UPSC Exam: ಕಲಿಕೆಗೆ ಕುಟುಂಬದ ಬೆಂಬಲ ಅತ್ಯಗತ್ಯ! ಇದು ಯುಪಿಎಸ್ಸಿ ಟಾಪರ್ಗಳ ಸಾಹಸಗಾಥೆ
1. ನಿತ್ಯ ಧ್ಯಾನದಿಂದ ಮಾನಸಿಕ ಸ್ಪಷ್ಟತೆ – ಕ್ಷಿತಿಜ್ ವರ್ಮಾ ರಾಂಚಿಯ ಹಿನೂ ನಿವಾಸಿಯಾಗಿರುವ ಕ್ಷಿತಿಜ್ ವರ್ಮಾ ತಮ್ಮ ಮೂರನೇ ಪ್ರಯತ್ನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 366ನೇ ರ್ಯಾಂಕ್ ಪಡೆದವರು. ಅಧ್ಯಯನದ ಸಮಯದಲ್ಲಿ ಗಮನ ಹರಿಸಲು ಮತ್ತು ಮಾನಸಿಕ ಒತ್ತಡವನ್ನು ನಿಭಾಯಿಸಲು ಅವರು ಪ್ರತಿದಿನ 30 ನಿಮಿಷಗಳ ಧ್ಯಾನವನ್ನು ಅಳವಡಿಸಿಕೊಂಡಿದ್ದರಂತೆ. ತಾನು ಎದುರಿಸಿದ ವೈಫಲ್ಯಗಳನ್ನು ಆತ್ಮಪರಿಶೀಲನೆಗೆ ಉಪಯೋಗಿಸಿಕೊಂಡು, ತಾನೇನು ತಪ್ಪು ಮಾಡುತ್ತಿದ್ದೆ ಎಂಬುದನ್ನು ವಿಶ್ಲೇಷಿಸಿ ನಂತರದ ಪ್ರಯತ್ನಗಳಲ್ಲಿ ಸಾಧಿಸಿ ತೋರಿಸಿದ್ದಾರೆ ಕ್ಷಿತಿಜ್. 2. ಕೊನೆ ಕ್ಷಣದವರೆಗೂ ತಯಾರಿ ಬೇಡ –…
