Whatsapp image 2026 05 28 at 11.46.06 2026 05 d4c0a582c56107cd0062e51e45124ae2 1200x675.jpeg

Job News: ಡಿಗ್ರಿ ಮುಗಿಸಿ ಮನೆಯಲ್ಲಿ ಖಾಲಿ ಕುಳಿತಿದ್ದೀರಾ? ಹಾಗಾದರೆ ತಡ ಮಾಡದೇ 2 ದಿನದಲ್ಲಿ ಅರ್ಜಿ ಸಲ್ಲಿಸಿ

Last Updated:May 28, 2026 4:07 PM IST ಚಿಕ್ಕಮಗಳೂರು ಕೃಷಿ ಇಲಾಖೆ ಆತ್ಮ ಯೋಜನೆ ಅಡಿಯಲ್ಲಿ ಶೃಂಗೇರಿ BTM, ಕಡೂರು ATM ಹುದ್ದೆಗಳಿಗೆ ಸ್ಥಳೀಯರಿಗೆ ಆದ್ಯತೆ, ಮೇ 30 ಸಂಜೆ 5.30 ಅರ್ಜಿ ಕೊನೆಯ ದಿನ ಕೆಲಸ ಚಿಕ್ಕಮಗಳೂರು: ಕೆಲಸ ಹುಡುಕಿ ಸುಸ್ತಾಗಿದ್ದೀರಾ? ಕೃಷಿ ಕ್ಷೇತ್ರದಲ್ಲಿ ಡಿಗ್ರಿ ಮುಗಿಸಿ ಮನೆಯಲ್ಲಿ ಕೂತಿದ್ದೀರಾ? ಹಾಗಾದರೆ ಇಲ್ಲಿದೆ ನೋಡಿ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಯುವಕ-ಯುವತಿಯರಿಗೆ ಕೃಷಿ ಇಲಾಖೆಯಿಂದ ಬಂಪರ್ ಆಫರ್! ಕೃಷಿ ಇಲಾಖೆಯ ‘ಆತ್ಮ’ (ATMA) ಯೋಜನೆಯಡಿ ಇದೀಗ…

Read More
TOP