2025 11 24t163511.001 2025 11 1504d8f55f7046684f915f64c7777dad 3x2.jpg

IPS ಅಧಿಕಾರಿಯಾಗಲು 26/11 ಹೀರೋಗಳೇ ಸ್ಫೂರ್ತಿ: ಸಿಎ ಇಂದ ಈವರೆಗಿನ ಇವರ ಜರ್ನಿ ಎಲ್ಲರಿಗೂ ಸ್ಫೂರ್ತಿ!

ಚಾರ್ಟೆಡ್​ ಅಕೌಂಟೆಂಟ್​​ನಿಂದ ಐಪಿಎಸ್​ ಅಧಿಕಾರಿಯಾಗಿರುವವರು ಶಿವಚಂದ್ರನ್. ಇವರ ಯುಪಿಎಸ್‌ಸಿ ಪರೀಕ್ಷೆಯ ಗೆಲುವಿನ ಜರ್ನಿ ಹೇಗಿತ್ತು ಎಂದು ನೋಡೋಣ. 23ನೇ ರ‍್ಯಾಂಕ್‌ ಪಡೆದ ಶಿವಚಂದ್ರನ್! 2024ರ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 23ನೇ ಅಖಿಲ ಭಾರತ ಶ್ರೇಣಿಯನ್ನು ಗಳಿಸುವ ಮೂಲಕ ಇಂದು ದಕ್ಷ ಐಪಿಎಸ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಉನ್ನತ ಆಡಳಿತ ಹುದ್ದೆಗೆ ಸುಲಭವಾಗಿ ಅರ್ಹತೆ ಪಡೆದಿದ್ದರೂ, ಭಾರತೀಯ ಪೊಲೀಸ್ ಸೇವೆಯಲ್ಲಿ ಕೆಲಸ ಮಾಡುವುದು ಇವರ ಆಸೆಯಾಗಿದ್ದ ಕಾರಣ, ಐಎಎಸ್‌ ಬದಲಿಗೆ ಇವರು ಐಪಿಎಸ್‌ ಹುದ್ದೆಯನ್ನು ಆಯ್ಕೆ ಮಾಡಿಕೊಂಡರು….

Read More
84 2025 11 cdd0a8e8fdaea73bd756ea70eabbc080 3x2.jpg

IIT ಕನಸು ಈಡೇರಲಿಲ್ಲ, ಕೆಲಸವೂ ಸಿಗಲಿಲ್ಲ: ಬರೀ ಸೋಲು, ತಿರಸ್ಕಾರ ಕಂಡಿದ್ದ ಯುವಕ ಇಂದು ಕಂಪನಿಯ CEO!

ಸೋಲು, ತಿರಸ್ಕಾರಗಳೇ ಆಯ್ತು ಗೆಲುವಿಗೆ ಮೆಟ್ಟಿಲು! ಇದೇ ರೀತಿ ಹಿನ್ನಡೆ, ವಿಫಲತೆಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ನೋಡಿದ ವ್ಯಕ್ತಿ ಇಂದು ಒಂದು ಕಂಪನಿಯ ಸಿಇಒ ಆಗಿದ್ದಾರೆ. ಹೆಸರು ಕಾರ್ತಿಕೇ ಸಿಂಗ್, ಫ್ಲಟರ್ ಯುವರ್ ವೇ ಸಂಸ್ಥಾಪಕ. ಬರೀ ತಿರಸ್ಕಾರ, ಸೋಲು ಕಂಡ ವ್ಯಕ್ತಿ ಇವತ್ತು ಲಕ್ಷಗಟ್ಟಲೇ ಸಂಪಾದಿಸುವ ಏಜೆನ್ಸಿ ಒಂದನ್ನು ಸ್ಥಾಪಿಸಿದ್ದಾರೆ. ಫ್ಲಟರ್ ಯುವರ್ ವೇ ಸಂಸ್ಥಾಪಕ ಕಾರ್ತಿಕೇ ಸಿಂಗ್ ಇತ್ತೀಚೆಗೆ ಎಕ್ಸ್‌ನಲ್ಲಿ ತಮ್ಮ ಜೀವನದ ಕಥೆಯನ್ನು ಹಂಚಿಕೊಂಡಿದ್ದಾರೆ. ಎಷ್ಟೇ ತಿರಸ್ಕಾರ, ಸೋಲು ಬಂದ್ರೂ ಧೈರ್ಯ ಕಳೆದುಕೊಳ್ಳದೇ ಗಟ್ಟಿಯಾಗಿದ್ದ…

Read More
Untitled 2025 08 4199eb89540613eb485d806adb11ebe5 3x2.jpg

ಕೈಗಳಿಲ್ಲದಿದ್ದರೇನಂತೆ? ಕಾಲ್ಬೆರಳಿನಿಂದ ಎಕ್ಸಾಂ ಬರೆದ ಈಕೆ ಭಾರತ ಸೆಕೆಂಡ್ ಟಾಪರ್

ಇದು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರ ಬಗ್ಗೆ ಮಾತ್ರವಲ್ಲ, ಇದು ಮೊಂಡುತನ, ಆತ್ಮವಿಶ್ವಾಸ ಮತ್ತು ನಮ್ಮನ್ನು ಮನುಷ್ಯರನ್ನಾಗಿ ಮಾಡುವ ಉತ್ಸಾಹದ ಕಥೆಯಾಗಿದೆ. ಅದೃಷ್ಟವನ್ನು ಬದಲಾಯಿಸಲು ಕೈಗಳಲ್ಲ, ಧೈರ್ಯ ಬೇಕು ಎಂದು ಅಂಕಿತಾ ಸಾಬೀತುಪಡಿಸಿದ್ದಾರೆ. ಅಂಕಿತಾ ಟೋಪಲ್ ಎರಡೂ ಕೈಗಳಿಲ್ಲದೆ ಜನಿಸಿದ್ದರು. ಆದರೆ ಇಂತಹ ಪರಿಸ್ಥಿತಿಯನ್ನು ಹಲವರು ತಮ್ಮ ದೌರ್ಬಲ್ಯವನ್ನಾಗಿ ನೋಡುತ್ತಾರೆ. ಆದರೆ ಈ ಹೆಣ್ಮಗಳು ಹಾಗಲ್ಲ, ಈಕೆ ತನ್ನ ದೌರ್ಬಲ್ಯವನ್ನೇ ಮೆಟ್ಟಿ ನಿಂತಿದ್ದಾಳೆ. ಅವಳು ತನ್ನ ಪಾದಗಳಿಂದ ಯಶಸ್ಸಿನ ಕಥೆಯನ್ನು ಬರೆದಿದ್ದಾಳೆ. ಚಮೋಲಿ ಜಿಲ್ಲೆಯ ಕರ್ಣಪ್ರಯಾಗ ಬ್ಲಾಕ್‌ನ ದಿದೋಲಿ ಗ್ರಾಮದ…

Read More
Rcb 6 2025 03 386ff4a4dee1c82cace28075f27835d1 3x2.jpg

ನೀನೇನು ದೊಡ್ಡ ಕಲೆಕ್ಟರ್‌ ಅಂತಾ ಅಪಹಾಸ್ಯ, ಮಾಡಿದವರಿಗೆ ಕಲೆಕ್ಟರ್‌ ಆಗಿ ತಿರುಗೇಟು ಕೊಟ್ಟ ಯುವಕ!

ಓರ್ವ ಯುವಕನ ಯಶಸ್ಸಿನ ಕಥೆ ಇದು! ಎರಡು ದಿನಗಳ ಹಿಂದೆ ಉದ್ಯಮಿ ಓರ್ವ ಯುವಕನ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ನಿಜಕ್ಕೂ ಅನೇಕರಿಗೆ ಸ್ಪೂರ್ತಿಯಾಗಿದೆ. ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ? ಆನಂದ್ ಮಹೀಂದ್ರಾ ಅವರು, ಐಎಎಸ್ ತರಬೇತಿ ಪಡೆಯುತ್ತಿರುವ ದಿನಗೂಲಿ ಕಾರ್ಮಿಕನ ಮಗ ಹೇಮಂತ್ ಅವರ ಕಥೆಯನ್ನು ಹಂಚಿಕೊಂಡಿದ್ದಾರೆ. ತನ್ನ ತಾಯಿಗೆ ಅನ್ಯಾಯವಾಗುತ್ತಿರುವುದನ್ನು ನೋಡಿ ಕಲೆಕ್ಟರ್ ಆಗಲು ನಿರ್ಧರಿಸಿದ ಯುವಕನ ಯಶಸ್ಸನ್ನು ಇಲ್ಲಿ ಅವರು ಶ್ಲಾಘಿಸಿದದ್ದಾರೆ. X ವೇದಿಕೆಯಲ್ಲಿ ಹೇಮಂತ್ ಅವರ ಕಥೆಯನ್ನು ರೀ…

Read More
TOP