Whatsapp image 2026 06 20 at 12.51.48 2026 06 8247680a6c7b36046cd7fa0a163302cf 1200x675.jpeg

Teachers Problem: ಶುರುವಾಯ್ತು ಹೊಸ ತಲೆನೋವು, 22 ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲ? ದ್ವಿಭಾಷಾ ಮಾಧ್ಯಮ ಸಕ್ಸಸ್‌ ಆಗುತ್ತಾ?

Last Updated:Jun 20, 2026 1:21 PM IST ದಕ್ಷಿಣ ಕನ್ನಡದ ಕಡಬ, ಪುತ್ತೂರು ತಾಲೂಕುಗಳಲ್ಲಿ 388 ಶಿಕ್ಷಕರ ಹುದ್ದೆಗಳು ಖಾಲಿ, 22 ಪ್ರಾಥಮಿಕ ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲ, ದ್ವಿಭಾಷಾ ಮಾಧ್ಯಮ ಜಾರಿಗೆ ಬಂದಿದ್ದು ಈ ಶಿಕ್ಷಕರ ಕೊರತೆಯ ನಡುವೆ ಹೊಸ ಶಿಕ್ಷಣ ನೀತಿಯ ಸಾಧಕ-ಭಾದಕ ಚರ್ಚೆಯಾಗುತ್ತಿದೆ. ಶಿಕ್ಷಕ-ಸಿಬ್ಬಂದಿ ಕೊರತೆ ದಕ್ಷಿಣ ಕನ್ನಡ: ಸರ್ಕಾರಿ ಶಾಲೆಗಳನ್ನು (Government School) ಉಳಿಸಿ, ಮಕ್ಕಳನ್ನು ಸೇರಿಸಿ ಎಂದು ಅಭಿಯಾನ ನಡೆಸುತ್ತಿರುವ ಈ ಹೊತ್ತಿನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಅವಿಭಜಿತ…

Read More
TOP