Untitled design 2025 05 30t213847.263 2025 05 264fae100e23746e3302c3a8d5f52de3 3x2.jpg

ದುಬೈನಿಂದ ಹುಟ್ಟೂರಿಗೆ ಮರಳಿ ಸಾವಯವ ತರಕಾರಿಗಳ ರಫ್ತು ಉದ್ಯಮ ಆರಂಭಿಸಿದ ತ್ರಿಶ್ಶೂರ್‌ನ ಬಿಜೇಶ್;

ಕೇರಳದಿಂದ ತಾನೇ ಏಕೆ ತಾಜಾ ತರಕಾರಿಗಳು ದೊರೆಯುವಂತೆ ಮಾಡಬಾರದು ಎಂಬ ಉಪಾಯ ಅವರ ಮನದಲ್ಲಿ ಹೊಳೆಯುತ್ತಿದ್ದಂತೆ ಬಿಜೇಶ್, ತಮ್ಮ ಉದ್ಯೋಗ ತೊರೆದು, ತ್ರಿಶ್ಶೂರ್‌ನಲ್ಲಿರುವ ತಮ್ಮ ಹುಟ್ಟೂರಿಗೆ ಮರಳಿದರು ಹಾಗೂ ರಫ್ತಿಗೆ ಬೇಕಾದ ಪರವಾನಗಿಗಳನ್ನು ಪಡೆದುಕೊಂಡರು. ಇಲ್ಲಿಂದ ನಂತರ 35 ರೈತ ಕುಟುಂಬಗಳು ಬೆಳೆಯುತ್ತಿದ್ದ 160 ಕೆಜಿ ತರಕಾರಿಗಳ ರಫ್ತು ಉದ್ಯಮವನ್ನು ಆರಂಭಿಸಿದರು. ಅದರಂತೆ, ಈಗ ಬಿಜೇಶ್ ಅವರ ಉದ್ಯಮ ದುಬೈನಲ್ಲಿರುವ 1,000 ಕ್ಕಿಂತಲೂ ಹೆಚ್ಚಿನ ಕುಟುಂಬಗಳಿಗೆ ಊರಿನಲ್ಲೇ ಬೆಳೆದ ತರಕಾರಿಗಳನ್ನು ಒದಗಿಸಿಕೊಡುತ್ತಿದ್ದಾರೆ. ವಾರ್ಷಿಕ ರೂ 2 ಕೋಟಿ ಆದಾಯವನ್ನು ಬಿಜೇಶ್…

Read More
TOP