ಉತ್ತರಾಖಾಂಡ್ನ ಪಹಾಡಿ ಉಪ್ಪನ್ನು ಮಾರುಕಟ್ಟೆಗೆ ಪರಿಚಯಿಸಿದ ಮೂವರು ಸ್ನೇಹಿತರು;
ರೆಸ್ಟೋರೆಂಟ್ ಕನಸು ಭಗ್ನಗೊಳಿಸಿದ ಪ್ರವಾಹ ತಮ್ಮ ಕನಸಿನ ರೆಸ್ಟೋರೆಂಟ್ಗಾಗಿ ಎಲ್ಲಾ ಯೋಜನೆ ಹಾಕಿಕೊಂಡು ಇನ್ನೇನು ರೆಸ್ಟೋರೆಂಟ್ ಉದ್ಘಾಟಿಸಬೇಕು ಎಂದಾದಾಗ ನೈಸರ್ಗಿಕ ವಿಕೋಪ ಅವರನ್ನು ಕನಸನ್ನು ಛಿದ್ರ ಛಿದ್ರಗೊಳಿಸಿತ್ತು. ಅದರಂತೆ, 2013 ರ ನೈಸರ್ಗಿಕ ಪ್ರವಾಹ ಅವರ ರೆಸ್ಟೋರೆಂಟ್ ಅನ್ನು ಸಂಪೂರ್ಣವಾಗಿ ನೆಲಸಮ ಮಾಡಿತು. ಆರು ತಿಂಗಳ ಕಾಲ ಸಂಪೂರ್ಣ ರಸ್ತೆ ಬಂದ್ ಆಯಿತು. ಹೀಗೆ ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಬೇಕಾದ ನನ್ನ ರೆಸ್ಟೋರೆಂಟ್ ಸಂಪೂರ್ಣವಾಗಿ ಮುಚ್ಚಿತು ಎಂದು ಸಂದೀಪ್ ಸ್ಮರಿಸಿಕೊಳ್ಳುತ್ತಾರೆ. ಪಹಾಡಿ ಉಪ್ಪಿನ ಪರಿಚಯ ಅದಾಗ್ಯೂ 2009 ರಲ್ಲಿ…
