Whatsapp image 2026 03 06 at 3.58.23 pm 2026 03 450abf732558bc78c5cd408e7e7c74b0 1200x675.jpeg

UPSC Result 2025: ಬಿಜೆಪಿ ನಾಯಕನ ಮಗ ಯುಪಿಎಸ್ಸಿಯಲ್ಲಿ 3ನೇ ಟಾಪರ್! IAS ಅಧಿಕಾರಿಯಾಗ್ತಿದ್ದಾರೆ ರಾಜಕಾರಣಿ ಪುತ್ರ!

Last Updated:Mar 06, 2026 4:05 PM IST ಯುಪಿಎಸ್​​ಸಿ ಪಾಸ್​​ ಆಗಬೇಕು, ಐಎಎಸ್​​, ಐಪಿಎಸ್​​ ಅಧಿಕಾರಿ ಆಗಬೇಕು ಅನ್ನೋದು ಅದೆಷ್ಟೋ ಜನರ ಕನಸು. ಈ ಕನಸ್ಸನ್ನು ನನಸಾಗಿಸಿಕೊಳ್ಳಲು ಲಕ್ಷಾಂತರ ಮಂದಿ ಹಗಲಿರುಳು ಶ್ರಮ ಪಡುತ್ತಿರುತ್ತಾರೆ. ಆ ಗುಂಪಿನಲ್ಲಿ ಬಿಜೆಪಿ ನಾಯಕನ ಮಗನೂ ಒಬ್ಬ ಇದ್ದು, ಇಂದು ಅವರು ಮೂರನೇ ಟಾಪರ್​ ಆಗಿ ಹೊರಹೊಮ್ಮಿದ್ದಾರೆ. ಬಿಜೆಪಿ ನಾಯಕನ ಪುತ್ರ ಟಾಪರ್​ ಯುಪಿಎಸ್​​ಸಿ (UPSC) ಪಾಸ್​​ ಆಗಬೇಕು, ಐಎಎಸ್​​, ಐಪಿಎಸ್​​ ಅಧಿಕಾರಿ ಆಗಬೇಕು ಅನ್ನೋದು ಅದೆಷ್ಟೋ ಜನರ…

Read More
Job 4 2026 03 b6569cd1bfd1d5c84b5f8295362835f8 1200x675.jpg

Jobs: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭರ್ಜರಿ ಅವಕಾಶ: IDBI ಬ್ಯಾಂಕ್‌ನಲ್ಲಿ 1300 ಹುದ್ದೆಗಳ ನೇಮಕಾತಿ

Last Updated:Mar 06, 2026 5:42 PM IST ಎಲ್ಲಾ ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿ ನಮೂನೆಯನ್ನು ಸಲ್ಲಿಸಿ, ಅದರ ಮುದ್ರಣ ಪ್ರತಿಯನ್ನು ಭವಿಷ್ಯದ ಉಲ್ಲೇಖಕ್ಕಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಿರ ಉದ್ಯೋಗ ಹಾಗೂ ಉತ್ತಮ ಕರಿಯರ್ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. News18 ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking Sector) ಉದ್ಯೋಗ ಪಡೆಯಲು ಕಾಯುತ್ತಿರುವ ಯುವಕರಿಗೆ ಉತ್ತಮ ಅವಕಾಶ ಒದಗಿದೆ. IDBI ಬ್ಯಾಂಕ್ ಜೂನಿಯರ್ (Bank Junior) ಅಸಿಸ್ಟೆಂಟ್ ಮ್ಯಾನೇಜರ್ (JAM ಗ್ರೇಡ್…

Read More
Whatsapp image 2026 03 06 at 15.15.37 2026 03 b21c9f0a9c186bd279bbb4f73c3139c0 1200x675.jpeg

Indian Army: ಭಾರತೀಯ ಸೇನೆ ಸೇರಲು ಸುವರ್ಣಾವಕಾಶ; ಈ ಊರಿನಲ್ಲಿದೆ ಹಲವಾರು ಉದ್ಯೋಗಾವಕಾಶ!

Last Updated:Mar 06, 2026 5:04 PM IST ಮಂಗಳೂರು: ಭಾರತೀಯ ಸೇನೆಗೆ (Indian Army) ಸೇರಲು ಇಚ್ಛೆ ಇದ್ದರೆ, ಮಂಗಳೂರಿನ ಸೇನಾ ನೇಮಕಾತಿ ಕಚೇರಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಫೆಬ್ರವರಿ 13ರಿಂದ ಪ್ರಕ್ರಿಯೆ ಆರಂಭವಾಗಿದೆ. ನೇಮಕಾತಿ ಮಂಗಳೂರು: ಭಾರತೀಯ ಸೇನೆಗೆ (Indian Army) ಸೇರೋ ಇಚ್ಛೆ ಇದೆಯೇ? ಹಾಗಾದ್ರೆ ಮಂಗಳೂರಿನ ಈ ಸುದ್ದಿಯನ್ನು ನೀವು ಗಮನಿಸಲೇಬೇಕು. ಭಾರತೀಯ ಸೇನೆಯಲ್ಲಿ ಅಗ್ನಿವೀರ್ ಮತ್ತು ಶಾಶ್ವತ ವರ್ಗದ ಹುದ್ದೆಗಳ ಭರ್ತಿಗಾಗಿ ಆನ್‌ಲೈನ್ (Online) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ….

Read More
Hruthin 2026 03 06t161646.472 2026 03 dfc900ad9c6181b7fd0d6bdedc0401a2 1200x675.jpg

UPSC 2025 ಪರೀಕ್ಷೆಯಲ್ಲಿ ಸಿಕ್ಸರ್​ ಬಾರಿಸಿದ ಕೊಹ್ಲಿ ಅಭಿಮಾನಿ; ರಾಜಸ್ಥಾನದ ವೈದ್ಯ ಅನುಜ್ ಈಗ ಇಡೀ ದೇಶಕ್ಕೆ ನಂಬರ್ 1

Last Updated:Mar 06, 2026 4:47 PM IST UPSC Topper Anuj Agnihotri: ಕೈಯಲ್ಲಿ ಹಿಡಿದಿದ್ದ ಸ್ಟೆತಸ್ಕೋಪ್ ಪಕ್ಕಕ್ಕಿಟ್ಟು, ದೇಶದ ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವ ಕನಸು ಕಂಡವರು ಡಾ. ಅನುಜ್ ಅಗ್ನಿಹೋತ್ರಿ. ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ರಾಹತಾ ಗ್ರಾಮದವರಾದ ಇವರು, ಇಂದು ಪ್ರಕಟವಾದ UPSC 2025ರ ಫಲಿತಾಂಶದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್​ (AIR 1) ಪಡೆದು ಇತಿಹಾಸ ಸೃಷ್ಟಿಸಿದ್ದಾರೆ. News18 UPSC Topper Anuj Agnihotri: ಕೈಯಲ್ಲಿ ಹಿಡಿದಿದ್ದ ಸ್ಟೆತಸ್ಕೋಪ್ ಪಕ್ಕಕ್ಕಿಟ್ಟು, ದೇಶದ…

Read More
Whatsapp image 2026 03 06 at 11.05.02 am 2026 03 a7d29095a5d4a3631eeb51b111902f1b 1200x675.jpeg

Karnataka Budget 2026: ಶಿಕ್ಷಣ ಇಲಾಖೆಗೆ ಗುಡ್​ ನ್ಯೂಸ್​; 47,224 ಕೋಟಿ ಅನುದಾನ ಘೋಷಿಸಿ ಸಿಎಂ!

Last Updated:Mar 06, 2026 11:29 AM IST ಮುಖ್ಯಮಂತ್ರಿ ಸಿದ್ದರಾಮಯ್ಯ 17ನೇ ಬಜೆಟ್​ ಮಂಡನೆ ಆರಂಭಿಸಿದ್ದು, ಕರ್ನಾಟಕ ಬಜೆಟ್​ ಅಧಿವೇಶನ ಮಾರ್ಚ್ 27ರವರೆಗೆ ನಡೆಯಲಿದೆ. ಇನ್ನೂ ವಿಧಾನ ಅಧಿವೇಶನದಲ್ಲಿ ಬಜೆಟ್​ ಮಂಡನೆ ವೇಳೆ 47,224 ಕೋಟಿ ಅನುದಾನವನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಬಂಪರ್ ಉಡುಗೊರೆ ನೀಡಿದ್ದಾರೆ. News18 ರಾಜ್ಯ ಬಜೆಟ್ (State Budget) ಅಧಿವೇಶನ ಆರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಾಖಲೆಯ 17ನೇ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಇಂದಿನಿಂದ ಮಾರ್ಚ್ 27ರವರೆಗೆ ಕರ್ನಾಟಕ ಬಜೆಟ್…

Read More
Bsi logo.svg .svgxml

G Parameshwar On Karnataka Police Jobs 2026 | ಪೊಲೀಸ್ ನೇಮಕಾತಿ ಬಗ್ಗೆ ಪರಮೇಶ್ವರ್ ಹೇಳಿದ್ದೇನು? | N18V

CNN name, logo and all associated elements ® and © 2026 Cable News Network LP, LLLP. A Time Warner Company. All rights reserved. CNN and the CNN logo are registered marks of Cable News Network, LP LLLP, displayed with permission. Use of the CNN name and/or logo on or as part of NEWS18.com does not…

Read More
Army 2026 03 591424645952a76fac3439df253f65fd 1200x675.jpg

SSC Special Entry: ಲಿಖಿತ ಪರೀಕ್ಷೆ ಬೇಡ! ಯುವಕರಿಗೆ ಸೇನೆಯಲ್ಲಿ ಲೆಫ್ಟಿನೆಂಟ್ ಆಗುವ ಸುವರ್ಣಾವಕಾಶ; ಎಸ್ಎಸ್ಸಿ ಸ್ಪೆಷಲ್ ಎಂಟ್ರಿಗೆ ಅರ್ಜಿ ಆಹ್ವಾನ!

ಭಾರತೀಯ ಸೇನೆಯು (Indian Army) ಶಾರ್ಟ್ ಸರ್ವಿಸ್ ಕಮಿಷನ್ (SSC) ಎನ್‌ಸಿಸಿ ಸ್ಪೆಷಿಯಲ್ ಎಂಟ್ರಿ ಯೋಜನೆಯ 24ನೇ ಕೋರ್ಸ್‌ (ಅಕ್ಟೋಬರ್ 2026)ಗಾಗಿ ಅರ್ಜಿಗಳನ್ನು(Application) ಆಹ್ವಾನಿಸಿದೆ. ಅವಿವಾಹಿತ ಪದವೀಧರ (Degree) ಪುರುಷರು (Men) ಮತ್ತು ಮಹಿಳೆಯರಿಗೆ (Women) ದೇಶಸೇವೆಯೊಂದಿಗೆ ಅಧಿಕಾರಿಯಾಗುವ ಸುವರ್ಣಾವಕಾಶ ಇದು. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಇಂಡಿಯನ್ ಆರ್ಮಿ ಮೂಲಕ ಆನ್‌ಲೈನ್‌ನಲ್ಲಿ ಮಾರ್ಚ್ 16 ರೊಳಗಾಗಿ  ಅರ್ಜಿ ಸಲ್ಲಿಸಬಹುದು. ಯೋಜನೆಯ ವೈಶಿಷ್ಟ್ಯ! ಈ ವಿಶೇಷ ಪ್ರವೇಶ ಯೋಜನೆಯ ಪ್ರಮುಖ ವೈಶಿಷ್ಟ್ಯವೆಂದರೆ ಲಿಖಿತ ಪರೀಕ್ಷೆ ಇಲ್ಲದಿರುವುದು. ಸಾಮಾನ್ಯವಾಗಿ…

Read More
Bsi logo.svg .svgxml

KPSC Corruption Scandal 2026 | ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 15 ಮಂದಿ KPSCಯಲ್ಲಿ ಪಾಸಾಗಿದ್ದಾರೆ…

CNN name, logo and all associated elements ® and © 2026 Cable News Network LP, LLLP. A Time Warner Company. All rights reserved. CNN and the CNN logo are registered marks of Cable News Network, LP LLLP, displayed with permission. Use of the CNN name and/or logo on or as part of NEWS18.com does not…

Read More
Job 4 2026 03 b6569cd1bfd1d5c84b5f8295362835f8 1200x675.jpg

Central Bank of India Job Openings: ಬ್ಯಾಂಕ್ ಉದ್ಯೋಗ ಆಸಕ್ತರಿಗೆ ಗುಡ್ ನ್ಯೂಸ್! ಸೆಂಟ್ರಲ್ ಬ್ಯಾಂಕ್‌ನಲ್ಲಿ 275 ಹುದ್ದೆಗಳ ಭರ್ತಿ!

Last Updated:Mar 04, 2026 5:22 PM IST ಲಿಖಿತ ಪರೀಕ್ಷೆ ಏಪ್ರಿಲ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಪರೀಕ್ಷೆಯ ನಿಖರ ದಿನಾಂಕ ಹಾಗೂ ಪ್ರವೇಶ ಪತ್ರ ಬಿಡುಗಡೆ ಕುರಿತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಪ್ರಕಟಿಸಲಿದೆ. ಒಟ್ಟಿನಲ್ಲಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ನಿರ್ಮಿಸಿಕೊಳ್ಳಲು ಬಯಸುವ ತಾಂತ್ರಿಕ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಕಾಯದೆ ಶೀಘ್ರದಲ್ಲೇ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸುವುದು ಒಳಿತು….

Read More
Job 3 2026 03 bf356209f3bc4143d41613eec2037b1f 1200x675.jpg

BSNL SET 2026: ಪದವೀಧರರಿಗೆ ದೊಡ್ಡ ಅವಕಾಶ; ಅರ್ಜಿ ಸಲ್ಲಿಸಲು ಮಾರ್ಚ್ 31ವರೆಗೆ ಸಮಯ ವಿಸ್ತರಣೆ!

ಸರ್ಕಾರಿ ಉದ್ಯೋಗದ  ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಬಿಎಸ್​ಎನ್​ಎಲ್​( Bharat Sanchar Nigam Limited) (BSNL) ಮಹತ್ವದ ಸಿಹಿ ಸುದ್ದಿ ನೀಡಿದೆ. ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ (SET) ನೇಮಕಾತಿ 2026ರ ಅರ್ಜಿ (Application) ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಮೂಲತಃ ಮಾರ್ಚ್ 7, 2026 ಅಂತಿಮ ದಿನವಾಗಿದ್ದರೆ, ಈಗ ಅದನ್ನು ಮಾರ್ಚ್ 31, 2026ರವರೆಗೆ ಮುಂದೂಡಲಾಗಿದೆ. ಇದರಿಂದ ಇನ್ನೂ ಅರ್ಜಿ ಸಲ್ಲಿಸದವರು ಅಥವಾ ದಾಖಲೆಗಳನ್ನು ಸಿದ್ಧಪಡಿಸಲು ಹೆಚ್ಚಿನ ಸಮಯ ಬೇಕಿದ್ದವರಿಗೆ ದೊಡ್ಡ ಸಹಾಯವಾಗಿದೆ. ಈ ಕುರಿತು ಸಂಪೂರ್ಣ ವಿವರ…

Read More
TOP