ವಿಶ್ವ ಬೈಸಿಕಲ್ ದಿನದ ಅಂಗವಾಗಿ ಜೈಪುರದಲ್ಲಿ ನಡೆದ ‘ಸಂಡೇ ಆನ್ ಸೈಕಲ್’ ಕಾರ್ಯಕ್ರಮ
ಜೈಪುರದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ತರಬೇತಿ ಕೇಂದ್ರವು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲು ನಾಗರಿಕರು, ಫಿಟ್ನೆಸ್ ಉತ್ಸಾಹಿಗಳು, ಸೈಕ್ಲಿಸ್ಟ್ಗಳು ಮತ್ತು ವಿವಿಧ ಸಂಸ್ಥೆಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸಿ “ಸಂಡೇಸ್ ಆನ್ ಸೈಕಲ್” ಕಾರ್ಯಕ್ರಮದ ವಿಶೇಷ ಆವೃತ್ತಿಯನ್ನು ಇಲ್ಲಿ ಆಯೋಜಿಸಿದೆ. ರಾಜ್ಯ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್, ಜೈಪುರ ಸಂಸದ ಮಂಜು ಶರ್ಮಾ, ಮುಖ್ಯ ಕಾರ್ಯದರ್ಶಿ ವಿ ಶ್ರೀನಿವಾಸ್ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕ್ರೀಡೆ) ಪ್ರವೀಣ್ ಗುಪ್ತಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅವರು ಸೈಕ್ಲಿಂಗ್ ಚಟುವಟಿಕೆಗಳಲ್ಲಿ ಭಾಗವಹಿಸಿದರು ಮತ್ತು…
