Working people culture in france 2024 09 75d67f1558960a7d959b04ba107bc8d8 3x2.jpg

ವರ್ಕ್ ಫ್ರಮ್ ಹೋಮ್ ಕ್ಯಾನ್ಸಲ್​ ಮಾಡಿದ ಬಾಸ್​; ಕೋಪಿಸಿಕೊಳ್ಳದೇ ಸೇಡು ತೀರಿಸಿಕೊಂಡ ಉದ್ಯೋಗಿ!

ಏನಿದು ಘಟನೆ? ಉದ್ಯೋಗಿಗೆ ಬೆಳಗ್ಗೆ ಎದ್ದಾಗಿನಿಂದಲೇ ಬೆನ್ನುನೋವು, ಜ್ವರ ಮತ್ತು ಕೆಮ್ಮು ಇತ್ತು. ಕಚೇರಿಗೆ ಹೋಗುವ ಪರಿಸ್ಥಿತಿಯಲ್ಲಿ ಇಲ್ಲದ ಕಾರಣ ಹಾಗೂ ತನ್ನಿಂದ ಇತರರಿಗೆ ಸೋಂಕು ತಗುಲಬಾರದೆಂಬ ಕಾಳಜಿಯಿಂದ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯಕ್ಕಾಗಿ (Work From Home) ತನ್ನ ಮೇಲಧಿಕಾರಿಯನ್ನು ಸಂಪರ್ಕಿಸಿದ್ದಾರೆ. ಆದರೆ, ಮೇಲಾಧಿಕಾರಿಯು “ಉದ್ಯೋಗಿ ಕೆಲಸ ಮಾಡಲು ದೈಹಿಕವಾಗಿ ಸದೃಢರಾಗಿದ್ದರೆ ಕಚೇರಿಗೆ ಬರಲೇಬೇಕು” ಎಂಬ ನಿಯಮವನ್ನು ಮುಂದಿಟ್ಟುಕೊಂಡು ಮನವಿಯನ್ನು ತಿರಸ್ಕರಿಸಿದ್ದಾರೆ. ಉದ್ಯೋಗಿಗೆ ಬೇರೆ ಆಯ್ಕೆ ಇಲ್ಲದ್ದರಿಂದ ತೀವ್ರ ಜ್ವರ ಮತ್ತು ಕೆಮ್ಮು ಇದ್ದರೂ ಅದೇ…

Read More
Rites 16724084363x2.jpg

Railway Jobs: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ- ಆಸಕ್ತರು ಅರ್ಜಿ ಹಾಕಿ

Last Updated:October 19, 2023 4:33 PM IST ಅಕ್ಟೋಬರ್ 20, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆಸಕ್ತರು ಆಫ್​ಲೈನ್/ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಂದರ್ಭಿಕ ಚಿತ್ರ RITES Recruitment 2023: ರೈಲ್ ಇಂಡಿಯಾ ಟೆಕ್ನಿಕಲ್ & ಎಕನಾಮಿಕ್ ಸರ್ವೀಸಸ್ (Rail India Technical and Economic Services) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 7 ಎಂಜಿನಿಯರ್/ ಅಸಿಸ್ಟೆಂಟ್ ಮ್ಯಾನೇಜರ್/…

Read More
Nit 0 2024 02 a7dacd92b3e7de7105d6cea0177fbf4b.jpg

NIT Karnataka Jobs: ಕೆಲಸ ಹುಡುಕ್ತಿದ್ರೆ ಇಲ್ಲಿ ಅಪ್ಲೈ ಮಾಡಿ- ನಾಳೆಯೇ ಕೊನೆಯ ದಿನ

Last Updated:July 24, 2024 3:49 PM IST ಜುಲೈ 25, 2024 ಅಂದರೆ ನಾಳೆ ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಆಸಕ್ತರು ಈಗಲೇ ರೆಸ್ಯೂಮ್ ಕಳುಹಿಸಿ. ಸುರತ್ಕಲ್​​ನಲ್ಲಿ ಉದ್ಯೋಗ (Job) ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಸಾಂದರ್ಭಿಕ ಚಿತ್ರ NIT Karnataka Recruitment 2024: ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (National Institute of Technology -Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು…

Read More
Rapidreadnewlogo.svg .svgxml

ಅಗ್ನಿಪಥ್ ಯೋಜನೆಯಡಿ 'ಅಗ್ನಿವೀರ್' ವಾಯು ಪ್ರವೇಶಕ್ಕೆ ಈ ರೀತಿ ಅರ್ಜಿ ಸಲ್ಲಿಸಿ!

Last Updated:July 05, 2025 10:48 AM IST ಭಾರತೀಯ ವಾಯುದಳದಲ್ಲಿ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 02-07-2005 ರಿಂದ 02-01-2009ರೊಳಗೆ ಜನಿಸಿದವರಾಗಿರಬೇಕು. ಅರ್ಜಿ ಶುಲ್ಕ 550 ರೂಪಾಯಿ. ಅರ್ಹ ಅಭ್ಯರ್ಥಿಗಳು ಯಾರು? ಮೈಸೂರು: ಭಾರತೀಯ ವಾಯುದಳದಲ್ಲಿ ಅಗ್ನಿಪಥ್ (Agneepath) ಯೋಜನೆಯಡಿ ಅಗ್ನಿವೀರ್ (Agniveer) ವಾಯು ಪ್ರವೇಶಕ್ಕೆ ಭಾರತೀಯ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ (Online) ಮೂಲಕ ಆಯ್ಕೆ ಪರೀಕ್ಷೆಗಾಗಿ (Exam) ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ…

Read More
1758489305 metro og 16818841713x2.jpg

Metro Jobs: ಬೆಂಗಳೂರು ಮೆಟ್ರೋದಲ್ಲಿ ಭರ್ಜರಿ ಉದ್ಯೋಗಾವಕಾಶ- ಅಪ್ಲೈ ಮಾಡಲು ನಾಳೆಯೇ ಲಾಸ್ಟ್ ಡೇಟ್

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಮೆಟ್ರೋದ ಅಧಿಕೃತ ವೆಬ್​ಸೈಟ್​bmrc.co.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಸಂಸ್ಥೆ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಹುದ್ದೆ ಡೆಪ್ಯುಟಿ ಚೀಫ್ ಎಂಜಿನಿಯರ್, ಅಡಿಶನಲ್ ಚೀಫ್​ ಎಂಜಿನಿಯರ್ ಒಟ್ಟು ಹುದ್ದೆ 8 ವಿದ್ಯಾರ್ಹತೆ ಬಿಇ/ಬಿ.ಟೆಕ್, ಎಂ.ಎಸ್ಸಿ ವೇತನ ಮಾಸಿಕ ₹ 1,40,000-1,65,000 ಉದ್ಯೋಗದ ಸ್ಥಳ…

Read More
Nhai fg 16757712363x2.jpg

NHAI Recruitment 2024: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ- ಆಸಕ್ತರು ಬೇಗ ಅರ್ಜಿ ಹಾಕಿ

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಶೈಕ್ಷಣಿಕ ಅರ್ಹತೆ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಕಾನೂನಿನಲ್ಲಿ ಪದವಿ, LLB ಪೂರ್ಣಗೊಳಿಸಿರಬೇಕು. ವಯೋಮಿತಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜುಲೈ 26, 2024ಕ್ಕೆ ಗರಿಷ್ಠ 56…

Read More
Untitled design 8 2025 07 df26df23a394b38146213a94e872a4f7.jpg

ವಿದ್ಯಾರ್ಥಿಗಳೇ, ಕಲಿತದ್ದು ಮರೆತುಹೋಗುತ್ತಿದೆಯೇ? ಈ ಟ್ರಿಕ್ಸ್ ಯೂಸ್‌ ಮಾಡಿ

ಸ್ಪೇಸ್ಡ್ ರಿಪಿಟೀಶನ್ (ಎಸ್‌ಆರ್‌ಎಸ್) ಪುನರಾವರ್ತನೆ ಮಾದರಿಯಲ್ಲಿ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಎಸ್‌ಆರ್‌ಎಸ್ ಸಹಕಾರಿಯಾಗಿದೆ. ದಿನ ಬಿಟ್ಟು ದಿನ, ಎರಡು ದಿನಕ್ಕೊಮ್ಮೆ ವಿಷಯಗಳನ್ನು ಮನನ ಮಾಡಿಕೊಳ್ಳುವುದನ್ನು ಈ ಎಸ್‌ಆರ್‌ಎಸ್ ಒಳಗೊಂಡಿದೆ. ಇದು ಕಲಿತದ್ದು ಮರೆತುಹೋಗದಂತೆ ಮಾಡುತ್ತದೆ. ಅಂತರ ಅಂತರವಾಗಿ ಪುನರಾವರ್ತನೆ ಮಾಡುವುದು ದೀರ್ಘಕಾಲದವರೆಗೆ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದೆ ಇದನ್ನು ಅಳವಡಿಸಿಕೊಳ್ಳುವುದು ಹೇಗೆ ಪ್ರಮುಖ ಪರಿಕಲ್ಪನೆಗಳನ್ನು ಮೊದಲಿಗೆ ಆಯ್ಕೆಮಾಡಿಕೊಳ್ಳಿ ವಿಮರ್ಶೆ ವ್ಯವಸ್ಥೆಗಳನ್ನು ಅನುಸರಿಸುವುದು ಅಂದರೆ 1,3,7 ದಿನಗಳ ಅಂತರದಲ್ಲಿ ಪುನರಾವರ್ತನೆ ಮಾಡುವುದು ವಿಶುವಲ್ ಮೆನೆಮೊನಿಕ್ಸ್ (ಕಾಂಜಿ ಸ್ಟೈಲ್) ಇದೊಂದು ಸ್ಮರಣಶಕ್ತಿ ಆಧಾರಿತ…

Read More
1758478015 railway 2023 11 fe6f52fdff7190d0b1f99b5c82262977 3x2.jpg

Railway Jobs: ರೈಲ್ ವಿಕಾಸ್ ನಿಗಮದಲ್ಲಿ ಮ್ಯಾನೇಜರ್ ಹುದ್ದೆಗಳ ಭರ್ತಿ- ಲಕ್ಷಗಳಲ್ಲಿ ಸಂಬಳ

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಸಂಸ್ಥೆ ರೈಲ್ ವಿಕಾಸ್ ನಿಗಮ್​ ಲಿಮಿಟೆಡ್ ಹುದ್ದೆ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಒಟ್ಟು ಹುದ್ದೆ 50 ವಿದ್ಯಾರ್ಹತೆ ಬಿಇ/ಬಿ.ಟೆಕ್, ಪದವಿ, ಡಿಪ್ಲೊಮಾ ವೇತನ ಮಾಸಿಕ ₹ 50,000-1,60,000 ಉದ್ಯೋಗದ ಸ್ಥಳ ಭಾರತ ಅರ್ಜಿ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 5, 2023 ಹುದ್ದೆಯ ಮಾಹಿತಿ: ಮ್ಯಾನೇಜರ್ -9…

Read More
7 22 2 16799872984x3.jpg

JOBS: ಬೆಂಗಳೂರಿನಲ್ಲಿದೆ ಬಂಪರ್ ಉದ್ಯೋಗಾವಕಾಶ- ಆಸಕ್ತರು ಬೇಗ ಅಪ್ಲೈ ಮಾಡಿ

Last Updated:July 25, 2024 3:37 PM IST ಜುಲೈ 26, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅಪ್ಲೈ ಮಾಡಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ (Bengaluru) ಪೋಸ್ಟಿಂಗ್ ನೀಡಲಾಗುತ್ತದೆ. ಇಂದಿನಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಸಾಂದರ್ಭಿಕ ಚಿತ್ರ RRI Recruitment 2024: ರಾಮನ್​ ಸಂಶೋಧನಾ ಸಂಸ್ಥೆ(Raman Research Institute)- ಬೆಂಗಳೂರಿನಲ್ಲಿ (Bengaluru) ವಿವಿಧ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು…

Read More
Rapidreadnewlogo.svg .svgxml

Jobs Alert: ಅಂಚೆ ಜೀವ ವಿಮೆಯಲ್ಲಿ ಕೆಲಸ; ಜುಲೈ 22ಕ್ಕೆ ನೇರ ಸಂದರ್ಶನ, ನಿರುದ್ಯೋಗಿಗಳಿಗೆ ಬಂಪರ್ ಅವಕಾಶ

Last Updated:July 06, 2025 12:34 PM IST ನಂಜನಗೂಡು ಅಂಚೆ ವಿಭಾಗವು PLI ಮತ್ತು RPLI ಯೋಜನೆಗಳ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು ಅರ್ಜಿಗಳನ್ನು ಆಹ್ವಾನಿಸಿದೆ. 18 ವರ್ಷ ವಯಸ್ಸು ಮತ್ತು ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಅಗತ್ಯ. ಸಂದರ್ಶನ ಜುಲೈ 22, 2025 ರಂದು. ಜೀವ ವಿಮೆ ಮಾಡಿಸುವ ಕೆಲಸ  ನಂಜನಗೂಡು: ಮೈಸೂರು ಜಿಲ್ಲೆಯ ನಂಜನಗೂಡು ಅಂಚೆ ವಿಭಾಗವು ತನ್ನ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ (PLI) ಮತ್ತು ಗ್ರಾಮೀಣ ಅಂಚೆ ಜೀವ ವಿಮೆ (RPLI) ಯೋಜನೆಗಳ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು…

Read More
TOP