Headlines
Advertisement
Images 2 9.jpg

Astrology: ಶ್ರೀಮಂತರಾಗಲು ಒಂದೇ ಮೆಟ್ಟಿಲು, ಆದರೆ ಈ ರಾಶಿಯವರು ಎಚ್ಚರಿಕೆಯಿಂದ ಇರಬೇಕು

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ. Source link

Read More
Astrology 2024 12 6973d225a73445076fc5d2ca836b7ce7 3x2.jpg

Horoscope Today April 27: ನಿರುದ್ಯೋಗಿಗಳಿಗೆ ಶುಭ ಸುದ್ದಿ, ಪ್ರಯಾಣದಲ್ಲಿ ಸಿಗ್ತಾರೆ ಹೊಸ ಸ್ನೇಹಿತರು!

Horoscope Today April 27: ಇಂದು ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಸೌರ ಮಾಸ, ಮೇಷ, ಚಂದ್ರ ಮಾಸ, ಚೈತ್ರ ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ ಅಶ್ವಿನಿ ನಕ್ಷತ್ರ, ಪ್ರೀತಿ ಯೋಗ, ರವಿವಾರ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಇಂದಿನ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. Source link

Read More
Astrology 2024 12 6973d225a73445076fc5d2ca836b7ce7 3x2.jpg

Horoscope Today April 27: ನಿರುದ್ಯೋಗಿಗಳಿಗೆ ಶುಭ ಸುದ್ದಿ, ಪ್ರಯಾಣದಲ್ಲಿ ಸಿಗ್ತಾರೆ ಹೊಸ ಸ್ನೇಹಿತರು!

Horoscope Today April 27: ಇಂದು ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಸೌರ ಮಾಸ, ಮೇಷ, ಚಂದ್ರ ಮಾಸ, ಚೈತ್ರ ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ ಅಶ್ವಿನಿ ನಕ್ಷತ್ರ, ಪ್ರೀತಿ ಯೋಗ, ರವಿವಾರ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಇಂದಿನ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. Source link

Read More
1670249146 3 1 1 16702491473x2.jpg

2023 Shani Zodiac sign: ಹೊಸ ವರ್ಷದಿಂದ ಯಾವುದೆಲ್ಲಾ ರಾಶಿಯವರಿಗೆ ಕಾದಿದೆ ಅದೃಷ್ಟ?

2023 Shanidev Rashifal: ಐದು ರಾಶಿಚಕ್ರ ಚಿಹ್ನೆಗಳ ಜನರ ಜೀವನವು ಹೊಸ ವರ್ಷದಲ್ಲಿ ಹೆಚ್ಚು ಸುಂದರವಾಗಿರುತ್ತದೆ. ಫ್ರೀಯಾಗಿ ನೋಡಿ ಜ್ಯೋತಿಷ್ಯ ಹೊಸ ವರ್ಷದ ರಾಶಿ ಭವಿಷ್ಯ. Source link

Read More
1743930430 rasi horoscope astrology 9 2025 03 2b9785d5aaed9c5b80525ffa79845e26 3x2.jpeg

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್, ಈ ರಾಶಿಯವ್ರ ಆರೋಗ್ಯದಲ್ಲಿ ಹುಷಾರ್! ಇಂದಿನ ಭವಿಷ್ಯ ಹೇಗಿದೆ ನೋಡಿ

Last Updated:May 16, 2025 6:14 AM IST Today Horoscope: ಚಿರಾಗ್ ದಾರುವಾಲಾ (Chirag Daruwala), 18 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪ್ರಸಿದ್ಧ ಭಾರತೀಯ ಜ್ಯೋತಿಷಿಯಾಗಿದ್ದು (Indian Astrology), ವೃತ್ತಿ, ಆರೋಗ್ಯ, ಹಣಕಾಸು (Finance), ವ್ಯಾಪಾರ ಮತ್ತು ಹೆಚ್ಚಿನ ವಿಚಾರಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಅಲ್ಲದೇ, ನಮಗೆ ಮಾರ್ಗದರ್ಶನವನ್ನೂ ಸಹ ನೀಡುತ್ತಾರೆ. ನಿಖರವಾದ ಭವಿಷ್ಯಕ್ಕಾಗಿ ವೈದಿಕ ಮತ್ತು ಪಾಶ್ಚಾತ್ಯ ಜ್ಯೋತಿಷ್ಯ, ಐ-ಚಿಂಗ್, ಟ್ಯಾರೋ, ಸಂಖ್ಯಾಶಾಸ್ತ್ರ, ಕಬಾಲಾ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವನ್ನು (Palmistry) ತಿಳಿದುಕೊಂಡಿದ್ದು, ಚಿರಾಗ್ ಜ್ಯೋತಿಷ್ಯ…

Read More
Rapidreadnewlogo.svg .svgxml

ನಿಮಗೆ ಹೈ ಬಿಪಿ ಇದ್ಯಾ? ಕಂಟ್ರೋಲ್​ಗೆ ಬರಬೇಕಂದ್ರೆ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ!

Last Updated:September 09, 2025 4:43 PM IST ಅಧಿಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಮಾಡಬೇಕಾದ ಪ್ರಮುಖ ಕೆಲಸವೆಂದರೆ ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು. ರಕ್ತದೊತ್ತಡವನ್ನು ಕಡಿಮೆ ಮಾಡಲು ಮೆಗ್ನೀಸಿಯಮ್ ಬಹಳ ಪರಿಣಾಮಕಾರಿ ಖನಿಜವಾಗಿದೆ. ಇದು ನರಗಳನ್ನು ಸಡಿಲಗೊಳಿಸುತ್ತದೆ ಮತ್ತು ಸರಿಯಾದ ರಕ್ತದ ಹರಿವನ್ನು ನಿರ್ವಹಿಸುತ್ತದೆ. News18 ಮಧುಮೇಹ (Diabetes) ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ (Blood Pressure Problem) ಪ್ರಮಾಣ ಗಂಭೀರವಾಗಿ ಹೆಚ್ಚಾಗಿದೆ. ತಪ್ಪಾದ ಆಹಾರ ಪದ್ಧತಿ (Food System), ಒತ್ತಡ (Stress) ಮತ್ತು ಅನಿಯಮಿತ…

Read More
Hruthin 01 1 2025 07 7b54906c507c4d2c40877e231cd4ff1c 3x2.jpg

ಅಮೆರಿಕ ದೇಶದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ 10 ಭಾರತೀಯ ವಿದ್ಯಾರ್ಥಿಗಳು!

ಅವರು ಪ್ರತಿಭೆಯೊಂದಿಗೆ ಬಂದರು. ಅವರ ಜೇಬಿನಲ್ಲಿ ಕೇವಲ $8, ಕೈಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಅಥವಾ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಿಂದ ಪಡೆದ ಪದವಿ ಮತ್ತು ಮನಸ್ಸಿನಲ್ಲಿ ಒಂದೇ ಗುರಿ ಇತ್ತು. ಅವರ ಬಗ್ಗೆ ಎಂದಿಗೂ ಕೇಳಿರದ ದೇಶದಲ್ಲಿ ತಮ್ಮನ್ನು ತಾವು ಸಾಬೀತುಪಡಿಸುವುದು ಸುಲಭವಾದದ್ದಾಗಿರಲಿಲ್ಲ. ಆದರೆ ಇಂದು, ಅವರು ಜಾಗತಿಕ ತಂತ್ರಜ್ಞಾನದ ದೊಡ್ಡ ಕಂಪನಿಗಳನ್ನು ನಡೆಸುತ್ತಿದ್ದಾರೆ, ವೈದ್ಯಕೀಯದಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿದ್ದಾರೆ ಮತ್ತು ಸಾರ್ವಜನಿಕ ನೀತಿಯ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಅಮೆರಿಕ…

Read More
1757412828 breastfeeding 3 2025 09 c3ebff3776cba264b7654905cc252820.jpg

ಮಗುವಿಗೆ ಜ್ವರವಿದ್ದಾಗ ತಾಯಿ ಎದೆ ಹಾಲು ಕುಡಿಸಬಾರದಾ? ಬಾಣಂತಿಯರು ತಿಳಿಯಲೇಬೇಕಾದ ವಿಚಾರವಿದು!

ಜ್ವರ ಮಾತ್ರವಲ್ಲದೇ ಶೀತ, ಕೆಮ್ಮು, ಹೊಟ್ಟೆ ನೋವು ಇತ್ಯಾದಿಗಳು ಮಗುವಿನ ಮೇಲೆ ಪರಿಣಾಮ ಬೀರುವುದಿಲ್ಲ. ನೀವು ಚಿಕಿತ್ಸೆ ಪಡೆಯುತ್ತಿದ್ದರೂ ಮತ್ತು ಸಾಕಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೂ, ನೀವು ಹಾಲುಣಿಸುತ್ತಿರುವುದರಿಂದ ಅದು ಮಗುವಿನ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ನಿಮ್ಮ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ ಹಾಲುಣಿಸುವುದು ಸೂಕ್ತ. ಅದೇ ರೀತಿ ನೀವು ಚಿಕಿತ್ಸೆಯನ್ನು ಪ್ರಾರಂಭಿಸಲು ಅಥವಾ ಕೊನೆಗೊಳಿಸಲು ಬಯಸುವುದಾದರೆ ನಿಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ. Source link

Read More
Untitled design 7 2025 08 0712e93b3467bdb0d8f437a399d1ffdf.jpg

ಅಪಘಾತವಾದರೂ ಪರೀಕ್ಷೆ ಬಿಡಲಿಲ್ಲ, ಕೂಲಿ ಕಾರ್ಮಿಕನ ಮಗ ದೇಶದ ಅತಿ ಕಿರಿಯ IPS ಅಧಿಕಾರಿ! ಯಾರು ಗೊತ್ತಾ?

ಬೆಂಕಿಯಲ್ಲಿ ಅರಳಿದ ಹೂವಿನ ಯಶೋಗಾಥೆಯಿದು ಸಫಿನ್ ಅವರ ತಂದೆ-ತಾಯಿ ವಜ್ರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಸಫಿನ್ ಚಿಕ್ಕವರಿದ್ದಾಗಲೇ ಅವರಿಬ್ಬರೂ ಕೆಲಸ ಕಳೆದುಕೊಂಡರು. ತಮ್ಮ ಮಗನ ಭವಿಷ್ಯಕ್ಕಾಗಿ, ಅವರು ಯಾವುದೇ ಕೆಲಸ ಸಿಕ್ಕರೂ ಮಾಡಲು ರೆಡಿ ಇದ್ದರು. ಅಮ್ಮ ಬೇರೆ ಬೇರೆ ಮನೆಗಳಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡರು. ಅಪ್ಪ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೂಲಿ ಕೆಲಸ ಮಾಡಲು ಶುರು ಮಾಡಿದರು. ಆದರೆ ಈ ಎಲ್ಲಾ ಕಷ್ಟಗಳ ನಡುವೆ, ಸಫಿನ್ ಒಂದು ದೊಡ್ಡ ಕನಸು ಕಂಡಿದ್ದರು. ಒಂದು ದಿನ,…

Read More
1757416650 untitled design 2025 09 08t143248.130 2025 09 639fdea083fef31183377e77b6aa844e.jpg

ರಾತ್ರಿ ಹೊತ್ತು ಕೂದಲಿಗೆ ಈ ಹೇರ್ ಮಾಸ್ಕ್ ಬಳಸಿ; ಬೆಳಗ್ಗೆಯಷ್ಟರಲ್ಲಿ ನಿರ್ಜೀವ ಕೂದಲಿಗೆ ಜೀವ ಬರುತ್ತೆ!

Last Updated:September 09, 2025 5:25 PM IST ಹೇರ್ ಮಾಸ್ಕ್‌ಗಳನ್ನು ಬಳಸುವುದು ಪ್ರಯೋಜನಕಾರಿ ಎಂದು ನಿಮಗೆ ಅನಿಸಿದರೆ, ನೈಟ್​ ಹೇರ್ ಮಾಸ್ಕ್ ನಿಮ್ಮ ಕೂದಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. News18 ಹೇರ್​ ಮಾಸ್ಕ್​ಗಳು (Hair Mask) ಕೂದಲನ್ನು ಮೃದುವಾಗಿ, ಕಂಡೀಷನಿಂಗ್ ಆಗಿ ಮತ್ತು ದಪ್ಪವಾಗಿರಿಸಲು ತುಂಬಾ ಪ್ರಯೋಜನಕಾರಿ ಆಗಿದೆ. ಹೇರ್ ಮಾಸ್ಕ್‌ಗಳನ್ನು ಬಳಸುವುದು ಪ್ರಯೋಜನಕಾರಿ ಎಂದು ನಿಮಗೆ ಅನಿಸಿದರೆ, ನೈಟ್​ ಹೇರ್ ಮಾಸ್ಕ್ ನಿಮ್ಮ ಕೂದಲಿನ ಸೌಂದರ್ಯವನ್ನು (Hair Beauty) ಮತ್ತಷ್ಟು ಹೆಚ್ಚಿಸುತ್ತದೆ. ಇದರ ಬಳಕೆಯು…

Read More
TOP