Headlines
1743930430 rasi horoscope astrology 9 2025 03 2b9785d5aaed9c5b80525ffa79845e26 3x2.jpeg

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್, ಈ ರಾಶಿಯವ್ರ ಆರೋಗ್ಯದಲ್ಲಿ ಹುಷಾರ್! ಇಂದಿನ ಭವಿಷ್ಯ ಹೇಗಿದೆ ನೋಡಿ

Last Updated:May 16, 2025 6:14 AM IST Today Horoscope: ಚಿರಾಗ್ ದಾರುವಾಲಾ (Chirag Daruwala), 18 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪ್ರಸಿದ್ಧ ಭಾರತೀಯ ಜ್ಯೋತಿಷಿಯಾಗಿದ್ದು (Indian Astrology), ವೃತ್ತಿ, ಆರೋಗ್ಯ, ಹಣಕಾಸು (Finance), ವ್ಯಾಪಾರ ಮತ್ತು ಹೆಚ್ಚಿನ ವಿಚಾರಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಅಲ್ಲದೇ, ನಮಗೆ ಮಾರ್ಗದರ್ಶನವನ್ನೂ ಸಹ ನೀಡುತ್ತಾರೆ. ನಿಖರವಾದ ಭವಿಷ್ಯಕ್ಕಾಗಿ ವೈದಿಕ ಮತ್ತು ಪಾಶ್ಚಾತ್ಯ ಜ್ಯೋತಿಷ್ಯ, ಐ-ಚಿಂಗ್, ಟ್ಯಾರೋ, ಸಂಖ್ಯಾಶಾಸ್ತ್ರ, ಕಬಾಲಾ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವನ್ನು (Palmistry) ತಿಳಿದುಕೊಂಡಿದ್ದು, ಚಿರಾಗ್ ಜ್ಯೋತಿಷ್ಯ…

Read More
Rapidreadnewlogo.svg .svgxml

ನಿಮಗೆ ಹೈ ಬಿಪಿ ಇದ್ಯಾ? ಕಂಟ್ರೋಲ್​ಗೆ ಬರಬೇಕಂದ್ರೆ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ!

Last Updated:September 09, 2025 4:43 PM IST ಅಧಿಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಮಾಡಬೇಕಾದ ಪ್ರಮುಖ ಕೆಲಸವೆಂದರೆ ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು. ರಕ್ತದೊತ್ತಡವನ್ನು ಕಡಿಮೆ ಮಾಡಲು ಮೆಗ್ನೀಸಿಯಮ್ ಬಹಳ ಪರಿಣಾಮಕಾರಿ ಖನಿಜವಾಗಿದೆ. ಇದು ನರಗಳನ್ನು ಸಡಿಲಗೊಳಿಸುತ್ತದೆ ಮತ್ತು ಸರಿಯಾದ ರಕ್ತದ ಹರಿವನ್ನು ನಿರ್ವಹಿಸುತ್ತದೆ. News18 ಮಧುಮೇಹ (Diabetes) ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ (Blood Pressure Problem) ಪ್ರಮಾಣ ಗಂಭೀರವಾಗಿ ಹೆಚ್ಚಾಗಿದೆ. ತಪ್ಪಾದ ಆಹಾರ ಪದ್ಧತಿ (Food System), ಒತ್ತಡ (Stress) ಮತ್ತು ಅನಿಯಮಿತ…

Read More
Hruthin 01 1 2025 07 7b54906c507c4d2c40877e231cd4ff1c 3x2.jpg

ಅಮೆರಿಕ ದೇಶದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ 10 ಭಾರತೀಯ ವಿದ್ಯಾರ್ಥಿಗಳು!

ಅವರು ಪ್ರತಿಭೆಯೊಂದಿಗೆ ಬಂದರು. ಅವರ ಜೇಬಿನಲ್ಲಿ ಕೇವಲ $8, ಕೈಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಅಥವಾ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಿಂದ ಪಡೆದ ಪದವಿ ಮತ್ತು ಮನಸ್ಸಿನಲ್ಲಿ ಒಂದೇ ಗುರಿ ಇತ್ತು. ಅವರ ಬಗ್ಗೆ ಎಂದಿಗೂ ಕೇಳಿರದ ದೇಶದಲ್ಲಿ ತಮ್ಮನ್ನು ತಾವು ಸಾಬೀತುಪಡಿಸುವುದು ಸುಲಭವಾದದ್ದಾಗಿರಲಿಲ್ಲ. ಆದರೆ ಇಂದು, ಅವರು ಜಾಗತಿಕ ತಂತ್ರಜ್ಞಾನದ ದೊಡ್ಡ ಕಂಪನಿಗಳನ್ನು ನಡೆಸುತ್ತಿದ್ದಾರೆ, ವೈದ್ಯಕೀಯದಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿದ್ದಾರೆ ಮತ್ತು ಸಾರ್ವಜನಿಕ ನೀತಿಯ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಅಮೆರಿಕ…

Read More
1757412828 breastfeeding 3 2025 09 c3ebff3776cba264b7654905cc252820.jpg

ಮಗುವಿಗೆ ಜ್ವರವಿದ್ದಾಗ ತಾಯಿ ಎದೆ ಹಾಲು ಕುಡಿಸಬಾರದಾ? ಬಾಣಂತಿಯರು ತಿಳಿಯಲೇಬೇಕಾದ ವಿಚಾರವಿದು!

ಜ್ವರ ಮಾತ್ರವಲ್ಲದೇ ಶೀತ, ಕೆಮ್ಮು, ಹೊಟ್ಟೆ ನೋವು ಇತ್ಯಾದಿಗಳು ಮಗುವಿನ ಮೇಲೆ ಪರಿಣಾಮ ಬೀರುವುದಿಲ್ಲ. ನೀವು ಚಿಕಿತ್ಸೆ ಪಡೆಯುತ್ತಿದ್ದರೂ ಮತ್ತು ಸಾಕಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೂ, ನೀವು ಹಾಲುಣಿಸುತ್ತಿರುವುದರಿಂದ ಅದು ಮಗುವಿನ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ನಿಮ್ಮ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ ಹಾಲುಣಿಸುವುದು ಸೂಕ್ತ. ಅದೇ ರೀತಿ ನೀವು ಚಿಕಿತ್ಸೆಯನ್ನು ಪ್ರಾರಂಭಿಸಲು ಅಥವಾ ಕೊನೆಗೊಳಿಸಲು ಬಯಸುವುದಾದರೆ ನಿಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ. Source link

Read More
Untitled design 7 2025 08 0712e93b3467bdb0d8f437a399d1ffdf.jpg

ಅಪಘಾತವಾದರೂ ಪರೀಕ್ಷೆ ಬಿಡಲಿಲ್ಲ, ಕೂಲಿ ಕಾರ್ಮಿಕನ ಮಗ ದೇಶದ ಅತಿ ಕಿರಿಯ IPS ಅಧಿಕಾರಿ! ಯಾರು ಗೊತ್ತಾ?

ಬೆಂಕಿಯಲ್ಲಿ ಅರಳಿದ ಹೂವಿನ ಯಶೋಗಾಥೆಯಿದು ಸಫಿನ್ ಅವರ ತಂದೆ-ತಾಯಿ ವಜ್ರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಸಫಿನ್ ಚಿಕ್ಕವರಿದ್ದಾಗಲೇ ಅವರಿಬ್ಬರೂ ಕೆಲಸ ಕಳೆದುಕೊಂಡರು. ತಮ್ಮ ಮಗನ ಭವಿಷ್ಯಕ್ಕಾಗಿ, ಅವರು ಯಾವುದೇ ಕೆಲಸ ಸಿಕ್ಕರೂ ಮಾಡಲು ರೆಡಿ ಇದ್ದರು. ಅಮ್ಮ ಬೇರೆ ಬೇರೆ ಮನೆಗಳಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡರು. ಅಪ್ಪ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೂಲಿ ಕೆಲಸ ಮಾಡಲು ಶುರು ಮಾಡಿದರು. ಆದರೆ ಈ ಎಲ್ಲಾ ಕಷ್ಟಗಳ ನಡುವೆ, ಸಫಿನ್ ಒಂದು ದೊಡ್ಡ ಕನಸು ಕಂಡಿದ್ದರು. ಒಂದು ದಿನ,…

Read More
1757416650 untitled design 2025 09 08t143248.130 2025 09 639fdea083fef31183377e77b6aa844e.jpg

ರಾತ್ರಿ ಹೊತ್ತು ಕೂದಲಿಗೆ ಈ ಹೇರ್ ಮಾಸ್ಕ್ ಬಳಸಿ; ಬೆಳಗ್ಗೆಯಷ್ಟರಲ್ಲಿ ನಿರ್ಜೀವ ಕೂದಲಿಗೆ ಜೀವ ಬರುತ್ತೆ!

Last Updated:September 09, 2025 5:25 PM IST ಹೇರ್ ಮಾಸ್ಕ್‌ಗಳನ್ನು ಬಳಸುವುದು ಪ್ರಯೋಜನಕಾರಿ ಎಂದು ನಿಮಗೆ ಅನಿಸಿದರೆ, ನೈಟ್​ ಹೇರ್ ಮಾಸ್ಕ್ ನಿಮ್ಮ ಕೂದಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. News18 ಹೇರ್​ ಮಾಸ್ಕ್​ಗಳು (Hair Mask) ಕೂದಲನ್ನು ಮೃದುವಾಗಿ, ಕಂಡೀಷನಿಂಗ್ ಆಗಿ ಮತ್ತು ದಪ್ಪವಾಗಿರಿಸಲು ತುಂಬಾ ಪ್ರಯೋಜನಕಾರಿ ಆಗಿದೆ. ಹೇರ್ ಮಾಸ್ಕ್‌ಗಳನ್ನು ಬಳಸುವುದು ಪ್ರಯೋಜನಕಾರಿ ಎಂದು ನಿಮಗೆ ಅನಿಸಿದರೆ, ನೈಟ್​ ಹೇರ್ ಮಾಸ್ಕ್ ನಿಮ್ಮ ಕೂದಲಿನ ಸೌಂದರ್ಯವನ್ನು (Hair Beauty) ಮತ್ತಷ್ಟು ಹೆಚ್ಚಿಸುತ್ತದೆ. ಇದರ ಬಳಕೆಯು…

Read More
Hruthin 2025 09 01t225304.262 2025 09 113da7496e2101148443d11439758626 3x2.jpg

ಬಂಜರು ಭೂಮಿಯನ್ನು ಭಾರತದ ಮೊದಲ ಸಾವಯವ ಸಿಂಧೂರ್ ಫಾರ್ಮ್ ಆಗಿ ಬದಲಾಯಿಸಿದ ಸಾಫ್ಟ್‌ವೇರ್ ಎಂಜಿನಿಯರ್!

Last Updated:September 02, 2025 9:47 PM IST Success Story: ನಗರ ಜೀವನ ನಡೆಸುತ್ತಿರುವ ಸಾಕಷ್ಟು ಜನರು ತಮ್ಮ ತಮ್ಮ ಹಳ್ಳಿಗಳಿಗೆ ಹಿಂತುರುಗಿ ಕೃಷಿಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಪುಣೆಯಲ್ಲಿ ನಗರ ಜೀವನ ನಡೆಸುತ್ತಿದ್ದ ಅಶೋಕ್ ತಪಸ್ವಿ ಕೂಡ ನಗರದ ಸೌಕರ್ಯಗಳನ್ನು ತೊರೆದು ಉತ್ತರ ಪ್ರದೇಶದ ಫತೇಪುರದಲ್ಲಿರುವ ತಮ್ಮ ಪೂರ್ವಜರ ಭೂಮಿಯಲ್ಲಿ ಕೃಷಿ ಮಾಡಲು ನಿರ್ಧರಿಸಿದರು ಹಾಗೂ ಇದರಲ್ಲಿ ಯಶಸ್ವಿಯಾದರು. ಅದ್ರಂತೆ ಅವರ ಕಥೆ ಇಲ್ಲಿದೆ: News18 Success Story: ನಗರ ಜೀವನ ನಡೆಸುತ್ತಿರುವ ಸಾಕಷ್ಟು…

Read More
Badam 16656575123x2.jpg

ನಿಮ್ಮ ಆಹಾರದಲ್ಲಿ ಇದೊಂದು ಸ್ನ್ಯಾಕ್ಸ್ ಸೇರಿಸಿಕೊಳ್ಳಿ ಸಾಕು, ನಿಮ್ಮ ಹಾರ್ಟ್ ಹೆಲ್ದಿಯಾಗಿ ಇರುತ್ತೆ!

Last Updated:September 09, 2025 6:06 PM IST ಬಾದಾಮಿ ಸೇವಿಸಿದ ಜನರು ತಮ್ಮ ApoB ಮಟ್ಟವನ್ನು ಸುಧಾರಿಸಿದ್ದಾರೆ ಎಂದು ತಿಳಿದು ಬಂದಿದೆ.  ಬಾದಾಮಿಯೊಂದಿಗೆ ApoB ಮಟ್ಟಗಳು ಮತ್ತು ApoB-to-ApoA ಅನುಪಾತವು ಸುಧಾರಿಸಿದೆ.  News18 ಬಾದಾಮಿ (Badam)… ಚಿಕ್ಕ ಮಕ್ಕಳಿಗೂ ಈ ಸಣ್ಣ ಡ್ರೈಪ್ರೂಟ್ಸ್‌ನ (Dry Fruits) ಪ್ರಯೋಜನಗಳು ಗೊತ್ತಿದೆ. ಹೌದು, ಬಾದಾಮಿ ನಮ್ಮ ದೇಹಕ್ಕೆ ಬೇಕಾದ ಹಲವು ಆರೋಗ್ಯ ಪ್ರಯೋಜನಗಳನ್ನು (Health Benefits) ಒದಗಿಸುತ್ತದೆ. ನೀವೂ ಈಗಾಗ್ಲೇ ಈ ಆಹಾರವನ್ನು ಸೇವಿಸುವ ಅಭ್ಯಾಸ ಹೊಂದಿದ್ದರೆ ಒಳ್ಳೆಯದು,…

Read More
Hruthin 2025 09 07t205159.876 2025 09 5ff4b50b9665713b3b1de255e82957b5.jpg

ಕ್ರೀಡಾಪಟುಗಳಿಗೆ ರೈಲ್ವೆ ಇಲಾಖೆಯಿಂದ ಭರ್ಜರಿ ಆಫರ್, 50 ಹುದ್ದೆಗಳಿಗೆ ಅರ್ಜಿ ಆಹ್ವಾನ

Last Updated:September 08, 2025 4:49 PM IST Railway Jobs: ಭಾರತೀಯ ರೈಲ್ವೆ ದೇಶದ ಅತಿದೊಡ್ಡ ಸಾರ್ವಜನಿಕ ವಲಯ ಸಂಸ್ಥೆಯಾಗಿದ್ದು, ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡುತ್ತಿದೆ. ಈ ವರ್ಷ 50 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ; ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ: Railway Jobs Railway Jobs: ಭಾರತೀಯ ರೈಲ್ವೆ ದೇಶದ ಅತಿದೊಡ್ಡ ಸಾರ್ವಜನಿಕ ವಲಯ ಸಂಸ್ಥೆಯಾಗಿದ್ದು, ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡುತ್ತಿದೆ. ಪ್ರತಿವರ್ಷ ಸಾವಿರಾರು ಹುದ್ದೆಗಳಿಗಾಗಿ ಅಧಿಸೂಚನೆಗಳನ್ನು ಹೊರಡಿಸಲಾಗುತ್ತದೆ. ಈ ಬಾರಿ, ಪೂರ್ವ ರೈಲ್ವೆ…

Read More
Hruthin 2025 09 09t182916.484 2025 09 44edf2ea0f6dc23db80ba9b8d6940720 3x2.jpg

10ನೇ ತರಗತಿ ಪಾಸ್ ಆದವ್ರಿಗೆ ರೈಲ್ವೆಯಲ್ಲಿ ಕೆಲಸ! 2418 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತು ಕೊನೆಯ ದಿನಾಂಕ ಈ ಅಪ್ರೆಂಟಿಸ್ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಆಗಸ್ಟ್ 12, 2025 ರಂದು ಪ್ರಾರಂಭಗೊಂಡಿದೆ. ಅಭ್ಯರ್ಥಿಗಳು ಸೆಪ್ಟೆಂಬರ್ 11, 2025ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಭರ್ತಿ ಮಾಡಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್​ಗೆ ತೆರಳಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಬೇಕು. ಅರ್ಹತಾ ಮಾನದಂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ತರಗತಿಯನ್ನು ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇದಲ್ಲದೆ, ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ (NCVT) ಅಥವಾ ರಾಜ್ಯ ವೃತ್ತಿಪರ…

Read More
TOP