Renuraj 2025 07 1141f9bedf4d9269722a4dca41f1a212 3x2.jpg

UPSC Success Story: ವೈದ್ಯೆ ವೃತ್ತಿ ಬಿಟ್ಟು ಐಎಎಸ್ ಅಧಿಕಾರಿಯಾದ ಕೆಎಸ್​ಆರ್​ಟಿಸಿ ಕಂಡಕ್ಟರ್ ಮಗಳು!

ಅಚಲ ನಿರ್ಧಾರ ಸತತ ಪ್ರಯತ್ನ ಮತ್ತು ದೃಢ ನಿಶ್ಚಯ ಹೊಂದಿರುವವರು ಯಶಸ್ಸನ್ನು ಪಡೆದೇ ಪಡೆಯುತ್ತಾರೆ. ಕನಸುಗಳನ್ನು ಸಾಧಿಸಲು ಆರ್ಥಿಕ ಸಂಪತ್ತು ಅಥವಾ ಸವಲತ್ತು ಅಗತ್ಯವಿಲ್ಲ. ಧೈರ್ಯ, ತಾಳ್ಮೆ, ನಿರ್ಧಾರಕ್ಷಮತೆ ಮತ್ತು ನಿತ್ಯದ ಪ್ರಯತ್ನ ಇದ್ದರೆ ಸಾಕು. ಯಶಸ್ಸು ನಮಗೆ ಒಲಿದೇ ಒಲಿಯುತ್ತದೆ. ರೇಣು ರಾಜ್ ಅವರ ಕುಟುಂಬದ ಪರಿಸ್ಥಿತಿ ರೇಣು ರಾಜ್ ಕೇರಳದ ಸಾಮಾನ್ಯ ವರ್ಗದ ಕುಟುಂಬದಲ್ಲಿ ಹುಟ್ಟಿದರು. ಅವರ ತಂದೆ ಎಂ.ಕೆ. ರಾಜ್‌ಕುಮಾರ್ ನಾಯರ್ ಕೇರಳ ರಾಜ್ಯ ಸಾರಿಗೆ ಬಸ್‌ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು….

Read More
TOP