2023 Shani Zodiac sign: ಹೊಸ ವರ್ಷದಿಂದ ಯಾವುದೆಲ್ಲಾ ರಾಶಿಯವರಿಗೆ ಕಾದಿದೆ ಅದೃಷ್ಟ?
2023 Shanidev Rashifal: ಐದು ರಾಶಿಚಕ್ರ ಚಿಹ್ನೆಗಳ ಜನರ ಜೀವನವು ಹೊಸ ವರ್ಷದಲ್ಲಿ ಹೆಚ್ಚು ಸುಂದರವಾಗಿರುತ್ತದೆ. ಫ್ರೀಯಾಗಿ ನೋಡಿ ಜ್ಯೋತಿಷ್ಯ ಹೊಸ ವರ್ಷದ ರಾಶಿ ಭವಿಷ್ಯ. Source link
2023 Shanidev Rashifal: ಐದು ರಾಶಿಚಕ್ರ ಚಿಹ್ನೆಗಳ ಜನರ ಜೀವನವು ಹೊಸ ವರ್ಷದಲ್ಲಿ ಹೆಚ್ಚು ಸುಂದರವಾಗಿರುತ್ತದೆ. ಫ್ರೀಯಾಗಿ ನೋಡಿ ಜ್ಯೋತಿಷ್ಯ ಹೊಸ ವರ್ಷದ ರಾಶಿ ಭವಿಷ್ಯ. Source link
Last Updated:May 16, 2025 6:14 AM IST Today Horoscope: ಚಿರಾಗ್ ದಾರುವಾಲಾ (Chirag Daruwala), 18 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪ್ರಸಿದ್ಧ ಭಾರತೀಯ ಜ್ಯೋತಿಷಿಯಾಗಿದ್ದು (Indian Astrology), ವೃತ್ತಿ, ಆರೋಗ್ಯ, ಹಣಕಾಸು (Finance), ವ್ಯಾಪಾರ ಮತ್ತು ಹೆಚ್ಚಿನ ವಿಚಾರಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಅಲ್ಲದೇ, ನಮಗೆ ಮಾರ್ಗದರ್ಶನವನ್ನೂ ಸಹ ನೀಡುತ್ತಾರೆ. ನಿಖರವಾದ ಭವಿಷ್ಯಕ್ಕಾಗಿ ವೈದಿಕ ಮತ್ತು ಪಾಶ್ಚಾತ್ಯ ಜ್ಯೋತಿಷ್ಯ, ಐ-ಚಿಂಗ್, ಟ್ಯಾರೋ, ಸಂಖ್ಯಾಶಾಸ್ತ್ರ, ಕಬಾಲಾ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವನ್ನು (Palmistry) ತಿಳಿದುಕೊಂಡಿದ್ದು, ಚಿರಾಗ್ ಜ್ಯೋತಿಷ್ಯ…
Last Updated:September 09, 2025 4:43 PM IST ಅಧಿಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಮಾಡಬೇಕಾದ ಪ್ರಮುಖ ಕೆಲಸವೆಂದರೆ ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು. ರಕ್ತದೊತ್ತಡವನ್ನು ಕಡಿಮೆ ಮಾಡಲು ಮೆಗ್ನೀಸಿಯಮ್ ಬಹಳ ಪರಿಣಾಮಕಾರಿ ಖನಿಜವಾಗಿದೆ. ಇದು ನರಗಳನ್ನು ಸಡಿಲಗೊಳಿಸುತ್ತದೆ ಮತ್ತು ಸರಿಯಾದ ರಕ್ತದ ಹರಿವನ್ನು ನಿರ್ವಹಿಸುತ್ತದೆ. News18 ಮಧುಮೇಹ (Diabetes) ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ (Blood Pressure Problem) ಪ್ರಮಾಣ ಗಂಭೀರವಾಗಿ ಹೆಚ್ಚಾಗಿದೆ. ತಪ್ಪಾದ ಆಹಾರ ಪದ್ಧತಿ (Food System), ಒತ್ತಡ (Stress) ಮತ್ತು ಅನಿಯಮಿತ…
ಅವರು ಪ್ರತಿಭೆಯೊಂದಿಗೆ ಬಂದರು. ಅವರ ಜೇಬಿನಲ್ಲಿ ಕೇವಲ $8, ಕೈಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಅಥವಾ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಿಂದ ಪಡೆದ ಪದವಿ ಮತ್ತು ಮನಸ್ಸಿನಲ್ಲಿ ಒಂದೇ ಗುರಿ ಇತ್ತು. ಅವರ ಬಗ್ಗೆ ಎಂದಿಗೂ ಕೇಳಿರದ ದೇಶದಲ್ಲಿ ತಮ್ಮನ್ನು ತಾವು ಸಾಬೀತುಪಡಿಸುವುದು ಸುಲಭವಾದದ್ದಾಗಿರಲಿಲ್ಲ. ಆದರೆ ಇಂದು, ಅವರು ಜಾಗತಿಕ ತಂತ್ರಜ್ಞಾನದ ದೊಡ್ಡ ಕಂಪನಿಗಳನ್ನು ನಡೆಸುತ್ತಿದ್ದಾರೆ, ವೈದ್ಯಕೀಯದಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿದ್ದಾರೆ ಮತ್ತು ಸಾರ್ವಜನಿಕ ನೀತಿಯ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಅಮೆರಿಕ…
ಜ್ವರ ಮಾತ್ರವಲ್ಲದೇ ಶೀತ, ಕೆಮ್ಮು, ಹೊಟ್ಟೆ ನೋವು ಇತ್ಯಾದಿಗಳು ಮಗುವಿನ ಮೇಲೆ ಪರಿಣಾಮ ಬೀರುವುದಿಲ್ಲ. ನೀವು ಚಿಕಿತ್ಸೆ ಪಡೆಯುತ್ತಿದ್ದರೂ ಮತ್ತು ಸಾಕಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೂ, ನೀವು ಹಾಲುಣಿಸುತ್ತಿರುವುದರಿಂದ ಅದು ಮಗುವಿನ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ನಿಮ್ಮ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ ಹಾಲುಣಿಸುವುದು ಸೂಕ್ತ. ಅದೇ ರೀತಿ ನೀವು ಚಿಕಿತ್ಸೆಯನ್ನು ಪ್ರಾರಂಭಿಸಲು ಅಥವಾ ಕೊನೆಗೊಳಿಸಲು ಬಯಸುವುದಾದರೆ ನಿಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ. Source link
ಬೆಂಕಿಯಲ್ಲಿ ಅರಳಿದ ಹೂವಿನ ಯಶೋಗಾಥೆಯಿದು ಸಫಿನ್ ಅವರ ತಂದೆ-ತಾಯಿ ವಜ್ರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಸಫಿನ್ ಚಿಕ್ಕವರಿದ್ದಾಗಲೇ ಅವರಿಬ್ಬರೂ ಕೆಲಸ ಕಳೆದುಕೊಂಡರು. ತಮ್ಮ ಮಗನ ಭವಿಷ್ಯಕ್ಕಾಗಿ, ಅವರು ಯಾವುದೇ ಕೆಲಸ ಸಿಕ್ಕರೂ ಮಾಡಲು ರೆಡಿ ಇದ್ದರು. ಅಮ್ಮ ಬೇರೆ ಬೇರೆ ಮನೆಗಳಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡರು. ಅಪ್ಪ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೂಲಿ ಕೆಲಸ ಮಾಡಲು ಶುರು ಮಾಡಿದರು. ಆದರೆ ಈ ಎಲ್ಲಾ ಕಷ್ಟಗಳ ನಡುವೆ, ಸಫಿನ್ ಒಂದು ದೊಡ್ಡ ಕನಸು ಕಂಡಿದ್ದರು. ಒಂದು ದಿನ,…
Last Updated:September 09, 2025 5:25 PM IST ಹೇರ್ ಮಾಸ್ಕ್ಗಳನ್ನು ಬಳಸುವುದು ಪ್ರಯೋಜನಕಾರಿ ಎಂದು ನಿಮಗೆ ಅನಿಸಿದರೆ, ನೈಟ್ ಹೇರ್ ಮಾಸ್ಕ್ ನಿಮ್ಮ ಕೂದಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. News18 ಹೇರ್ ಮಾಸ್ಕ್ಗಳು (Hair Mask) ಕೂದಲನ್ನು ಮೃದುವಾಗಿ, ಕಂಡೀಷನಿಂಗ್ ಆಗಿ ಮತ್ತು ದಪ್ಪವಾಗಿರಿಸಲು ತುಂಬಾ ಪ್ರಯೋಜನಕಾರಿ ಆಗಿದೆ. ಹೇರ್ ಮಾಸ್ಕ್ಗಳನ್ನು ಬಳಸುವುದು ಪ್ರಯೋಜನಕಾರಿ ಎಂದು ನಿಮಗೆ ಅನಿಸಿದರೆ, ನೈಟ್ ಹೇರ್ ಮಾಸ್ಕ್ ನಿಮ್ಮ ಕೂದಲಿನ ಸೌಂದರ್ಯವನ್ನು (Hair Beauty) ಮತ್ತಷ್ಟು ಹೆಚ್ಚಿಸುತ್ತದೆ. ಇದರ ಬಳಕೆಯು…
Last Updated:September 02, 2025 9:47 PM IST Success Story: ನಗರ ಜೀವನ ನಡೆಸುತ್ತಿರುವ ಸಾಕಷ್ಟು ಜನರು ತಮ್ಮ ತಮ್ಮ ಹಳ್ಳಿಗಳಿಗೆ ಹಿಂತುರುಗಿ ಕೃಷಿಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಪುಣೆಯಲ್ಲಿ ನಗರ ಜೀವನ ನಡೆಸುತ್ತಿದ್ದ ಅಶೋಕ್ ತಪಸ್ವಿ ಕೂಡ ನಗರದ ಸೌಕರ್ಯಗಳನ್ನು ತೊರೆದು ಉತ್ತರ ಪ್ರದೇಶದ ಫತೇಪುರದಲ್ಲಿರುವ ತಮ್ಮ ಪೂರ್ವಜರ ಭೂಮಿಯಲ್ಲಿ ಕೃಷಿ ಮಾಡಲು ನಿರ್ಧರಿಸಿದರು ಹಾಗೂ ಇದರಲ್ಲಿ ಯಶಸ್ವಿಯಾದರು. ಅದ್ರಂತೆ ಅವರ ಕಥೆ ಇಲ್ಲಿದೆ: News18 Success Story: ನಗರ ಜೀವನ ನಡೆಸುತ್ತಿರುವ ಸಾಕಷ್ಟು…
Last Updated:September 09, 2025 6:06 PM IST ಬಾದಾಮಿ ಸೇವಿಸಿದ ಜನರು ತಮ್ಮ ApoB ಮಟ್ಟವನ್ನು ಸುಧಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಬಾದಾಮಿಯೊಂದಿಗೆ ApoB ಮಟ್ಟಗಳು ಮತ್ತು ApoB-to-ApoA ಅನುಪಾತವು ಸುಧಾರಿಸಿದೆ. News18 ಬಾದಾಮಿ (Badam)… ಚಿಕ್ಕ ಮಕ್ಕಳಿಗೂ ಈ ಸಣ್ಣ ಡ್ರೈಪ್ರೂಟ್ಸ್ನ (Dry Fruits) ಪ್ರಯೋಜನಗಳು ಗೊತ್ತಿದೆ. ಹೌದು, ಬಾದಾಮಿ ನಮ್ಮ ದೇಹಕ್ಕೆ ಬೇಕಾದ ಹಲವು ಆರೋಗ್ಯ ಪ್ರಯೋಜನಗಳನ್ನು (Health Benefits) ಒದಗಿಸುತ್ತದೆ. ನೀವೂ ಈಗಾಗ್ಲೇ ಈ ಆಹಾರವನ್ನು ಸೇವಿಸುವ ಅಭ್ಯಾಸ ಹೊಂದಿದ್ದರೆ ಒಳ್ಳೆಯದು,…
Last Updated:September 08, 2025 4:49 PM IST Railway Jobs: ಭಾರತೀಯ ರೈಲ್ವೆ ದೇಶದ ಅತಿದೊಡ್ಡ ಸಾರ್ವಜನಿಕ ವಲಯ ಸಂಸ್ಥೆಯಾಗಿದ್ದು, ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡುತ್ತಿದೆ. ಈ ವರ್ಷ 50 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ; ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ: Railway Jobs Railway Jobs: ಭಾರತೀಯ ರೈಲ್ವೆ ದೇಶದ ಅತಿದೊಡ್ಡ ಸಾರ್ವಜನಿಕ ವಲಯ ಸಂಸ್ಥೆಯಾಗಿದ್ದು, ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡುತ್ತಿದೆ. ಪ್ರತಿವರ್ಷ ಸಾವಿರಾರು ಹುದ್ದೆಗಳಿಗಾಗಿ ಅಧಿಸೂಚನೆಗಳನ್ನು ಹೊರಡಿಸಲಾಗುತ್ತದೆ. ಈ ಬಾರಿ, ಪೂರ್ವ ರೈಲ್ವೆ…