5 2025 09 718ec605eb071cb4397db24cbded0c78 3x2.jpg

UPSC: ಮಾವೋಯಿಸ್ಟ್ ಪೀಡಿತ ಊರಲ್ಲಿ ಹುಟ್ಟಿದ ಯುವಕ UPSC ಕ್ಲಿಯರ್ ಮಾಡಿದ ಕಥೆ

ತರಬೇತಿ ಸಂಸ್ಥೆಗಳ ನೆರವಿಲ್ಲದೆ UPSC ಉತ್ತೀರ್ಣರಾಗಲು ತಾವು ಅನುಸರಿಸಿದ ನಿಖರವಾದ ವಿಧಾನಗಳು, ಬಳಸಿದ ಡಿಜಿಟಲ್ ಸಾಧನಗಳು ಮತ್ತು ಮನೋವೃತ್ತಿಯ ಬದಲಾವಣೆಗಳ ಬಗ್ಗೆ ಹೇಳುತ್ತಾರೆ ಸುಭಂಕರ್. ಸುಭಂಕರ್ ಬಾಲ ಇಂದು, 2021 ಬ್ಯಾಚ್‌ನ ಐಎಎಸ್ ಅಧಿಕಾರಿ, ಪಶ್ಚಿಮ ಬಂಗಾಳದ ಝಾರ್ಗ್ರಾಮ್‌ನಲ್ಲಿ ಹುಟ್ಟಿದ ಇವರು ತಮ್ಮ ಕನಸನ್ನು ಸಾಕಾರ ಮಾಡಿಕೊಂಡ ಕಥೆಯಿದು. ಪ್ರೇರಣೆ ನೀಡಿದ ಹಳ್ಳಿಯ ದೃಶ್ಯ! “2000ರ ದಶಕದ ಕೊನೆಯಲ್ಲಿ ನಾನು 7ನೇ ತರಗತಿಯಲ್ಲಿದ್ದಾಗ ಮುರ್ಷಿದಾಬಾದ್‌ನ ಡೊಂಕಲ್ ಪ್ರದೇಶವು ಮಾವೋವಾದಿ ಅಶಾಂತಿಯಿಂದ ಬಳಲುತ್ತಿತ್ತು. ಆಗಿನ ಉಪವಿಭಾಗಾಧಿಕಾರಿಯು ಹಳ್ಳಿಯಿಂದ ಹಳ್ಳಿಗೆ…

Read More
1 2025 09 5fa4f04d14587f93793eeeb6ed31363f 3x2.jpg

3 ಸಲ ಸೋತರೂ ಛಲ ಬಿಡಲಿಲ್ಲ, ಅಪ್ಪನ ಕನಸನ್ನು ಈಡೇರಿಸಲು ವೈದ್ಯ ವೃತ್ತಿ ತೊರೆದು IAS ಅಧಿಕಾರಿಯಾದ ಯುವತಿ

ಕೆಲವರಿಗೆ ಐಎಎಸ್‌, ಐಪಿಎಸ್‌ ಹುದ್ದೆಗಳ ಮೇಲೆ ವಿಪರೀತ ವ್ಯಾಮೋಹ. ಜೀವನ ಇವರನ್ನು ಬೇರೆ ಕೆಲಸಕ್ಕೆ ಕರೆದುಕೊಂಡು ಹೋದ್ರೂ ಕೂಡ, ಕೊನೆಗೆ ಸಿಕ್ಕ ಕೆಲಸ ಬಿಟ್ಟು, ಆದ್ರೆ ನಾನು ಐಎಎಸ್‌ ಅಧಿಕಾರಿಯೇ ಆಗಬೇಕು, ಐಪಿಎಸ್‌ ಅಧಿಕಾರಿಯೇ ಆಗಬೇಕು ಅಂತಾ ಮತ್ತೆ ತಮ್ಮ ಕನಸಿನ, ವ್ಯಾಮೋಹದ ಕೆಲಸದ ಕಡೆಯೇ ವಾಲುತ್ತಾರೆ. ವೈದ್ಯ ವೃತ್ತಿ ತೊರೆದು ಐಎಎಸ್‌ ಅಧಿಕಾರಿಯಾದ ಮುದ್ರಾ ಗೈರೋಲಾ ಇದಕ್ಕೆ ಉತ್ತಮ ಸಾಕ್ಷಿ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಮುದ್ರಾ ಗೈರೋಲಾ. ನಾಗರಿಕ ಸೇವಕಿಯಾಗಲು ತಮ್ಮ ವೈದ್ಯಕೀಯ…

Read More
Amit mishra 2 2025 04 9a741778be74fd5a35818f49f3e82eb6.jpg

Success Story: UPSC ಎಕ್ಸಾಂ ಫೇಲ್‌, ಆದ್ರೂ ಲೈಫ್‌ನಲ್ಲಿ ಗೆದ್ದ ಸಾಧಕಿಯರು ಇವ್ರು!

Last Updated:April 21, 2025 7:49 PM IST ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗದೇ ಇದ್ದರೂ ಕಾಜಲ್ ಶ್ರೀವಾಸ್ತವ ‘ಸ್ವದೇಶಿ ಸ್ಪೋರ್ಟ್ಸ್ ವೇರ್’ ಮತ್ತು ವೇದಾ ಗೋಗಿನೇನಿ ‘ಅರ್ಥ್‌ಫುಲ್’ ಕಂಪನಿಗಳನ್ನು ಆರಂಭಿಸಿ ಯಶಸ್ವಿಯಾದರು. ವೇದಾ ಗೋಗಿನೇನಿ, ಕಾಜಲ್ ಶ್ರೀವಾಸ್ತವ ಯುಪಿಎಸ್‌ಸಿ ಪರೀಕ್ಷೆ (UPSC Exam) ಭಾರತದಲ್ಲಿಯೇ ಅತ್ಯಂತ ಕಠಿಣವಾದ ಪರೀಕ್ಷೆಗಳಲ್ಲಿ ಒಂದು. ಪ್ರತಿವರ್ಷ ಹತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ಈ ಪರೀಕ್ಷೆಗೆ ಅಪ್ಪೀಲ್ ಮಾಡುತ್ತಾರೆ. ಆದರೆ ಬಹುಷಃ ಹಲವಾರು ಮಂದಿ ಫಲಿತಾಂಶ (Result) ಬಂದಾಗ ನಿರಾಸೆಯಾಗುತ್ತಾರೆ….

Read More
TOP