾವಿರದ ತನಕ ಸಂಬಳ ಪಡೆಯಬಹುದು!

Last Updated:Apr 25, 2026 3:41 PM IST ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಏಪ್ರಿಲ್ 29ರಂದು ಭರತ್ ಫೈನಾನ್ಸಿಯಲ್ ಇನ್ಕ್ಲೂಷನ್, ಎ.ಯು. ಸ್ಮಾಲ್ ಫೈನಾನ್ಸ್ ಹುದ್ದೆಗಳಿಗೆ ನೇರ ಸಂದರ್ಶನ, ಎಸ್‌ಎಸ್‌ಎಲ್‌ಸಿ, 18-35 ವಯಸ್ಸು, ವೇತನ 15-18 ಸಾವಿರ ಉದ್ಯೋಗಾವಕಾಶ ಮಂಡ್ಯ ಜಿಲ್ಲೆಯ ನಿರುದ್ಯೋಗಿ (Unemployment) ಯುವಕ-ಯುವತಿಯರಿಗೆ (Youngster) ಸುವರ್ಣ ಅವಕಾಶ ಬಂದಿದೆ! ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಭರತ್ ಫೈನಾನ್ಸಿಯಲ್ ಇನ್ಸೂರೆನ್ಸ್ ಮತ್ತು ಎ.ಯು. ಸ್ಮಾಲ್ ಫೈನಾನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಏಪ್ರಿಲ್ 29ರಂದು…

Read More
Your paragraph text 2026 04 24t143108.615 2026 04 f255a16e8872474963c8112f0c7bbcb0 1200x675.jpg

Course: ಪಿಯುಸಿ ಮುಗೀತಾ? ನೀವು ಕಲಾಸಕ್ತರೇ? ಹಾಗಿದ್ರೆ ಕೂಡಲೇ ಈ ಕೋರ್ಸ್‌ಗೆ ನೋಂದಾಯಿಸಿ, 15 ಲಕ್ಷವರೆಗೂ ಗಳಿಸಿರಿ!

ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಬಿ.ವಿ.ಎ. 2026-27 ಪ್ರವೇಶಕ್ಕೆ ಮೇ 30ರವರೆಗೆ UUCMS ಮೂಲಕ ಅರ್ಜಿ ಆಹ್ವಾನ, ದ್ವಿತೀಯ ಪಿಯುಸಿ ಉತ್ತೀರ್ಣ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು Source link

Read More
Your paragraph text 2026 04 24t124827.476 2026 04 b9e584079bc3c784eaa41a754279ccba 1200x675.jpg

Job Fair: ಮೈಸೂರಲ್ಲಿ ಸತತ 8 ಗಂಟೆಗಳ ಉದ್ಯೋಗ ಹಬ್ಬ; 3500 ಕ್ಕೂ ಹೆಚ್ಚು ಜನರಿಗೆ ಸ್ಥಳದಲ್ಲೇ ಸಿಗಲಿದೆ ಕೆಲಸ, ಪ್ರತಿಷ್ಠಿತ ಕಂಪನಿಗಳ ಆಯೋಜನೆ!

Last Updated:Apr 24, 2026 12:58 PM IST ಮೈಸೂರಿನ SJCE ಕ್ಯಾಂಪಸ್‌ನಲ್ಲಿ ಏಪ್ರಿಲ್ 25ರಂದು CII ಯಂಗ್ ಇಂಡಿಯನ್ಸ್ ಮೆಗಾ ಜಾಬ್ ಫೇರ್, 50ಕ್ಕೂ ಹೆಚ್ಚು ಕಂಪನಿಗಳಿಂದ 3500ಕ್ಕೂ ಹೆಚ್ಚು ಉದ್ಯೋಗಾವಕಾಶ, ಮಹಿಳೆ ಮತ್ತು ವಿಶೇಷಚೇತನರಿಗೆ ಆದ್ಯತೆ ಉದ್ಯೋಗ ಮೇಳ ಮೈಸೂರಿನ ನಿರುದ್ಯೋಗಿ ಯುವಜನತೆಗೆ (Youngster) ಹಾಗೂ ಉದ್ಯೋಗ ಬದಲಾವಣೆಯ ನಿರೀಕ್ಷೆಯಲ್ಲಿರುವವರಿಗೆ ನಾಳೆ ಭರ್ಜರಿ ಸುವರ್ಣಾವಕಾಶವೊಂದು ಎದುರಾಗಲಿದೆ. ಸಿಐಐ ಯಂಗ್ ಇಂಡಿಯನ್ಸ್ ವಿಭಾಗದ ವತಿಯಿಂದ ಏಪ್ರಿಲ್ 25ರಂದು ನಗರದ ಪ್ರತಿಷ್ಠಿತ ಎಸ್.ಜೆ.ಸಿ.ಇ (SJCE) ಕ್ಯಾಂಪಸ್‌ನಲ್ಲಿ ಬೃಹತ್…

Read More
Your paragraph text 2026 04 23t154058.487 2026 04 f5b4e754ff7eb0d0a0e96b86e1a7b863.jpg

SSLC Result: ಬಡತನದ ನಡುವೆಯೂ ದಿನಕ್ಕೆ 9 ತಾಸು ಓದಿ ಗೆದ್ದ ಕಾಫಿನಾಡ ಹುಡುಗಿ; ಟೈಲರ್‌ ದಂಪತಿಗಳ ಮಗಳು ರಾಜ್ಯಕ್ಕೇ ಟಾಪರ್!

Last Updated:Apr 23, 2026 3:43 PM IST ಚಿಕ್ಕಮಗಳೂರು ಸೆಂಟ್ ಮೇರಿಸ್ ಶಾಲೆಯ ಬೃಂದಾ ಎಸ್‌ಎಸ್‌ಎಲ್‌ಸಿ ಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯ ಪ್ರಥಮ, ಟೈಲರ್ ಪೋಷಕರ ಮಗಳು ಪರಿಶ್ರಮದಿಂದ ಬಡತನ ಮೀರಿ ಮೆರೆದ ಸಾಧನೆ ಬೃಂದಾಳ ಸಾಧನೆ ಚಿಕ್ಕಮಗಳೂರು : ಕಾಫಿನಾಡಿನ ಕೋಟೆ ಬಡಾವಣೆಯ ಸಣ್ಣ ಟೈಲರಿಂಗ್ (Tailoring) ಅಂಗಡಿಯ ಮಗಳು ಇಡೀ ರಾಜ್ಯಕ್ಕೇ ಮೊದಲ ಸ್ಥಾನ ಪಡೆದಿದ್ದಾಳೆ! ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿರುವ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಚಿಕ್ಕಮಗಳೂರಿನ ಸೆಂಟ್ ಮೇರಿಸ್…

Read More
Your paragraph text 2026 04 23t101055.550 2026 04 a00f078eee4833e07ea2195b36043cff.jpg

Census: ಬೆಂಗಳೂರಲ್ಲಿ ನಡೆಯುತ್ತಿದೆ 1745 ಜನರ ನೇಮಕಾತಿ; ಎಕ್ಸಾಮ್‌ ಇಲ್ಲ, 2nd PUC ಸಾಕು, ನೇರ ಆಯ್ಕೆ! ಇಂದೇ ಕೊನೆ ದಿನ

Last Updated:Apr 23, 2026 10:12 AM IST ಬೆಂಗಳೂರು ದಕ್ಷಿಣ ನಗರ ಪಾಲಿಕೆ ಜನಗಣತಿ 2027ಗಾಗಿ 1745 ಗಣತಿದಾರರ ವಾಕ್ ಇನ್ ಸಂದರ್ಶನ ಇಂದು, ದ್ವಿತೀಯ ಪಿಯುಸಿ ಅರ್ಹತೆ, ಆಂಡ್ರಾಯ್ಡ್ 12 ಫೋನ್ ಕಡ್ಡಾಯ, ಗೌರವ ಧನ ಗರಿಷ್ಠ 18000 ರೂ. ನೇಮಕಾತಿ ಬೆಂಗಳೂರು: ಭಾರತದ ಜನಗಣತಿ-2027ರ ರಾಷ್ಟ್ರೀಯ ಮಹತ್ವದ ಕಾರ್ಯವನ್ನು ಯಶಸ್ವಿಗೊಳಿಸಲು ಬೆಂಗಳೂರು ದಕ್ಷಿಣ ನಗರ ಪಾಲಿಕೆಯು (Bengaluru South) ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು (Enrollment) ಕೈಗೆತ್ತಿಕೊಂಡಿದೆ. ಒಟ್ಟು 1,745 ಗಣತಿದಾರರನ್ನು ಆಯ್ಕೆ ಮಾಡಿಕೊಳ್ಳಲು…

Read More
Your paragraph text 2026 04 21t165551.310 2026 04 2f3170384eb6e615f4a499ee55ebf4a9.jpg

Opportunity: ಪಿಯುಸಿ ಫೇಲ್‌ ಆದ್ರಾ? ಚಿಂತೆ ಮಾಡಬೇಡಿ, ಈ ಕೋರ್ಸ್‌ ಮಾಡಿದ್ರೆ ಕೆಲಸ ಗ್ಯಾರೆಂಟಿ; 6 ತಿಂಗಳಲ್ಲಿ ಉದ್ಯೋಗ ಪಕ್ಕಾ!

Last Updated:Apr 21, 2026 4:58 PM IST ಪಿಯುಸಿ ಫೇಲ್ ವಿದ್ಯಾರ್ಥಿಗಳಿಗೆ ಅವಕಾಶ, ಬೆಂಗಳೂರು ಕಿಲ್ಟ್ ನಲ್ಲಿ ಲೆದರ್ ಫ್ಯಾಷನ್ ಡಿಪ್ಲೊಮಾ ಕೋರ್ಸ್ ಗೆ ಅರ್ಜಿ ಆಹ್ವಾನ, ವಾರ್ಷಿಕ ಶುಲ್ಕ ಕಡಿಮೆ, ಎಸ್ ಸಿ ಗೆ ಉಚಿತ, 100 ಪರ್ಸೆಂಟ್ ಪ್ಲೇಸ್‌ಮೆಂಟ್. ತರಬೇತಿ ಬೆಂಗಳೂರು: ಪಿಯುಸಿ ಪರೀಕ್ಷೆಯಲ್ಲಿ(PUC Exam) ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ (Students) ಭವಿಷ್ಯ ಕತ್ತಲಾಯಿತು ಎಂದು ಕೈ ಚೆಲ್ಲುವ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ (Karnataka Government) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಲೆದರ್…

Read More
Your paragraph text 2026 04 10t172007.471 2026 04 c935ac34e8a0b41991d945f5f7b4e200 1200x675.jpg

Job Offer: ಕೆಲಸ ಹುಡುಕುತ್ತಿದ್ದೀರಾ? ಕೇವಲ SSLC ಪಾಸ್ ಆದ್ರೆ ಸಾಕು, ಅಂಚೆ ಇಲಾಖೆಯಿಂದ ಕಾದಿದೆ ಬಂಪರ್ ಆಫರ್!

Last Updated:Apr 10, 2026 5:35 PM IST ನಂಜನಗೂಡು ಅಂಚೆ ಇಲಾಖೆ ಏಪ್ರಿಲ್ 28ರಂದು ಪಿಎಲ್ಐ ಆರ್‌ಪಿಎಲ್ಐ ನೇರ ಪ್ರತಿನಿಧಿಗಳ ವಾಕ್ ಇನ್ ಇಂಟರ್ವ್ಯೂ, ಎಸ್‌ಎಸ್‌ಎಲ್‌ಸಿ ಪಾಸ್ ಸ್ಥಳೀಯ ನಿರುದ್ಯೋಗಿಗಳಿಗೆ ಕಮಿಷನ್ ಆಧಾರಿತ ಅವಕಾಶ ನೇರ ನೇಮಕಾತಿ ಮೈಸೂರು: ನಿರುದ್ಯೋಗದಿಂದ (Unemployment) ಕಂಗೆಟ್ಟಿದ್ದೀರಾ? ಕೈಯಲ್ಲಿ ಬಿಡಿಗಾಸಿಲ್ಲ ಅಂತಾ ಚಿಂತೆ ಮಾಡ್ತಿದ್ದೀರಾ? ಹಾಗಾದ್ರೆ ನಿಮಗೆ ಇಲ್ಲೊಂದು ಬಂಪರ್ ಆಫರ್ (Offer) ಕಾದಿದೆ! ಕೇಂದ್ರ ಸರ್ಕಾರದ ವಿಶ್ವಾಸಾರ್ಹ ಅಂಚೆ ಇಲಾಖೆ ಇದೀಗ ನಂಜನಗೂಡು ಮತ್ತು ಟಿ. ನರಸೀಪುರ ಭಾಗದ…

Read More
Whatsapp image 2026 04 09 at 12.26.09 2026 04 4ad485e81c4c1c4f6f2dde656e5fb8f6 1200x675.jpeg

Inspirational Story: ಯುಟ್ಯೂಬ್‌ ನೋಡಿ ಟಫ್‌ ಎಕ್ಸಾಮ್‌ ಪಾಸಾದ ಸರ್ಕಾರಿ ಶಾಲೆ ಮಕ್ಕಳು; ಇದು ಎಂಟೆಕ್‌ ಯುವಕ ಮಾಡಿದ ಮೋಡಿ!

Last Updated:Apr 09, 2026 4:15 PM IST ಮಂಡ್ಯದ ಸಂತೋಷ್ ಅವರ ಮಂಡ್ಯ ಗೌಡಾಸ್ ಯೂಟ್ಯೂಬ್ ಚಾನೆಲ್ ಮೂಲಕ ಉಚಿತ ನವೋದಯ ಕೋಚಿಂಗ್, 2 ವರ್ಷದಲ್ಲಿ 30ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳು ನವೋದಯ ಸೀಟು ಪಡೆದಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಡ್ಯ: ತಮ್ಮ ಮಕ್ಕಳು ನವೋದಯ (navodaya) ಅಥವಾ ಸೈನಿಕ ಶಾಲೆಯಲ್ಲಿ ಸೀಟು ಪಡೆಯಬೇಕು ಅನ್ನೋದು ಪ್ರತಿಯೊಬ್ಬ ಪೋಷಕರ ಕನಸು. ಇದಕ್ಕಾಗಿಯೇ ಸಾವಿರಾರು ರೂಪಾಯಿ ಫೀಸ್ (Fees) ಕಟ್ಟಿ ಕೋಚಿಂಗ್ ಕ್ಲಾಸ್‌ಗಳಿಗೆ ಮಕ್ಕಳನ್ನು…

Read More
Whatsapp image 2026 03 31 at 14.38.43 2026 03 d57fd94d4b0b6f38953efe5db79e3361 1200x675.jpeg

Training: ಬರೀ 8ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು! ಒಂದು ತಿಂಗಳ ಉಚಿತ ಉದ್ಯೋಗ ತರಬೇತಿ; ಲಕ್ಷ ಲಕ್ಷ ಫೀಸ್ ಕಟ್ಟಬೇಕಿಲ್ಲ, ಇಲ್ಲಿ ಎಲ್ಲವೂ ಫ್ರೀ!

Last Updated:Mar 31, 2026 3:25 PM IST ನೆಲಮಂಗಲ ಅರಶಿಣಕುಂಟೆ ರುಡ್‌ಸೆಟ್ ಮೇ 2ರಿಂದ ಒಂದು ತಿಂಗಳ ಉಚಿತ ಎಲೆಕ್ಟ್ರಿಕ್ ಮೋಟಾರ್ ರೀವೈಂಡಿಂಗ್ ತರಬೇತಿ, 8ನೇ ಪಾಸ್ 18 ರಿಂದ 50ರವರಿಗೆ, ಬಿಪಿಎಲ್ ಗ್ರಾಮೀಣರಿಗೆ ಆದ್ಯತೆ ಉಚಿತ ತರಬೇತಿ ನೆಲಮಂಗಲ: ಕೆಲಸ ಇಲ್ಲ ಅಂತ ಮನೆಯಲ್ಲಿಯೇ ಕೂತು ಯೋಚನೆ ಮಾಡ್ತಾ ಇದ್ದೀರಾ? ಏನಾದ್ರು ಕೆಲಸ ಕಲಿಯೋಣ ಅಂದ್ರೆ ಲಕ್ಷ ಲಕ್ಷ ಫೀಸ್ (Fees) ಕೊಡಬೇಕು ಅಂತ ಹಿಂದೆ ಸರಿಯುತ್ತಿದ್ದೀರಾ? ಹಾಗಾದರೆ ನಿಮಗಿಲ್ಲಿದೆ ಒಂದು ಭರ್ಜರಿ ಗುಡ್…

Read More
Whatsapp image 2026 03 27 at 13.26.49 2026 03 5ee3039cfd3e22b8b0cec92e6de184bf 1200x675.jpeg

Government Job: ವಕೀಲ ವೃತ್ತಿಯಲ್ಲಿದ್ದೀರಾ? ಹಾಗಾದ್ರೆ ರಾಜ್ಯ ಸರ್ಕಾರದಿಂದ ನಿಮಗೆ ಸಿಕ್ಕಿದೆ ಬಿಗ್ ಆಫರ್!

Last Updated:Mar 27, 2026 1:31 PM IST ಚಿತ್ರದುರ್ಗದ ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಹಿರಿಯ ನ್ಯಾಯಾಲಯಗಳಲ್ಲಿ Additional Government Advocate ಹುದ್ದೆಗೆ ನೇಮಕಾತಿ ಘೋಷಣೆ, 7 ವರ್ಷ ಅನುಭವದ ವಕೀಲರಿಗೆ ಅವಕಾಶ. ವಕೀಲ ವೃತ್ತಿ ಚಿತ್ರದುರ್ಗ: ಕೋರ್ಟ್ (Court) ಮೆಟ್ಟಿಲೇರಿ ವಾದ ಮಂಡಿಸುವ ವಕೀಲರಿಗೆ ಈಗ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ (Good News) ಸಿಕ್ಕಿದೆ! ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕುಗಳ ಹಿರಿಯ ಶ್ರೇಣಿ ನ್ಯಾಯಾಲಯಗಳಲ್ಲಿ ಖಾಲಿ ಇರುವ ಅಪರ ಸರ್ಕಾರಿ…

Read More
TOP