Job News: ಡಿಗ್ರಿ ಮುಗಿಸಿ ಮನೆಯಲ್ಲಿ ಖಾಲಿ ಕುಳಿತಿದ್ದೀರಾ? ಹಾಗಾದರೆ ತಡ ಮಾಡದೇ 2 ದಿನದಲ್ಲಿ ಅರ್ಜಿ ಸಲ್ಲಿಸಿ
Last Updated:May 28, 2026 4:07 PM IST ಚಿಕ್ಕಮಗಳೂರು ಕೃಷಿ ಇಲಾಖೆ ಆತ್ಮ ಯೋಜನೆ ಅಡಿಯಲ್ಲಿ ಶೃಂಗೇರಿ BTM, ಕಡೂರು ATM ಹುದ್ದೆಗಳಿಗೆ ಸ್ಥಳೀಯರಿಗೆ ಆದ್ಯತೆ, ಮೇ 30 ಸಂಜೆ 5.30 ಅರ್ಜಿ ಕೊನೆಯ ದಿನ ಕೆಲಸ ಚಿಕ್ಕಮಗಳೂರು: ಕೆಲಸ ಹುಡುಕಿ ಸುಸ್ತಾಗಿದ್ದೀರಾ? ಕೃಷಿ ಕ್ಷೇತ್ರದಲ್ಲಿ ಡಿಗ್ರಿ ಮುಗಿಸಿ ಮನೆಯಲ್ಲಿ ಕೂತಿದ್ದೀರಾ? ಹಾಗಾದರೆ ಇಲ್ಲಿದೆ ನೋಡಿ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಯುವಕ-ಯುವತಿಯರಿಗೆ ಕೃಷಿ ಇಲಾಖೆಯಿಂದ ಬಂಪರ್ ಆಫರ್! ಕೃಷಿ ಇಲಾಖೆಯ ‘ಆತ್ಮ’ (ATMA) ಯೋಜನೆಯಡಿ ಇದೀಗ…
