Shashank 02 2026 06 24t232201.748 2026 06 aa908d079aeac1b108a2dfb4cc0d478d 1200x675.jpg

NCERTಯ 6ನೇ ತರಗತಿಯ ಕನ್ನಡ ಪುಸ್ತಕಕ್ಕೆ ವಿರೋಧ! ಮಾಂಸಾಹಾರ ಬಹಿಷ್ಕಾರಕ್ಕೆ ಶಿಕ್ಷಣ ತಜ್ಞರು ಆಕ್ರೋಶ! ಏನಿದು ವಿವಾದ?

Last Updated:Jun 24, 2026 11:24 PM IST ಕನ್ನಡ ಪುಸ್ತಕದ ವಿರುದ್ಧ ರಾಜ್ಯದ ಶಿಕ್ಷಣ ತಜ್ಞರು (Educational Experts) ಆಕ್ರೋಶ ಹೊರಹಾಕಿದ್ದಾರೆ. ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಟ್ಟಿದ್ದೇಕೆ ಎಂದು ಪ್ರಶ್ನಿಸಿ, ಪಠ್ಯದಲ್ಲಿ ಮಾಂಸಾಹಾರ ಬಹಿಷ್ಕಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 6ನೇ ತರಗತಿ ಕನ್ನಡ ಪುಸ್ತಕ ಬೆಂಗಳೂರು: ಎನ್‌ಸಿಇಆರ್‌ಟಿಯ (NCERT) 6ನೇ ತರಗತಿಯ ಕನ್ನಡ ಪುಸ್ತಕ (Kannada Book) ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಶೈಕ್ಷಣಿಕ ವರ್ಷದಿಂದ ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಸಂಯೋಜಿತ ಶಾಲೆಗಳಲ್ಲಿ 6ನೇ ತರಗತಿ…

Read More
TOP