ಹೊಸ ಪದ್ದತಿಯ ಶಿಕ್ಷಣಕ್ಕೆ ಒಲವು ತೋರಿದ ಭಾರತೀಯ ದಂಪತಿ: ಶೈಕ್ಷಣಿಕ ಒತ್ತಡದಿಂದ ಮುಕ್ತ ಬದುಕಿಗೆ ಪಯಣ
ಅವರು ಸಿಂಗಾಪುರವನ್ನು ಏಕೆ ತೊರೆದರು? ಪರೀಕ್ಷಾ ಆಧಾರಿತ ಶಿಕ್ಷಣದ ಮಿತಿಯಿಂದ ಹೊರಬಂದು ಈ ಕುಟುಂಬದ ಪೋಷಕರು ತಮ್ಮ ಮಗುವಿಗೆ ಸಂತೋಷ, ಸ್ವಾತಂತ್ರ್ಯ ಮತ್ತು ಸ್ವಾಭಾವಿಕ ಜ್ಞಾನವೃದ್ಧಿಗೆ ಅವಕಾಶ ಕಲ್ಪಿಸಲು ಬಯಸಿದರು. ಅವರು ಹೇಳುವಂತೆ ಸಿಂಗಾಪುರದ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ಮೇಲೊಂದು ನಿರಂತರ ಒತ್ತಡವನ್ನು ಬೀರುತ್ತಿದ್ದು, ಮಕ್ಕಳಲ್ಲಿ ಆಟ, ಸೃಜನಶೀಲತೆ ಮತ್ತು ಉತ್ಸಾಹವನ್ನು ಹತ್ತಿಕ್ಕುತ್ತಿದೆ. ಆದರೆ ಅನ್ಸ್ಕೂಲಿಂಗ್ ಶಿಕ್ಷಣದಲ್ಲಿ “ಒಂದಕ್ಕಿಂತ ಹೆಚ್ಚು ರೀತಿಯ ಶಿಕ್ಷಣವಿದೆ” ಎನ್ನುತ್ತಾರೆ. ಇದು ಅನುಸರಣೆಗಿಂತ ಹೆಚ್ಚು ಕುತೂಹಲವನ್ನು ಗೌರವಿಸುತ್ತದೆ. ಉತ್ತರಾಖಂಡದಲ್ಲಿ ‘ಅನ್ಸ್ಕೂಲಿಂಗ್’ ಅಳವಡಿಸುವ ಪ್ರಕ್ರಿಯೆ ಅವರು…
