Hruthin 2026 01 13t195237.220 2026 01 6b1d63c3639323335049ae05c8b57936.jpg

Major Swati Kumar: ಕನ್ನಡತಿಗೆ ವಿಶ್ವಸಂಸ್ಥೆಯ ಅತ್ಯುನ್ನತ ಪ್ರಶಸ್ತಿ; ಬೆಂಗಳೂರಿನ ಮೇಜರ್ ಸ್ವಾತಿ ಶಾಂತ ಕುಮಾರ್​ಗೆ UNMISS ಪ್ರಶಸ್ತಿ

Last Updated:Jan 13, 2026 8:03 PM IST Major Swati Kumar: ಕನ್ನಡತಿಗೆ ಒಲಿದ ವಿಶ್ವಸಂಸ್ಥೆಯ ಅತ್ಯುನ್ನತ ಪ್ರಶಸ್ತಿ; ಬೆಂಗಳೂರಿನ ಮೇಜರ್ ಸ್ವಾತಿ ಶಾಂತ ಕುಮಾರ್ಗೆ UNMISS ಪ್ರಶಸ್ತಿ. ಇಲ್ಲಿದೆ ಭಾರತೀಯ ಯೋಧೆ ಸ್ವಾತಿ ಶಾಂತ ಕುಮಾರ್ ಅವರ ಮಹತ್ತರ ಸಾಧನೆ: ಸ್ವಾತಿ ಶಾಂತ ಕುಮಾರ್ Major Swati Kumar: ಭಾರತೀಯ ಸೇನೆ (Indian Army) ಎಂದರೆ ಶಿಸ್ತು, ತ್ಯಾಗ ಮತ್ತು ದೇಶಭಕ್ತಿಯ ಸಂಕೇತ. ಹಾಗಾಗಿಯೇ, ಸೇನೆಯಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ಯೋಧನ (Soldier) ಕಥೆಯೂ…

Read More
1234 2025 11 4aac16619d9d20f1f3e9ee5736589f0b 3x2.jpg

22ನೇ ವಯಸ್ಸಿನಲ್ಲಿ ಯುಪಿಎಸ್‌ಸಿ ಪಾಸಾಗಿ ಐಎಎಸ್ ಅಧಿಕಾರಿಯಾದ್ರಂತೆ ಇವರು! ಅವರ ಹೆಸರೇನು ಗೊತ್ತಾ?

ಸಣ್ಣ ವಯಸ್ಸಿನಲ್ಲಿಯೇ ಯುಪಿಎಸ್‌ಸಿ ಬರೆದು ಪಾಸ್ ಆದ ಯುವತಿ ಏಕೆಂದರೆ ಇವರು ಕೇವಲ 22ನೇ ವಯಸ್ಸಿನಲ್ಲಿಯೇ ಅತ್ಯಂತ ಕಠಿಣವಾದ ಮತ್ತು ಅಷ್ಟೇ ಸ್ಪರ್ಧಾತ್ಮಕವಾದ ಪರೀಕ್ಷೆಯಾದ ಯುಪಿಎಸ್‌ಸಿ ಅನ್ನು ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಪಾಸ್ ಮಾಡಿದರು. ನಂತರ ಅವರು ಈಗ ಜಾರ್ಖಂಡ್‌ನ ಪಲಮುವಿನ ಎಸ್‌ಡಿಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ, ಅವರ ಜಿಲ್ಲೆಯ ಅತ್ಯಂತ ಕಿರಿಯ ಐಎಎಸ್ ಅಧಿಕಾರಿ ಮತ್ತು ಅವರ ಹಳ್ಳಿಯಿಂದ ಬಂದ ಮೊದಲ ಐಎಎಸ್ ಅಧಿಕಾರಿ, ಹೊಸ ಪೀಳಿಗೆಗೆ ಧೈರ್ಯದಿಂದ ಕನಸು ಕಾಣಲು ಸ್ಫೂರ್ತಿ ನೀಡಿದ ದಿಟ್ಟ…

Read More
Renuraj 2025 07 1141f9bedf4d9269722a4dca41f1a212 3x2.jpg

UPSC Success Story: ವೈದ್ಯೆ ವೃತ್ತಿ ಬಿಟ್ಟು ಐಎಎಸ್ ಅಧಿಕಾರಿಯಾದ ಕೆಎಸ್​ಆರ್​ಟಿಸಿ ಕಂಡಕ್ಟರ್ ಮಗಳು!

ಅಚಲ ನಿರ್ಧಾರ ಸತತ ಪ್ರಯತ್ನ ಮತ್ತು ದೃಢ ನಿಶ್ಚಯ ಹೊಂದಿರುವವರು ಯಶಸ್ಸನ್ನು ಪಡೆದೇ ಪಡೆಯುತ್ತಾರೆ. ಕನಸುಗಳನ್ನು ಸಾಧಿಸಲು ಆರ್ಥಿಕ ಸಂಪತ್ತು ಅಥವಾ ಸವಲತ್ತು ಅಗತ್ಯವಿಲ್ಲ. ಧೈರ್ಯ, ತಾಳ್ಮೆ, ನಿರ್ಧಾರಕ್ಷಮತೆ ಮತ್ತು ನಿತ್ಯದ ಪ್ರಯತ್ನ ಇದ್ದರೆ ಸಾಕು. ಯಶಸ್ಸು ನಮಗೆ ಒಲಿದೇ ಒಲಿಯುತ್ತದೆ. ರೇಣು ರಾಜ್ ಅವರ ಕುಟುಂಬದ ಪರಿಸ್ಥಿತಿ ರೇಣು ರಾಜ್ ಕೇರಳದ ಸಾಮಾನ್ಯ ವರ್ಗದ ಕುಟುಂಬದಲ್ಲಿ ಹುಟ್ಟಿದರು. ಅವರ ತಂದೆ ಎಂ.ಕೆ. ರಾಜ್‌ಕುಮಾರ್ ನಾಯರ್ ಕೇರಳ ರಾಜ್ಯ ಸಾರಿಗೆ ಬಸ್‌ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು….

Read More
TOP