Fashion
ನೀನೇನು ದೊಡ್ಡ ಕಲೆಕ್ಟರ್ ಅಂತಾ ಅಪಹಾಸ್ಯ, ಮಾಡಿದವರಿಗೆ ಕಲೆಕ್ಟರ್ ಆಗಿ ತಿರುಗೇಟು ಕೊಟ್ಟ ಯುವಕ!
ಓರ್ವ ಯುವಕನ ಯಶಸ್ಸಿನ ಕಥೆ ಇದು! ಎರಡು ದಿನಗಳ ಹಿಂದೆ ಉದ್ಯಮಿ ಓರ್ವ ಯುವಕನ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಿಜಕ್ಕೂ ಅನೇಕರಿಗೆ ಸ್ಪೂರ್ತಿಯಾಗಿದೆ. ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡ ಪೋಸ್ಟ್ನಲ್ಲಿ ಏನಿದೆ? ಆನಂದ್ ಮಹೀಂದ್ರಾ ಅವರು, ಐಎಎಸ್ ತರಬೇತಿ ಪಡೆಯುತ್ತಿರುವ ದಿನಗೂಲಿ ಕಾರ್ಮಿಕನ ಮಗ ಹೇಮಂತ್ ಅವರ ಕಥೆಯನ್ನು ಹಂಚಿಕೊಂಡಿದ್ದಾರೆ. ತನ್ನ ತಾಯಿಗೆ ಅನ್ಯಾಯವಾಗುತ್ತಿರುವುದನ್ನು ನೋಡಿ ಕಲೆಕ್ಟರ್ ಆಗಲು ನಿರ್ಧರಿಸಿದ ಯುವಕನ ಯಶಸ್ಸನ್ನು ಇಲ್ಲಿ ಅವರು ಶ್ಲಾಘಿಸಿದದ್ದಾರೆ. X ವೇದಿಕೆಯಲ್ಲಿ ಹೇಮಂತ್ ಅವರ ಕಥೆಯನ್ನು ರೀ…
ಮಾತ್ರೆಗಳಿಲ್ಲದೆ ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು 4 ಮಾರ್ಗಗಳು ಇಲ್ಲಿದೆ!
ಅಪಧಮನಿಗಳ ಅಡಚಣೆಯು ಹೃದಯಾಘಾತ ಸೇರಿದಂತೆ ಹಲವು ಹೃದಯರಕ್ತನಾಳದ ಕಾಯಿಲೆಗಳಿಗೆ ಪ್ರಮುಖ ಕಾರಣ. ಅಪಧಮನಿಗಳು ಬ್ಲಾಕ್ ಆದಾಗ ರಕ್ತದ ಪೂರೈಕೆಗೆ ಅಡ್ಡಿಯಾಗಿ, ದೇಹದ ಅಂಗಗಳಿಗೆ ಆಮ್ಲಜನಕದ ಕೊರತೆಯಾಗುತ್ತದೆ. ಅಪಧಮನಿಗಳ ಅಡಚಣೆಯಿಂದ ಬರುತ್ತೆ ಸಮಸ್ಯೆ! ಇದು ಕೇವಲ ಹೃದಯಕ್ಕೆ ಮಾತ್ರವಲ್ಲದೆ, ಪಾರ್ಶ್ವವಾಯು (ಸ್ಟ್ರೋಕ್) ನಂತಹ ಸಮಸ್ಯೆಗಳಿಂದ ಮೆದುಳಿಗೂ ಅಪಾಯವನ್ನುಂಟುಮಾಡುತ್ತದೆ. ಆದರೆ, ಡಾ. ಭೋಜ್ರಾಜ್ ಹೇಳುವಂತೆ, ಸರಳ ದೈನಂದಿನ ಅಭ್ಯಾಸಗಳ ಮೂಲಕ ಈ ಅಪಾಯಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು, ಅದು ಹೇಗೆಂದರೆ ಔಷಧಿಯಿಲ್ಲದೆ ಗುಣವಾಗಬಹುದು. “ಇವೆಲ್ಲವೂ ಅಷ್ಟೇನು ಬೇಗನೆ ವರ್ಕ್ ಆಗದೇ…
ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ಕೂಲಿ ಕಾರ್ಮಿಕನ ಮಗ! ಇವರ ಕಥೆಯೇ ಸಾವಿರಾರು ಮಂದಿಗೆ ಸ್ಫೂರ್ತಿ
ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆ (ಸಿಎಸ್ಇ) ದೇಶದ ಅತ್ಯಂತ ಕಠಿಣ ನೇಮಕಾತಿ ಪರೀಕ್ಷೆಗಳಲ್ಲಿ ಒಂದಾಗಿದೆ ಮತ್ತು ಅತ್ಯುತ್ತಮ ಶೈಕ್ಷಣಿಕ ಮನಸ್ಸುಗಳು ಮತ್ತು ಕಠಿಣ ಪರಿಶ್ರಮ ಹೊಂದಿರುವವರು ಮಾತ್ರ ಪಾಸಾಗುತ್ತಾರೆ. ಐಎಎಸ್ ಹೇಮಂತ್ ಪರೀಕ್ ಅವರ ಹೃದಯಸ್ಪರ್ಶಿ ಕಥೆ, ಅವರು ಬಡತನವು ಬಡವರಿಗೆ ಹೇಗೆ ಅವಮಾನಕರ ಅನುಭವವಾಗಬಹುದು ಎಂಬುದನ್ನು ಕಂಡರು ಮತ್ತು ಯುಪಿಎಸ್ಸಿ ಸಿಎಸ್ಇ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾಗುವ ಮೂಲಕ ಸಮಾಜದಲ್ಲಿ ತಾವು ಘನತೆ ಪಡೆದುಕೊಳ್ಳಬೇಕೆಂದು ನಿರ್ಧರಿಸುತ್ತಾರೆ. ಐಎಎಸ್ ಹೇಮಂತ್ ಪರೀಕ್ ಯಾರು? ರಾಜಸ್ಥಾನದ ಆರ್ಥಿಕವಾಗಿ ದುರ್ಬಲ ಕುಟುಂಬದಲ್ಲಿ…
ಜಂಕ್ ಫುಡ್ ನೋಡಿದ್ರೆ ಸಾಕು ಬಾಯಲ್ಲಿ ನೀರೂರಿಸುತ್ತಾ? ಇದನ್ನು ತಿನ್ನೋದ್ರಿಂದ ಏನೆಲ್ಲಾ ಅನಾಹುತ ಆಗುತ್ತೆ
Last Updated:September 10, 2025 12:48 PM IST ನೀವು ವೇಟ್ ಲಾಸ್ ಜರ್ನಿಯಲ್ಲಿದ್ದರೆ, ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಬೇಕಾಗುತ್ತದೆ. ನಿಮ್ಮ ಆಹಾರದಿಂದ ಕ್ಯಾಲೋರಿಗಳನ್ನು ಕಡಿತಗೊಳಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಬಗ್ಗೆ ನೀವು ಹೇಗೆ ಕಾಳಜಿವಹಿಸುತ್ತೀರಿ ಎಂಬುದರ ಕುರಿತು ಗಮನಹರಿಸಬೇಕಾಗುತ್ತದೆ. ಇದಕ್ಕಾಗಿ ಕೆಲವೊಂದಷ್ಟು ಟಿಪ್ಸ್ ಈ ಕೆಳಗಿನಂತಿದೆ ನೋಡಿ. News18 ಕೆಲವರಿಗೆ ಆಗಾಗ ಏನಾದರೂ ತಿನ್ನಬೇಕೆಂಬ ಬಯಕೆ ಆಗುತ್ತಿರುತ್ತದೆ. ಆದರೆ ಈ ಆಸೆಯು ನಿಮ್ಮ ಉತ್ತಮ ಆಹಾರ ಪದ್ಧತಿಯನ್ನೇ (Food System) ಹಾಳು ಮಾಡುತ್ತದೆ. ಅನೇಕ ಮಂದಿ…
ಶಾಲೆಯಲ್ಲಿ ಫೇಲ್, ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್; ಝೀರೋನಿಂದ ಹೀರೋ ಆದ 5 ಅಧಿಕಾರಿಗಳು ಇವರೇ ನೋಡಿ!
ಪ್ರತಿಯೊಬ್ಬ ಮಗುವಿನ ಶಿಕ್ಷಣ ಶುರುವಾಗುವುದೇ ಶಾಲೆಯಿಂದ ಅಂತಾರೆ. ಆದರೆ ಶಾಲೆಯಲ್ಲಿ ಫೇಲ್ ಆದವರು ಸಾಧನೆ ಮಾಡುವುದಿಲ್ವಾ ಎಂದು ಕೇಳಿದರೆ ಅದು ತಪ್ಪು. ಶಾಲೆಯಲ್ಲಿ ಫೇಲ್ ಆದರೂ ಕೂಡ ಯುಪಿಎಸ್ಸಿಯಲ್ಲಿ ಪಾಸ್ ಆಗಿ ಉನ್ನತ ಸಾಧನೆ ಮಾಡಿರುವ 5 ಅಧಿಕಾರಿಗಳು ಇವರೇ ನೋಡಿ. ಇವರ ಈ ಸಾಧನೆ ಯುವಪೀಳಿಗೆಗೆ ಆದರ್ಶವಾಗಿದೆ. Source link
ಹಿತ್ತಾಳೆ ಪಾತ್ರೆಗಳಲ್ಲಿ ಅಡುಗೆ ಮಾಡೋದು ಅಪಾಯನಾ? ಇದರಿಂದ ದೇಹದಲ್ಲಿ ಹೀಗೆಲ್ಲಾ ಆಗುತ್ತಾ?
ಹಿತ್ತಾಳೆ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ತಾಮ್ರ ಮತ್ತು ಸತುವಿನ ಖನಿಜಗಳು ಸಿಗುತ್ತವೆ, ಆಹಾರ ಬಿಸಿಯಾಗಿರುತ್ತದೆ, ಜೀರ್ಣಕ್ರಿಯೆ ಸುಲಭವಾಗುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. Source link
Success Story: UPSC ಎಕ್ಸಾಂ ಫೇಲ್, ಆದ್ರೂ ಲೈಫ್ನಲ್ಲಿ ಗೆದ್ದ ಸಾಧಕಿಯರು ಇವ್ರು!
Last Updated:April 21, 2025 7:49 PM IST ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆಗದೇ ಇದ್ದರೂ ಕಾಜಲ್ ಶ್ರೀವಾಸ್ತವ ‘ಸ್ವದೇಶಿ ಸ್ಪೋರ್ಟ್ಸ್ ವೇರ್’ ಮತ್ತು ವೇದಾ ಗೋಗಿನೇನಿ ‘ಅರ್ಥ್ಫುಲ್’ ಕಂಪನಿಗಳನ್ನು ಆರಂಭಿಸಿ ಯಶಸ್ವಿಯಾದರು. ವೇದಾ ಗೋಗಿನೇನಿ, ಕಾಜಲ್ ಶ್ರೀವಾಸ್ತವ ಯುಪಿಎಸ್ಸಿ ಪರೀಕ್ಷೆ (UPSC Exam) ಭಾರತದಲ್ಲಿಯೇ ಅತ್ಯಂತ ಕಠಿಣವಾದ ಪರೀಕ್ಷೆಗಳಲ್ಲಿ ಒಂದು. ಪ್ರತಿವರ್ಷ ಹತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ಈ ಪರೀಕ್ಷೆಗೆ ಅಪ್ಪೀಲ್ ಮಾಡುತ್ತಾರೆ. ಆದರೆ ಬಹುಷಃ ಹಲವಾರು ಮಂದಿ ಫಲಿತಾಂಶ (Result) ಬಂದಾಗ ನಿರಾಸೆಯಾಗುತ್ತಾರೆ….
Health Benefits: ಮಲಗೋ ಮುಂಚೆ ಒಂದು ಲೋಟ ಅರಿಶಿನ ಹಾಲು ಕುಡಿದರೆ ಆರೋಗ್ಯಕ್ಕೆ ಸಿಗುತ್ತೆ ಈ ಪ್ರಯೋಜನಗಳು
ಆದರೆ ರಾತ್ರಿ ಹೊತ್ತು ಮಲಗುವ ಮುಂಚೆ ಒಂದು ಲೋಟ ಅರಿಶಿನದ ಹಾಲು ಕುಡಿದರೆ ಸಿಗುತ್ತವಂತೆ ಅನೇಕ ಆರೋಗ್ಯಕರ ಪ್ರಯೋಜನಗಳು. ಅರಿಶಿನದ ಹಾಲು ಹೊಟ್ಟೆಗೆ ಸಾಂತ್ವನ ನೀಡುವುದಕ್ಕಿಂತ ಹೆಚ್ಚಾಗಿ ಅದು ರೋಗಗಳನ್ನು ಗುಣಪಡಿಸುವ ಪ್ರಯೋಜನವನ್ನು ಹೊಂದಿರುತ್ತವೆ. ಅರಿಶಿನದ ಹಾಲು ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ಬಳಕೆಯಲ್ಲಿದೆ, ಈಗ ಮತ್ತೆ ಅದು ಹೊಸ ಪೀಳಿಗೆಯ ಜನರಿಗಾಗಿ ಕೆಫೆಗಳಲ್ಲಿ ‘ಟರ್ಮರಿಕ್ ಲ್ಯಾಟೆ’ ಅನ್ನುವ ಒಂದು ಹೊಸ ರೂಪವನ್ನು ಪಡೆದಿದೆ. ರಾತ್ರಿ ಹೊತ್ತು ಮಲಗುವ ಸಮಯದ ಒಂದೊಳ್ಳೆಯ ಆರೋಗ್ಯಕರ ಹಾಲು ಇದು ಅಂತ ಹೇಳಿದರೆ…
UPSCಯಲ್ಲಿ ಒಂದೇ ಕಾಲೇಜಿನ ಒಂದೇ ವಿಭಾಗದ ವಿದ್ಯಾರ್ಥಿಗಳಿಂದ ಸಾಧನೆ: ಇವರು ನೀಡುವ ಸಲಹೆಗಳೇನು?
ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನ (ಕೆಎಂಸಿ) ಭೌಗೋಳಿಕ ವಿಭಾಗದ ನಾಲ್ಕು ವಿದ್ಯಾರ್ಥಿಗಳು ಬೇರೆ ಬೇರೆ ಬ್ಯಾಚ್ನಿಂದ ಬಂದವರಾಗಿದ್ದರೂ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಅನ್ನು ಅತ್ಯುತ್ತಮವಾಗಿ ಉತ್ತೀರ್ಣರಾಗಿ ದಾಖಲೆ ಬರೆದಿದ್ದಾರೆ. ಮಿಶ್ರಾ ಸಿಸ್ಟರ್ಸ್: ನನಸಾದ ಕನಸು 2014–2017ರ ಕೆಎಂಸಿಯ ಭೂಗೋಳ ವಿಭಾಗದ ಹಳೆಯ ವಿದ್ಯಾರ್ಥಿನಿ ಸೌಮ್ಯ ಮಿಶ್ರಾ, ಯುಪಿಎಸ್ಸಿ ಸಿಎಸ್ಇ 2025 ರಲ್ಲಿ 18 ನೇ ಅಖಿಲ ಭಾರತ ರ್ಯಾಂಕ್ (ಎಐಆರ್) ಗಳಿಸಿದ್ದಾರೆ ಮತ್ತು ಈಗ ಪ್ರತಿಷ್ಠಿತ ಭಾರತೀಯ ಆಡಳಿತ ಸೇವೆ (ಐಎಎಸ್) ಸೇರಲು ಸಜ್ಜಾಗಿದ್ದಾರೆ. ಯುಪಿಪಿಸಿಎಸ್…
ಪ್ರತಿ ದಿನ ಕೆಲವು ನಿಮಿಷ ಈ ವ್ಯಾಯಾಮ ಮಾಡಿ ಸಾಕು, ನಿಮ್ಮ ಬೊಜ್ಜು ಐಸ್ ಗಡ್ಡೆ ತರ ಕರಗುತ್ತೆ!
ಸ್ಕ್ವಾಟ್ಗಳು: ಸ್ಕ್ವಾಟ್ಗಳನ್ನು ಸಾಮಾನ್ಯವಾಗಿ ಕಾಲು ಮತ್ತು ಸೊಂಟದ ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ, ಆದರೆ ಇದು ದೇಹದಾದ್ಯಂತ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ನೀವು ಸ್ಕ್ವಾಟ್ಗಳನ್ನು ಮಾಡಿದಾಗ, ನಿಮ್ಮ ದೊಡ್ಡ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ, ಇದು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಕೊಬ್ಬನ್ನು ಸುಡುತ್ತದೆ. ಇದನ್ನು ಮಾಡಲು ನೇರವಾಗಿ ನಿಂತು, ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಕುಳಿತುಕೊಳ್ಳಿ. ನಂತರ ಮತ್ತೆ ಎದ್ದೇಳಿ. ಹೀಗೆ ಪ್ರತಿದಿನ 3 ಬಾರಿ ಮಾಡಿ. ಇದು ಹೊಟ್ಟೆಯ ಕೊಲೆಸ್ಟ್ರಾಲ್ ಮೇಲೂ ಪರಿಣಾಮ ಬೀರುತ್ತದೆ. Source link
